Author Sri Samyojaka

08-09-2014 : CID ತನಿಖೆ ಕುರಿತಂತೆ ಕನ್ನಡ ಪ್ರಭ ದಿನಪತ್ರಿಕೆಯ ವರದಿ

“ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಕೇಂದ್ರ ಪೆರಿಯ” ಉಚಿತ ಚಿಕಿತ್ಸಾ ಶಿಬಿರ – ವರದಿ

“ಗೋಗಂಗಾ  ಆಯುರ್ವೇದ  ಪಂಚಗವ್ಯ ಚಿಕಿತ್ಸಾ ಕೇಂದ್ರ, ಪೆರಿಯ” – ಉಚಿತ ಚಿಕಿತ್ಸಾ ಶಿಬಿರ ಪೆರಿಯ: 7.8.2014 ಶ್ರೀರಾಮಚಂದ್ರಾಪುರಮಠ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಪೆರಿಯ ಗೋಗಂಗಾ  ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ಪ್ರಥಮವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದಲ್ಲಿ “ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಮತ್ತು ಜೈವಕೃಷಿಯೂ, ಆರೋಗ್ಯವೂ” ಎಂಬ ಸೆಮಿನಾರ್ ಜರಗಿತು. ಆ ಪ್ರಯುಕ್ತ ಜರಗಿದ ಸಭೆಯಲ್ಲಿ … Continue Reading →

ಶ್ರೀಮಠದ ವಿರುದ್ಧ ಹಾಕಿದ ಪಿ ಐ ಎಲ್ ವಜಾ – ಮಾಧ್ಯಮ ವರದಿಗಳು

02- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 02.08.2014,ಶನಿವಾರ ಇಂದಿನ ಸರ್ವಸೇವೆಯನ್ನು ಬೆಂಗಳೂರು ಮಂಡಲದ ಯಲಹಂಕ, ಸರ್ವಜ್ಞ ಹಾಗೂ ರಾಜಾಮಲ್ಲೇಶ್ವರ ವಲಯಗಳು ನಡೆಸಿದವು. ಅಖಿಲ ಹವ್ಯಕ ಮಹಾಸಭಾವು ಪೂರ್ಣಪ್ರಮಾಣದಲ್ಲಿ ಭಾಗಿಯಾಗಿತ್ತು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 22 ನೇ ಕೃತಿ ‘ಶ್ರೀ ಚರಕಾಚಾರ್ಯ’. ಡಾ|| ಸೀತಾರಾಮ ಪ್ರಸಾದರವರು ಬರೆದ ಈ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು… Continue Reading →

1- ಅಗಸ್ಟ್-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 01.08.2014,ಶುಕ್ರವಾರ ಇಂದು¸ ಜಿ. ವಿ. ಹೆಗಡೆ ಕಾನ್ಮೊಲೆ ಕುಟುಂಬದವರು ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಸಿದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 21 ನೇ ಕೃತಿಯಾದ ‘ಶ್ರೀ ರಾಮಕೃಷ್ಣ ಪರಮಹಂಸ’, ಶಾಂತಿವೃತಾನಂದರವರು ಬರೆದ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು ಡಿ. ಜಿ ಭಟ್ಟ ಸೂರಿ ವಹಿಸಿದ್ದರು. ಶ್ರೀ ಭಾರತೀ… Continue Reading →

31- ಜುಲೈ-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ವ್ಯಕ್ತಿಯ ಬದುಕಿನ ಆನಂದಕ್ಕೆ ಆಹಾರ ಕಾರಣವಾಗಬೇಕು ಆದರೆ ಇಂದು ಅದು ಬದುಕಿನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

30- ಜುಲೈ-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀ ರಘೂತ್ತಮ ಮಠ ಕೆಕ್ಕಾರು : 30.07.2014,ಬುಧವಾರ ಇಂದು¸ ಸಾಗರ ಮಂಡಲದ ಉಳವಿ, ಕ್ಯಾಸನೂರು, ಕೆಳದಿ, ಇಕ್ಕೇರಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಶ್ರೀ ಮಠದ ದಂತ ಸಿಂಹಾಸನ ನಿರ್ಮಿಸಿದ ಅಮರ ಶಿಲ್ಪಿ ಹುಟ್ಟಿದ ಸಮಾಜ ಗುಡಿಗಾರ ಸಮಾಜದ ಬಾಂಧವರು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 19 ನೇ… Continue Reading →

29- ಜುಲೈ-2014: ಕೆಕ್ಕಾರು ಜಯ ಚಾತುರ್ಮಾಸ್ಯ ವರದಿ.

ಶ್ರೀರಘೂತ್ತಮ ಮಠ ಕೆಕ್ಕಾರು : 29.07.2014, ಮಂಗಳವಾರ ಇಂದು¸ ಸಾಗರ ಮಂಡಲದ ಸಾಗರ ಪೂರ್ವ, ಪಶ್ಚಿಮ ಹಾಗೂ ಆವಿನಹಳ್ಳಿ ವಲಯಗಳ ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಯಿತು. ಹಾಲಕ್ಕಿ ಸಮಾಜದ ಬಾಂಧವರು ಸುವಸ್ತುವನ್ನು ಶ್ರೀ ಸನ್ನಿಧಿಗೆ ಸಮರ್ಪಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 18 ನೇ ಕೃತಿಯಾದ ಮಹೇಶ ಎಳ್ಯಡ್ಕರವರು ಬರೆದ… Continue Reading →

ಜಯ ಚಾತುರ್ಮಾಸ್ಯ ಆಮಂತ್ರಣ

ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑