ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಹಾಪುರುಷರಾದವರು ತಮ್ಮೊಳಗಿನ ಚೈತನ್ಯವನ್ನು ತಮ್ಮಲ್ಲಿಯೇ ಇಟ್ಟುಕೊಂಡುಬಿಡುವುದಿಲ್ಲ. ತಮ್ಮ ಸಂಸರ್ಗಕ್ಕೆ ಯಾರು ಬರ್ತಾರೋ/ ಏನು ಬರ್ತದೋ, ಅವರುಗಳಲ್ಲಿ/ ಅವುಗಳಲ್ಲಿ ತಮ್ಮ ಚೈತನ್ಯವನ್ನ ನಿಕ್ಷೇಪಿಸ್ತಾ ಇರ್ತಾರೆ. ಹಾಗಾಗಿಯೇ ಮಹಾಪುರುಷರ ದೃಷ್ಟಿಗೆ ನಾವು ಒಳಪಡಬೇಕು. ಮಹಾಪುರುಷರ ಸ್ಪರ್ಶಕ್ಕೆ ಒಳಪಡಬೇಕು. ಆಶೀರ್ವಾದಕ್ಕೆ ಒಳಪಡಬೇಕು ಎಂಬುದಾಗಿ ನಮ್ಮ ಪರಂಪರೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪ್ರವಾಹಕ್ಕೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿದರೆ, ನೀರು ಮುಂದಕ್ಕೆ ಹರಿಯುವುದಿಲ್ಲ. ಅಥವಾ ಅಲ್ಪ ಪ್ರಮಾಣದಲ್ಲಿ ಹರಿಯುತ್ತದೆ. ಆದರೆ ಆ ನೀರು ಸುಮ್ಮನೇನೂ ಇರುವುದಿಲ್ಲ. ಕಟ್ಟೆಯ ಮೇಲೆ ಒತ್ತಡವನ್ನು ನಿರ್ಮಾಣ ಮಾಡ್ತಾ ಇರ್ತದೆ. ಒಂದು ದಿನ ಕಟ್ಟೆ ಒಡೆದರೆ, ಹಿಂದಿನದೆಲ್ಲವೂ ಸೇರಿ ಪ್ರವಾಹವಾಗಿ ನೀರು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹನುಮಂತನ ಸುತ್ತಮುತ್ತಲೂ ಫಲ ತುಂಬಿದೆ. ಹನುಮತ್ ಪೀಠಕ್ಕೆ ಇಂದು ವಿಶೇಷ ಕಳೆ. ನಾನಾ ಪ್ರಕಾರದ ಫಲಗಳು ಹನುಮಂತನನ್ನು ಮುತ್ತಿದಾವೆ. ಕಥೆಯ ಘಟ್ಟ ಕೂಡ ಹಾಗೇ ಇದೆ. ಹನುಮಂತನ ಮಹಾಪ್ರಯತ್ನ ಇದ್ಯಲ್ಲ, ದಕ್ಷಿಣ ದಿಕ್ಕಿನ ಅನ್ವೇಷಣ, ಸಾಗರಾಲಂಘನ, ಲಂಕಾನ್ವೇಷಣ.. ಅದೆಲ್ಲದಕ್ಕೆ ಮತ್ತೆ ಸೀತೆಯನ್ನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಸುಳ್ಳಿನ ಸಾಮ್ರಾಜ್ಯದಲ್ಲಿ ಎರಡು ಸತ್ಯಗಳು ಒಂದನ್ನೊಂದು ಭೇಟಿಯಾದರೂ ಕೂಡ; ಅವು ಪರಸ್ಪರ ನಂಬಲು ಅಷ್ಟು ಸುಲಭವಿಲ್ಲ”. ಸುತ್ತಲೂ ಸುಳ್ಳು ; ಎತ್ತ ನೋಡಿದರತ್ತ ಸುಳ್ಳು. ಇದು ಸೀತೆ ಇದ್ದ ಊರಿನ ಪರಿಸ್ಥಿತಿ. ಮೋಸದ ಮೇಲೆ ಮೋಸವು ನಡೆದ ಬಳಿಕ ಧರ್ಮವೇ ಎದುರು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾಲ್ಕು ಬಗೆಯ ಅವಸ್ಥೆಗಳನ್ನ ಬಲ್ಲವರು ನಿರೂಪಣೆ ಮಾಡ್ತಾರೆ. ಮೊದಲನೆಯದು ಜಾಗೃತ್. ಹಾಗೆಂದರೆ ಹೊರಜಗತ್ತಿನೊಡನೆ ನಮ್ಮ ಇಂದ್ರಿಯಗಳು ಸಂಪರ್ಕದಲ್ಲಿದ್ದುಕೊಂಡು, ಹೊರಜಗತ್ತಿನ ಶಬ್ಧಗಳು, ಸ್ಪರ್ಶಗಳು, ರೂಪಗಳು ರಸಗಂಧಗಳನ್ನು ಅರಿಯುವುದು. ಸ್ವಪ್ನದಲ್ಲಿ ಹೊರಜಗತ್ತಿನ ಸಂಸರ್ಗವಿಲ್ಲ. ಕಣ್ಣುಗಳು ಮುಚ್ಚಿರುತ್ತವೆ ಕಿವಿಗಳು ಏನನ್ನೂ ಕೇಳ್ತಿರೋದಿಲ್ಲ. ಆದರೆ ಒಳಗಡೆಗೆ ಏನೇನೋ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹೋದೆಯಾ ಪಿಶಾಚಿಯೇ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂದ ಹಾಗಾಯಿತು. ಬಹುಹೊತ್ತಿನಿಂದ ಪೀಡ ನೀಡುತ್ತಿದ್ದ ಮಹಾರಾಕ್ಷಸ ಒಬ್ಬ ತೊಲಗಿದರೆ ಹತ್ತಾರು ರಾಕ್ಷಸಿಯರು ಬಂದು ಪೀಡಿಸಲು ಆರಂಭ ಮಾಡುತ್ತಾರೆ ಭಗವತಿ ಸೀತೆಯನ್ನು. ಅಶೋಕವನದಿಂದ ರಾವಣನು ನಿರ್ಗಮಿಸಿ, ತನ್ನ ಅಂತಃಪುರವನ್ನು ಸೇರಲು ಏನಾಯಿತು? ಭಯಂಕರ ರೂಪದ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಮ್ಮದೇ ವಸ್ತುಗಳಾದರೂ ನಾವು ಉಪಯೋಗಿಸಿದಾಗ ಒಂದಷ್ಟು ಪುಣ್ಯ ಖರ್ಚಾಗ್ತದೆಯಂತೆ. ನಮ್ಮ ವಸ್ತುಗಳನ್ನು ನಾವು ತ್ಯಾಗ ಮಾಡಿದಾಗ ಪುಣ್ಯ ಬರ್ತದೆ. ಬಳಸಿದಾಗ, ಸುಖ ಪಟ್ಟಾಗ ಆ ಪುಣ್ಯ ಖರ್ಚಾಗ್ತದೆ. ಹೀಗಿರುವಾಗ ನಮ್ಮದಲ್ಲದ ವಸ್ತುವನ್ನು ನಾವು ತಂದು ಉಪಯೋಗಿಸಲಿಕ್ಕೆ ಮುಂದಾದರೆ ಪಾಪ ಬರ್ತದೆ. ಮೂರು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಳಿತು ಒಳಿತನ್ನು ಆಕರ್ಷಿಸುತ್ತದೆ. ಕೆಡುಕು ಕೆಡುಕನ್ನು. ವಿಜಾತೀಯ ಧೃವಗಳು ಆಕರ್ಷಿಸುತ್ತವೆ ಎನ್ನುವುದಕ್ಕಿಂತ ಹೆಚ್ಚು ಸರಿಯಾಗಿರತಕ್ಕಂತ ಸಂಗತಿ ಇದು. ಸತ್ಪುರುಷರ ಜೊತೆಗೆ ಸತ್ಪುರುಷರ ಕೂಟವು ತಾನಾಗಿಯೇ ಸೇರ್ತದೆ. ಹಾಗೆ ದುರುಳರು ತಾವಾಗಿಯೇ ತಮ್ಮ ಕೂಟವನ್ನ ಕಟ್ಟಿಕೊಳ್ತಾರೆ. ರಾವಣನೊಬ್ಬ ದುರುಳ ತಯಾರಾದ. ಎಲ್ಲೆಲ್ಲಿಂದಲೋ ಎದ್ದುಬಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕಣ್ಣರಿಯದುದನ್ನು ಕರುಳರಿಯುವುದಂತೆ. ಕರುಳೂ ಅರಿಯದುದನ್ನು ಹೃದಯವು ಅರಿಯುವುದು. ಪ್ರತ್ಯಕ್ಷ ಕಣ್ಣಮುಂದೆ ಕಾಣದಿದ್ದರೂ ಕೂಡ ಕೆಲವೊಮ್ಮೆ ನಮ್ಮ ಅಂತಃಕರಣಕ್ಕೆ ಅರ್ಥವಾಗುವುದುಂಟು. ಅಂಥಾ ಒಂದು ಸ್ಥಿತಿಯಲ್ಲಿ ಹನುಮಂತನಿದ್ದಾನೆ. ಎಂಥಾ ದೊಡ್ಡ ನಿರಾಸೆಯಲ್ಲಿದ್ದವನು! ವಿಷಾದ ಸಾಗರದಲ್ಲಿ ಮುಳುಗೆದ್ದವನು. ಮುಂದಿನ ಕರಾಳ ಸನ್ನಿವೇಶವನ್ನು ಕಲ್ಪಿಸಿ ಖತಿಗೊಂಡವನು. ಅವನಿಗೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಜೀವಕ್ಕೆ ಸಂತೋಷವಾದರೆ ಅದು ಮುಖದಲ್ಲಿ, ಮೈಯಲ್ಲಿ ಗೊತ್ತಾಗದೇ ಇರೋದಿಲ್ಲ. ದೊಡ್ಡ ಸಂತೋಷವಾದರೆ ದೊಡ್ಡದಾಗಿಯೇ ಗೊತ್ತಾಗ್ತದೆ. ಸ್ವಲ್ಪ ಸಂತೋಷವಾದರೆ ಸ್ವಲ್ಪ ತುಟಿ ಅರಳಬಹುದು, ಸ್ವಲ್ಪ ಕಣ್ಣರಳಬಹುದು, ಹಲ್ಲು ಕಾಣದೇ ಇರಬಹುದು, ಒಂದು ತೃಪ್ತಿಯ ನಗು ಬರಬಹುದು. ದೊಡ್ಡ ಸಂತೋಷವಾದಾಗ ಹಲ್ಲೆಲ್ಲ ಕಾಣಬಹುದು, ಹಹ್ಹಹ್ಹಾ… Continue Reading →