Author Info@HareRaama.in

ಧಾರಾ ರಾಮಾಯಣ ದಿನ – 104 (ದಿನಾಂಕ : 19-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಳ್ಳೆಯ ಕಾರ್ಯಕ್ಕೆ‌ ಮುಂದಾಗುವಾಗ ಬಲಗಾಲು ಮುಂದಿಟ್ಟು ಪ್ರವೇಶಿಸುವುದು ಪದ್ಧತಿ. ಬಲ‌ ಎಷ್ಟು ಮುಖ್ಯವೋ ಎಡವೂ ಅಷ್ಟೇ ಮುಖ್ಯ. ಹೇಗಾದರೆ ಒಳ್ಳೆಯ ಕಾರ್ಯಕ್ಕೆ ನಾವು ಬಲಗಾಲು ಮುಂದಿಟ್ಟು ಮುಂದಾಗ್ತೇವೆ, ಹಾಗೇ ಬೇರೆ ರೀತಿಯ ಕಾರ್ಯಗಳಿಗೆ ಎಡಗಾಲು ಮುಂದಿಟ್ಟು ಮುಂದಾಗುವುದು ಕೂಡ ಇದೆ. ಈಗ… Continue Reading →

ಧಾರಾ ರಾಮಾಯಣ ದಿನ – 103 (ದಿನಾಂಕ : 18-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಳ್ಳೆಯ ಕಾರ್ಯಕ್ಕೆ‌ ಮುಂದಾಗುವಾಗ ಬಲಗಾಲು ಮುಂದಿಟ್ಟು ಪ್ರವೇಶಿಸುವುದು ಪದ್ಧತಿ. ಬಲ‌ ಎಷ್ಟು ಮುಖ್ಯವೋ ಎಡವೂ ಅಷ್ಟೇ ಮುಖ್ಯ. ಹೇಗಾದರೆ ಒಳ್ಳೆಯ ಕಾರ್ಯಕ್ಕೆ ನಾವು ಬಲಗಾಲು ಮುಂದಿಟ್ಟು ಮುಂದಾಗ್ತೇವೆ, ಹಾಗೇ ಬೇರೆ ರೀತಿಯ ಕಾರ್ಯಗಳಿಗೆ ಎಡಗಾಲು ಮುಂದಿಟ್ಟು ಮುಂದಾಗುವುದು ಕೂಡ ಇದೆ. ಈಗ… Continue Reading →

ಧಾರಾ ರಾಮಾಯಣ ದಿನ – 102 (ದಿನಾಂಕ : 17-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಮಯದಲ್ಲಿ ಅರ್ಧದಷ್ಟು ರಾತ್ರಿ, ಅರ್ಧದಷ್ಟು ಹಗಲು. ಹನ್ನೆರಡು ಗಂಟೆ ಹಗಲಿದ್ರೆ ಹನ್ನೆರಡು ಗಂಟೆ ರಾತ್ರಿ. ಹನ್ನೊಂದು ಗಂಟೆ ಹಗಲಿದ್ರೆ ಹದಿಮೂರು ಗಂಟೆ ರಾತ್ರಿ ಅಥವಾ ಹದಿಮೂರು ಗಂಟೆ ಹಗಲಿದ್ರೆ ಹನ್ನೊಂದು ಗಂಟೆ ರಾತ್ರಿ. ಸುಮಾರಾಗಿ ಸರಿಸಮವಾಗಿ ಇರ್ತವೆ ಈ‌ ಹಗಲು-ರಾತ್ರಿಗಳು. ಆದರೆ… Continue Reading →

ಧಾರಾ ರಾಮಾಯಣ ದಿನ – 101 (ದಿನಾಂಕ : 16-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಬದುಕಿನಲ್ಲಿ ಅನೇಕರು ಬರುತ್ತಾ ಇರುತ್ತಾರೆ, ಹೋಗುತ್ತಾ ಇರುತ್ತಾರೆ. ಕೆಲವರನ್ನು ಗಮನಿಸೋದಕ್ಕೇ ಸಾಧ್ಯವಾಗೋದಿಲ್ಲ. ಕೆಲವರನ್ನು ಉಪೇಕ್ಷೆ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ. ಹೌದು, ಪ್ರಯತ್ನ ಪಟ್ಟರೂ ಕೂಡ ಎಷ್ಟೋ ಸಂಗತಿಗಳನ್ನು ಗಮನಿಸಲಿಕ್ಕೆ ಸಾಧ್ಯವಾಗದೇ ಹಾಗೆಯೇ ಬಂದು ಜಾರಿ ಹೋಗಿಬಿಡ್ತವೆ. ಆದರೆ ಕೆಲವು ಸಂಗತಿಗಳು ಸ್ಪಷ್ಟವಾಗಿ… Continue Reading →

ಧಾರಾ ರಾಮಾಯಣ ದಿನ – 100 (ದಿನಾಂಕ : 15-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಶಬ್ದ ಪ್ರಪಂಚದಲ್ಲಿ ವಾಲ್ಮೀಕಿ ಪ್ರಣೀತವಾದ ರಾಮಾಯಣವು ಸರ್ವಶ್ರೇಷ್ಠವಾದುದು. ಶ್ರೀ ರಾಮಾಯಣದಲ್ಲಿಯೂ ಕೂಡ ಸುಂದರಕಾಂಡವು ಸರ್ವೋತ್ಕೃಷ್ಟವಾದ ಭಾಗ ಎಂಬುದಾಗಿ ಬಲ್ಲವರು ಮಾನ್ಯ ಮಾಡ್ತಾರೆ. ” ಸುಂದರೇ ಸುಂದರೋ ರಾಮಃ, ಸುಂದರೇ ಸುಂದರಃ ಕಪಿಃ | ಸುಂದರೇ ಸುಂದರೀ ಸೀತಾ, ಸುಂದರೇ ಕಿಂ ನ… Continue Reading →

ಧಾರಾ ರಾಮಾಯಣ ದಿನ – 99 (ದಿನಾಂಕ 10-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಂಸ್ಕೃತದ ಒಳ್ಳೆಯ ಸುಭಾಷಿತವಿದು. ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಗಿಡಮೂಲಿಕೆಯಿಲ್ಲ, ಯೋಗ್ಯನಲ್ಲದ ವ್ಯಕ್ತಿಯೇ ಇಲ್ಲ. ಯೋಜಕರಿಲ್ಲದೇ ಇವುಗಳ ಉಪಯೋಗ ಸಮಾಜಕ್ಕೆ ಸಿಗುವುದಿಲ್ಲ. ಒಳಗೆ ಹುದುಗಿದ ಶಕ್ತಿ ಅದು ಹೊರಗೆ ಬರಬೇಕು ಅಂತ ಆದರೆ, ಯಾರೋ ಒಬ್ಬನು ಗುರುತಿಸುವವನು ಬೇಕು, ಮಾರ್ಗದರ್ಶಕನು, ಯೋಜಕನು ಬೇಕು…. Continue Reading →

ಧಾರಾ ರಾಮಾಯಣ ದಿನ – 98 (ದಿನಾಂಕ 9-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಧ್ಯ ರಾಮಾಯಣದಲ್ಲಿ‌ ಸುಳಿದು ಮರೆಯಾಗುವ ಎರಡು ಪಾತ್ರಗಳು : ಜಟಾಯು, ಸಂಪಾತಿ. ಎರಡೂ ಪಾತ್ರಗಳು ಹೆಚ್ಚು ಹೊತ್ತು ಇರೋದಿಲ್ಲ. ಜಟಾಯು ಅರಣ್ಯಕಾಂಡದ ಮಧ್ಯದಲ್ಲಿ ಬರ್ತಾನೆ, ಅರಣ್ಯಕಾಂಡದ ಮಧ್ಯದಲ್ಲಿಯೇ ಹೋಗ್ತಾನೆ. ಸಂಪಾತಿ ಕಿಷ್ಕಿಂಧಾ ಕಾಂಡದ ಕೊನೆಯಲ್ಲಿ ಬಂದು ಕಿಷ್ಕಿಂಧಾ ಕಾಂಡದ ಕೊನೆಯಲ್ಲೇ ಹೋಗುತ್ತಾನೆ…. Continue Reading →

ಧಾರಾ ರಾಮಾಯಣ ದಿನ – 97 (ದಿನಾಂಕ 8-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಯಾರದೋ ಉಪವಾಸ ಇನ್ಯಾರಿಗೋ ಸುಗ್ರಾಸ. ಈ ಹೊಸ ಗಾದೆ ಅನ್ವಯವಾಗುವುದಿದ್ದರೆ ಅದು ತ್ರೇತಾಯುಗದ ಅಂಗದಾದಿ ವಾನರರಿಗೆ ಮತ್ತು ಸಂಪಾತಿಗೆ. ಅಂಗದಾದಿಗಳು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಯಾಕೆಂದರೆ ಕಾರ್ಯದಲ್ಲಿ ವಿಫಲವಾಗಿ ಬದುಕಿ ಏನೂ ಪ್ರಯೋಜನವಿಲ್ಲ. ಮಹತ್ಕಾರ್ಯಗಳು ಹಾಗೆಯೇ ಯಾವಾಗಲೂ. ಸಾಹಸ ಮಾಡದೇ ಸಾಧನೆ ಮಾಡಲು… Continue Reading →

ಧಾರಾ ರಾಮಾಯಣ ದಿನ – 96 (ದಿನಾಂಕ 7-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಬದುಕು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು”. ಕಪಿಗಳಿಗೀಗ ಬಿಲದ ವಾಸದ ಅನುಭವವಿದಾಗಿದೆ. ಆರಂಭದಲ್ಲಿ ಬೆದರದೆ ಏನೂ ಕಾಣದ ಕತ್ತಲೆ, ಮತ್ತೆ ಏನೂ ಕಾಣದಷ್ಟು ಬೆಳಕು ; ಆದರೆ ಒಳ ಹೊಕ್ಕಾಗ ವಿಚಿತ್ರ ಲೋಕವೇ ಇದೆ. ಅಲ್ಲಿ ಕಪಿಗಳು ಸ್ವರ್ಣ ನಗರಿಯನ್ನು ನೋಡಿದರು. ಅಲ್ಲಿ… Continue Reading →

ಧಾರಾ ರಾಮಾಯಣ ದಿನ – 95 (ದಿನಾಂಕ : 6-10-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಈ ಜಗತ್ತಿನಲ್ಲಿ ಕೆಲವು ಸಂಗತಿಗಳು ಸಾಮಾನ್ಯ. ಇನ್ನು ಕೆಲವು ಅಸಾಮಾನ್ಯ. ಕಲ್ಲು ತುಂಡುಗಳು ಎಷ್ಟು ಬೇಕಾದರೂ ಕಾಣ ಸಿಗುತ್ತವೆ ಆದರೆ ರತ್ನದ ಹರಳುಗಳು ಅಪರೂಪ. ವೃಕ್ಷಗಳು ಎಷ್ಟು ಬೇಕಾದರೂ ಸಿಗಬಹುದು ಆದರೆ ಚಂದನ ವೃಕ್ಷ ಅಪರೂಪ. ಕಪ್ಪೆಚಿಪ್ಪುಗಳು ಧಾರಾಳ ಆದರೆ ಮುತ್ತಿರುವ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑