||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ನವೆಂಬರ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ನವೆಂಬರ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್… Continue Reading →
||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಅಕ್ಟೋಬರ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಅಕ್ಟೋಬರ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್… Continue Reading →
ಸೆ. 21, 2020ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲೇ ‘ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ-ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆ’ಯನ್ನು ಅಂಗೀಕರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರದ ಭಾರತೀಯ ಗೋಪರಿವಾರ ವತಿಯಿಂದ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ… Continue Reading →
ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಸಪ್ಟೆಂಬರ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಸಪ್ಟೆಂಬರ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ… Continue Reading →
ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಆಗಸ್ಟ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಆಗಸ್ಟ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ… Continue Reading →
ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಜುಲೈ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಜುಲೈ-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ… Continue Reading →
ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಜೂನ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಜೂನ್-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ… Continue Reading →
ಜೀವಿಗಳಲ್ಲಿ ಎರಡು ವರ್ಗ: ೧. ಮುಂದೆ ಹೋಗುವವರು ೨. ಹಿಂದೆ ಹೋಗುವವರು. ಕೆಲವರಿಗೆ ಮುಂದೆ ಹೋಗುವುದು ಸಹಜ ಪ್ರವೃತ್ತಿ, ಕೆಲವರಿಗೆ ಹಿಂದೆ ಹೋಗುವುದು ಸಹಜ ಪ್ರವೃತ್ತಿ. ಹಿಂದೆ ಹೋಗುವವರಲ್ಲೂ ಮುಂದೆ ಹೋಗುವವರಿರುತ್ತಾರೆ. ಯಾವ ವರ್ಗ, ಗುಂಪು, ಸಮುದಾಯವಾದರೂ ‘ಮುಂದಾಳು’ ಬೇಕಾಗುತ್ತದೆ. ಈ ‘ನಾಯಕತ್ವ’ ಅನ್ನುವುದು ಸುಮ್ಮನೆ ಬಂದು ಬಿಡುವುದಿಲ್ಲ. ಸಹಜ ನಾಯಕತ್ವ ಎಂದರೆ ‘ಮೊದಲು ಪ್ರಹಾರಕ್ಕೆ… Continue Reading →
ಮಹಾಪುರುಷರ ನಡೆನುಡಿಗೆ ಸಾಮಾನ್ಯರ ಲೆಕ್ಕಾಚಾರಕ್ಕೂ ಮೀರಿದ ಅರ್ಥವ್ಯಾಪ್ತಿಯಿರುತ್ತದೆ. ಸಾಮಾನ್ಯರಿಗೂ ಮಹಾತ್ಮರಿಗೂ ಇರುವ ವ್ಯತ್ಯಾಸವೇ ಅದು. ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಕರೆತರುವಾಗ ಇದ್ದ ಲೆಕ್ಕಾಚಾರ ಯಜ್ಞರಕ್ಷಣೆಯಾಗಬೇಕು, ರಾಕ್ಷಸರನ್ನು ಶಿಕ್ಷಿಸಬೇಕು. ಹಾಗಿದ್ದರೆ ಯಾಗ ಮುಗಿದಮೇಲೆ ಅವರಬ್ಬರು ಮರಳಬೇಕಿತ್ತಲ್ಲ, ಆದರೆ ಹಾಗಾಗಲಿಲ್ಲ. ವಿಶ್ವಾಮಿತ್ರರ ಬಳಿಸಾರಿ ಕಿಂಕರರು ನಾವು ಆಜ್ಞಾಪಿಸಿ. ನಿಮ್ಮ ಯಾವ ಅಪ್ಪಣೆ ಪಾಲಿಸಬೇಕು ಎಂದು ವಿನಮ್ರವಾಗಿ ಕೇಳಿದಾಗ ವಿಶ್ವಾಮಿತ್ರರೊಡಗೂಡಿ ಅಲ್ಲಿಯ… Continue Reading →
#ಧಾರಾ_ರಾಮಾಯಣ ಪ್ರವಚನಾಮೃತದ ಹದಿಮೂರನೆಯ ದಿನ: ಜಗತ್ತಿನಲ್ಲಿರುವ ಎಲ್ಲ ಅಸ್ತ್ರಗಳನ್ನು ರಾಮನಿಗೆ ಕೊಡಲು ಹೊರಟಿದ್ದಾರೆ ವಿಶ್ವಾಮಿತ್ರರು. ಈಗಾಗಲೇ ಸಕಲಶಾಸ್ತ್ರಪ್ರವೀಣ ಅವನು! ರಾಮನಂಥವರ ಬಾಣ ಪ್ರಯೋಗದಿಂದ ಆ ಜೀವಕ್ಕೆ ಉತ್ಥಾನ! ತಾಟಕೀಸಂಹಾರದಿಂದ ಆನಂದತುಲಿತರಾದ ವಿಶ್ವಾಮಿತ್ರರು ರಾಮನ ಕುರಿತು ಮುಧುರಾಕ್ಷರದ ಮಾತುಗಳನ್ನಾಡಿದರು,” ನೀ ಮಾಡಿದ ಕಾರ್ಯದಿಂದ ಸಂತೋಷವಾಗಿದೆ, ಅಂತಹ ಧರ್ಮಕಾರ್ತವನ್ನು ನೀನು ಮಾಡಿರುವೆ, ಬಹುಮಾನವಾಗಿ ಎಲ್ಲ ಅಸ್ತ್ರಗಳನ್ನೂ ನೀಡುತ್ತೇನೆ. ಮತ್ತೆ… Continue Reading →