ನಮ್ಮ ಇಚ್ಛೆ ಮನೆಯವರ ಇಚ್ಛೆ, ಊರವರ ಇಚ್ಛೆ, ದೇಶದವರ ಇಚ್ಛೆ ಆಗಿದ್ರೆ ಸಾಲದು, ಅದು ದೈವೇಚ್ಛೆಯೂ ಇರಬೇಕು, ಅದಿಲ್ಲ ಅಂದರೆ ಗೋಳು ತಪ್ಪಿದ್ದಲ್ಲ.. ಇಡಿಯ ಲೋಕವೇ ರಾಮನನ್ನು ಪಟ್ಟಾಭಿಷಿಕ್ತನಾಗಿ ನೋಡಬೇಕು ಎಂದು ಬಯಸಿದ್ದರೂ ಆ ಕ್ಷಣದಲ್ಲಿ ದೈವೇಚ್ಛೆ ಬೇರೆಯದೇ ಇತ್ತು, ಹಾಗಾಗಿ ಅವನು ಪ್ರತಿಜ್ಞಾಪರಿಪಾಲಕನಾಗಿ ವನವಾಸಕ್ಕೆ ಹೊರಟ. ~ ರಾವಣ ಬಂದಿದ್ರಿಂದ ಜಟಾಯುವಿಗೆ ಮರಣ ಸ್ಥಿತಿ… Continue Reading →
ಹರೇರಾಮ. ತಮ್ಮಲ್ಲುಂಟಾದ ಪರಿಪೂರ್ಣವ್ಯಕ್ತಿತ್ವದ ಕುರಿತಾದ ಜಿಜ್ಞಾಸೆಯನ್ನು ತಪಸ್ವಿ ವಾಲ್ಮೀಕಿಗಳು ಕೇಳಬೇಕಾದವರಲ್ಲೇ ಕೇಳಿದರು! ತ್ರಿಲೋಕಜ್ಞಾನಿ, ತಪಸ್ವಿ ನಾರದರಲ್ಲಿ ಕೇಳಿದರು! “ಅಂತಹ ಸರ್ವಗುಣಸಂಪನ್ನ ವ್ಯಕ್ತಿತ್ವವುಳ್ಳ ವ್ಯಕ್ತಿಯು ಇರಬಹುದೇ ಎಂಬ ಕುತೂಹಲವು ಮೇರೆಮೀರಿದೆ; ಕೃಪೆ ಮಾಡಿ, ಉತ್ತರಿಸಿ. ತೋರಿಸಿಕೊಡಿ!” ತಮ್ಮೊಳಗೆ ಇನ್ನೊಮ್ಮೆ ನೋಡಿ, ಮುಂದುವರಿಯುತ್ತಾ: “ಅಂತಹವನನ್ನು ನಾನು ಬಲ್ಲೆ; ಅಂತಹವನು ಅವನೊಬ್ಬನೇ. ವಿಖ್ಯಾತವಾದ ಇಕ್ಷ್ವಾಕುವಂಶದಲ್ಲಿ ಆವಿರ್ಭವಿಸಿದ ‘ರಾಮ’ನೆನ್ನುವವನು! ಪ್ರವಚನವನ್ನು ಇಲ್ಲಿ… Continue Reading →
ಗೋಗ್ರಾಸ ರವಾನಿಸಿದ ಶ್ರೀರಾಮಚಂದ್ರಾಪುರಮಠ ಉಚಿತ ಟ್ರಕ್ಸೇವೆ ಒದಗಿಸಿದ ವಿಆರ್ಎಲ್ ಲಾಜಿಸ್ಟಿಕ್ಸ್ ಬೆಂಗಳೂರು: ಭೀಕರ ಪ್ರವಾಹದಿಂದಾಗಿ ಹಾನಿಗೀಡಾದ ಪಥಮೇಡ ಗೋಪಾಲ ಗೋವರ್ಧನ ಗೋಶಾಲೆಯ ಗೋವುಗಳ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ತನ್ನ ‘ಕಾಮದುಘಾ‘ ಯೋಜನೆ ಮೂಲಕ ನೆರವಿನಹಸ್ತ ಚಾಚಿದೆ. ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಮಾರ್ಗದರ್ಶನಾನುಸಾರ ಕಾಮದುಘಾ ಯೋಜನೆ ಅಡಿ ಈಗಾಗಲೇ 10 ಟನ್ ಪಶುಆಹಾರ ಹಾಗೂ 10 ಟನ್ ಬೆಲ್ಲವನ್ನು ಸಂಗ್ರಹಿಸಿ ಆ.23ರಂದು… Continue Reading →
‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ಬೆಂಗಳೂರು, ಅಕ್ಷಯನಗರ: 1.2.2015 ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು…. Continue Reading →
“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ ಪುತ್ತೂರು: 14.1.2015 ಬುಧವಾರ ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ವಲಯದಿಂದ “ಸಂಕ್ರಾಂತಿ ಸಂಗಮ”ದ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಶ್ರೀ ಪಿ. ಉದಯಕುಮಾರ, ನೂಜಿಯವರ ಬೊಳುವಾರು ಮನೆಯಲ್ಲಿ ಜರಗಿತು. ಪುತ್ತೂರು ವಲಯ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಪತ್ತಡ್ಕರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ… Continue Reading →
ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ ಶಿಬಿರ -ಎಣ್ಮಕಜೆ ವಲಯ ನಲ್ಕ : 13. 01 .2015. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಎಣ್ಮಕಜೆ ವಲಯದ ಮಾತೃವಿಭಾಗದ ನೇತೃತ್ವದಲ್ಲಿ ನಲ್ಕ ವಾಗ್ದೆವೀ ಭಜನಾಮಂದಿರದಲ್ಲಿ “ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ” ಎಂಬ ವಿಷಯದಲ್ಲಿ ಶಿಬಿರ ಜರಗಿತು. ಮಹಾಮಂಡಲದ ದಿಗ್ಧರ್ಶಕ ಮಂಡಳಿಯ ಶ್ರೀ ಬಿ.ಜಿ.ರಾಮ ಭಟ್ ಅವರು ಚಕೋತಾ ಹಣ್ಣುಗಳನ್ನು… Continue Reading →
ವಿಜಯನಗರ ವಲಯದ “ವಲಯೋತ್ಸವ “ ವಿಜಯನಗರ : 4-1-2015 ದಿನಾಂಕ 4-1-2015 ರಂದು ಭಾನುವಾರ ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಮಂಡಲದ ವಿಜಯನಗರ ವಲಯದ “ವಲಯೋತ್ಸವ “ ಕಾರ್ಯಕ್ರಮ ವಿಜಯನಗರ ಭಾರತೀ ವಿದ್ಯಾಲಯದ ಸಭಾಂಗಣ ದಲ್ಲಿ ಜರುಗಿತು. ಶ್ರೀ ಶ್ರ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. ಶ್ರೀಗಳು,” ಶ್ರೀ ರಾಮ ರಾವಣನ… Continue Reading →
ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ಸಂಜಯನಗರ: 21.12.2014 ದಿನಾಂಕ 21.12.2014 ನೇ ಭಾನುವಾರ ಸಂಜಯನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್ ನಲ್ಲಿ ಸಂಜಯ ವಲಯ – ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ವೈಭವಯುತವಾಗಿ ನಡೆಯಿತು. ಮಧ್ಯಾ:ನ್ನ 1:00 ಘಂಟೆಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಗಳು ಆಶೀರ್ವಚನದಲ್ಲಿ ಮಾತನಾಡಿ, “ಹಿಂದೆಯೂ ನಾವು ಇಲ್ಲಿ ಬಂದಿದ್ದೇವೆ. ಇಂದಿನ ಈ ಸನ್ನಿವೇಶದಲ್ಲಿ ನಿಮ್ಮ ಯಾರ ಮುಖದಲ್ಲಿಯೂ… Continue Reading →