ಸಾರ್ಥಕ ಜೀವನಕ್ಕೆ ದಾರಿದೀಪ ~ ಜೀವಯಾನ ಪ್ರವಚನ – 7 ~ ಅಕ್ಷರರೂಪ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್’ನ ಗುರುಕುಲದ ವಿದ್ಯಾರ್ಥಿಗಳ ಜೀವನಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವುದಕ್ಕಾಗಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ ಜೀವಯಾನ ಪ್ರವಚನಮಾಲಿಕೆಯ ಅಕ್ಷರರೂಪ. ನೂರು ಯೋಜನ ವಿಸ್ತಾರದ ಯಮಸಭೆ ಅತ್ಯಂತ ವೈಭವದಿಂದ ಕೂಡಿದೆ. ಅಲ್ಲಿ ಉನ್ನತಾಸನದಲ್ಲಿ ಯಮರಾಜ ಕುಳಿತಿದ್ದಾನೆ. ಆತ ಆ ಸಭೆಯ ಅಧ್ಯಕ್ಷ…. Continue Reading →