ಧರೆಗಿಳಿದನೆ ದೇವರು ದೊರೆಯಾಗಿ…! -ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ~~~~~~~~~~~~~~~~~~~~~~~ https://hareraama.in/?p=3657 || ಹರೇರಾಮ || ಋತುರಾಜ ವಸಂತನ ವಿಲಾಸ…! ಚಿಗುರು ಚೆಲುವಿನ ಚೈತ್ರಮಾಸ…! ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…! ಇಂದು ನವಮೀ…! ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…! ಸ್ವಯಂ ನಾರಾಯಣನೇ ನರನಾದ ದಿನ…! ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…! ಪ್ರಭು ಬರುವುದು ಯುಗಕ್ಕೊಮ್ಮೆ…! ಈ ದಿನ… Continue Reading →