Author Sri Samyojaka

ಅಂತರಂಗದ ಕದ ತಟ್ಟಿದ ಭಾವ ಪೂಜೆ

ಬೆಂಗಳೂರು: ಅಲ್ಲಿ ನೆರೆದವರ ಮನವೆಲ್ಲ ಪುಳಕ, ಧ್ಯಾನದ ಹಾದಿಯಲ್ಲಿ ಜೀವಾತ್ಮ ಪರಮಾತ್ಮನ ಕಾಣುವ ಯತ್ನದಲ್ಲಿ ದಿವ್ಯತೆಯನ್ನು ಅನುಭವಿಸಿದರು, ವಿಸ್ಮಿತರಾದರು. ಇದು ಸಾಧ್ಯವಾಗಿದ್ದು, ಬೆಂಗಳೂರಿನ ಕೆ.ಎಸ್.ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶಿಷ್ಟ ಭಾವಪೂಜೆಯಲ್ಲಿ. ಭಾನುವಾರ ಸಂಜೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಲ್ಪನೆಯ ಕೂಸು, ರಾಮಕಥೆಗಿಂತಲೂ ವಿಶಿಷ್ಟವಾದ, ಅಧ್ಯಾತ್ಮದ ಸಿಹಿಜೇನು ತಿನಿಸುವ ಭಾವ ಪೂಜೆಯಲ್ಲಿ ತೊಡಗಿಸಿ,… Continue Reading →

ನವರಾತ್ರಿ ಆಮಂತ್ರಣ

19- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಸೀಮೋಲ್ಲಂಘನ

ಪೆರಾಜೆ-ಮಾಣಿ ಮಠಃ 19.9.2013, ಗುರುವಾರ ಇಂದು ಚಾತುರ್ಮಾಸ್ಯ ವ್ರತದ ಸಮಾಪ್ತಿಯ ಸೀಮೋಲ್ಲಂಘನ.  ಶ್ರೀಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಎಮ್ ಎನ್ ಮದ್ಗುಣಿಯವರು ಸೀಮೋಲ್ಲಂಘನ ಭಿಕ್ಷೆಯನ್ನು ನೆರವೇರಿಸಿದರು. ಶ್ರೀ ರಾಮಕೃಷ್ಣ ಅಜಕೂಡ್ಲು, ಶ್ರೀ ಪವನ್ ಸೇಠ್, ಶ್ರೀ ಆರ್ ಎಸ್ ಅಗರ್ ವಾಲ್, ಶ್ರೀಮತಿ ಉಷಾ ಅಗರ್ ವಾಲ್, ಶ್ರೀ ರಾಧೇಶ್ಯಾಂ ಗೋಯೆಂಕಾ, ವಿಜಯವಾಣಿಯ… Continue Reading →

18- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಬನಶಂಕರಿ, ಗಿರಿನಗರ, ರಾಜರಾಜೇಶ್ವರೀ, ವಿಜಯನಗರ ಹಾಗೂ ಸರ್ವಧಾರೀ ವಲಯಗಳ ಗುರುಭಿಕ್ಷಾ ಸೇವೆ

ಪೆರಾಜೆ-ಮಾಣಿ ಮಠಃ 18.9.2013, ಬುಧವಾರ ಇಂದು ಬೆಂಗಳೂರು ಮಂಡಲಾಂತರ್ಗತ ಬನಶಂಕರಿ, ಗಿರಿನಗರ, ರಾಜರಾಜೇಶ್ವರೀ, ವಿಜಯನಗರ ಹಾಗೂ ಸರ್ವಧಾರೀ ವಲಯಗಳ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಈಶ್ವರ ಕೃಷ್ಣ ಭಟ್ಟ ವಲಯಗಳ ಪರವಾಗಿ ಭಿಕ್ಷಾಕಾರ್ಯ ನೆರವೇರಿಸಿದರು. ಶ್ರೀ ಆರ್ ಎಸ್ ಅಗರ್ವಾಲ್, ಶ್ರೀಮತಿ ಉಷಾ ಅಗರ್ವಾಲ್,… Continue Reading →

17- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಯಲಹಂಕ, ನಂದಿನಿ, ಜಯಪ್ರಕಾಶ ಹಾಗೂ ವರ್ತೂರು ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 17.9.2013, ಮಂಗಳವಾರ ಇಂದು ಬೆಂಗಳೂರು ಮಂಡಲಾಂತರ್ಗತ ಯಲಹಂಕ, ನಂದಿನಿ, ಜಯಪ್ರಕಾಶ ಹಾಗೂ ವರ್ತೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಚಿದಂಬರ ಭಟ್ ನಂದಿನಿ ವಲಯದವರಿಂದ ವಲಯಗಳ ಪರವಾಗಿ ಗುರುಭಿಕ್ಷಾಸೇವೆ ನಡೆಯಿತು.  ಶ್ರೀ ಸರ್ವೇಶ್ವರ ಕೇಕುಣ್ಣಾಯ ಶ್ರೀಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಮಾಧವ ಕೂಡ್ಲು… Continue Reading →

16- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಸಂಜಯ ನಗರ, ಮಲ್ಲೇಶ್ವರ, ಸರ್ವಜ್ಞ ಹಾಗೂ ಕೋರಮಂಗಲ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 16.9.2013, ಸೋಮವಾರ ಇಂದು ಬೆಂಗಳೂರು ಮಂಡಲದ ಸಂಜಯ ನಗರ, ಮಲ್ಲೇಶ್ವರ, ಸರ್ವಜ್ಞ ಹಾಗೂ ಕೋರಮಂಗಲ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಡಲಾಯಿತು. ಶ್ರೀ ದಿವಾಣ ಕೇಶವ ಕುಮಾರ್ ಸರ್ವಜ್ಞ ವಲಯದವರಿಂದ ವಲಯಗಳ ಪರವಾಗಿ… Continue Reading →

15- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಏಕಾದಶೀ-“ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ)

ಪೆರಾಜೆ-ಮಾಣಿ ಮಠಃ 15.9.2013, ಆದಿತ್ಯವಾರ ಇಂದು ಏಕಾದಶೀ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಇಂದು “ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ). ಭಾಗವಹಿಸಿದ ಒಟ್ಟು ಒಪ್ಪಣ್ಣಂದಿರ ಸಂಖ್ಯೆ 556. ಮಂಡಲವಾರು ಭಾಗವಹಿಸಿದವರ ವಿವರ- ಉಪ್ಪಿನಂಗಡಿ ಮಂಡಲ- 214, ಮಂಗಳೂರು ಮಂಡಲ- 141, ಮುಳ್ಳೇರಿಯಾ ಮಂಡಲ- 128,  ರಾಮಚಂದ್ರಾಪುರ  ಮಂಡಲ-  51, ಇತರ ಮಂಡಲಗಳಿಂದ-  22. ಶ್ರೀಗುರುಗಳ ಅನುಗ್ರಹಪೂರಕ ಮಾರ್ಗದರ್ಶನದ ಧಾರೆಯಲ್ಲಿ ನಮ್ಮ ಹುಡುಗರು ಹಲವು ಮಾಹಿತಿಗಳನ್ನು… Continue Reading →

14- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಹೊಸನಗರ, ತೀರ್ಥರಾಜಪುರ ಹಾಗೂ ಶಿವಮೊಗ್ಗ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 14.9.2013, ಶನಿವಾರ ಇಂದು ಶ್ರೀರಾಮಚಂದ್ರಾಪುರ ಮಂಡಲದ ಹೊಸನಗರ, ತೀರ್ಥರಾಜಪುರ ಹಾಗೂ ಶಿವಮೊಗ್ಗ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಶ್ರೀಪೀಠದ ಮುಂದೆ ತಮ್ಮ ವಲಯಗಳ ಎಲ್ಲಾ ಆಗುಹೋಗುಗಳನ್ನು ನಿವೇದಿಸಿದರು. ಶ್ರೀ ರಂಗನಾಥ ಕೋಡೂರು ಹೊಸನಗರ ವಲಯಗಳ ಪರವಾಗಿ ಭಿಕ್ಷಾಸೇವೆಯನ್ನು ನೆರವೇರಿಸಿದರು. ಶ್ರೀ… Continue Reading →

13- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ:ಸಂಪೆಕಟ್ಟೆ, ನಿಟ್ಟೂರು ಹಾಗೂ ತುಮರಿ-ಹೊಸಕೊಪ್ಪ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 13.9.2013, ಶುಕ್ರವಾರ ಇಂದು ಶ್ರೀರಾಮಚಂದ್ರಾಪುರಮಂಡಲದ ಸಂಪೆಕಟ್ಟೆ, ನಿಟ್ಟೂರು ಹಾಗೂ ತುಮರಿ- ಹೊಸಕೊಪ್ಪ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಕೃಷ್ಣಮೂರ್ತಿ ಎಚ್ ಎನ್ ನಿಟ್ಟೂರು ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ಶ್ರೀ ರಾಜೀವ ಗಾಂವ್ ಕರ್,… Continue Reading →

Openings For Portal Designing

ಶ್ರೀರಾಮಚಂದ್ರಪುರ ಮಠದ ಸಮಗ್ರ ಪರಿಚಯ ಕೊಡಲು, ನೂತನ ಪರಿಕಲ್ಪನೆಯಲ್ಲಿ portal ಒಂದನ್ನು ಪ್ರಾರಂಭಿಸುತ್ತಿದ್ದೇವೆ. ಮಠದ ವಿಸ್ತಾರ ಹಾಗೂ ಅತ್ಯಂತ ವಿಶೇಷ ಮಾದರಿಯ portal ಕಲ್ಪನೆಗಳನ್ನು ನೋಡಿದಾಗ ಇದಕ್ಕೆ ಮೀಸಲಾದ ಒಂದು IT ತಂಡದ ರಚನೆ ಅಗತ್ಯ ಕಂಡುಬಂದಿದೆ. ಹಾಗಾಗಿ ಆಸಕ್ತ asp.net ಪರಿಣಿತರು ಪೂರ್ಣಾವದಿ ಇದಕ್ಕೆ ಕೊಡಲಿಚ್ಚಿಸಿದ್ದಲ್ಲಿ antarjaala.hr@gmail.com ಗೆ ತಮ್ಮ resumeಯನ್ನು ಕಳುಹಿಸಿ ಕೊಡಬಹುದಾಗಿದೆ…. Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑