Category DhaaraaRamayana

ಧಾರಾ ರಾಮಾಯಣ ದಿನ – 154 (ದಿನಾಂಕ : 15-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: (ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ) ರಾಜ್ಯವೋ? ಸತ್ಯವೋ? ಯಾವುದಾದರೂ ಒಂದನ್ನ ಆರಿಸಿಕೊಳ್ಳಬೇಕು ಎನ್ನುವ ಸಂದರ್ಭ ಬಂದಾಗ ರಾಮನು ರಾಜ್ಯತ್ಯಾಗ ಮಾಡಿದ. ಸತ್ಯವನ್ನು ಆರಿಸಿಕೊಂಡ. ಯಾಕೆಂದರೆ ಸತ್ಯವು ಸತ್ಯ. ಯಾವುದಕ್ಕೆ ಮೂರು ಕಾಲದಲ್ಲಿಯೂ ಬಾಧೆ ಇಲ್ಲವೋ ಅದಕ್ಕೆ ಸತ್ಯ ಎಂಬುದಾಗಿ ಹೆಸರು. ಇತ್ತು, ಇದೆ ಮತ್ತು… Continue Reading →

ಧಾರಾ ರಾಮಾಯಣ ದಿನ – 153 (ದಿನಾಂಕ : 14-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪೂರ್ಣತೆಯ ಸಮಯ ಅತ್ಯಂತ ಸನಿಹದಲ್ಲಿದೆ. ಹದಿನಾಲ್ಕು ವರ್ಷಗಳ ರಾಮನ ವನವಾಸದ ಪೂರ್ಣತೆಯ ಸಮಯ. ಇನ್ನೇನು ಸಿದ್ಧವಾಗಿದೆ. ಪಂಚಮಿಯ ದಿನ ಲಕ್ಷ್ಮಣಾಗ್ರಜನು ಭರದ್ವಾಜಾಶ್ರಮವನ್ನು ಸೇರಿದನು. ಹಿಂದಿನ ಪ್ರವಚನದಲ್ಲಿ ನಾವು ಎಲ್ಲಿಗೆ ನಿಲ್ಲಿಸಿದ್ವು ಅಂದ್ರೆ ಪುಷ್ಪಕ ವಿಮಾನವು ಅಯೋಧ್ಯೆಯನ್ನು ಕಂಡಿತು. ಹತ್ತಿರ ಹತ್ತಿರ ಹೋಗಿದೆ… Continue Reading →

ಧಾರಾ ರಾಮಾಯಣ ದಿನ – 152 (ದಿನಾಂಕ : 13-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಾಮಾನ್ಯವಾಗಿ ಒಬ್ಬರಿಗೆ ಒಂದು ಹೆಸರಿಡುವ ಕ್ರಮ, ಕೆಲವೊಮ್ಮೆ ಒಬ್ಬರಿಗೆ ಎರಡು ಹೆಸರಿಡೊದುಂಟು. ಉದಾ: ಶಿವರಾಮ. ಶಿವ ಒಂದು ದೇವನ ಹೆಸರು, ರಾಮ ಇನ್ನೊಂದು ದೇವನ ಹೆಸರು. ಇದ್ಯಾಕೆ ಒಬ್ಬರಿಗೆ ಎರಡೂ ದೇವರ ಹೆಸರನ್ನು ಇಡ್ತಾರೆ ಯಾಕೆಂದ್ರೆ ಇದು ಎರಡೂ ಒಂದೇ. ಆ… Continue Reading →

ಧಾರಾ ರಾಮಾಯಣ ದಿನ – 151 (ದಿನಾಂಕ : 12-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭುವಿಯವರು ದಿವಿಯವರನ್ನು ಹಾಡಿಹೊಗಳುವುದು ಪದ್ಧತಿ. ಆದರೆ ರಾವಣ ಸಂಹಾರ ಎಂತಹ ಚಮತ್ಕಾರವನ್ನ ಮಾಡಿದೆ ಅಂದರೆ ದಿವಿಯವರು ಭುವಿಯವರ ಗುಣ ಕರ್ಮಗಳನ್ನು ಹಾಡಿ ಹೊಗಳ್ತಾ ಇದಾರೆ. ದೇವಗಂಧರ್ವದಾನವರು ಪರಮರ್ಶಿಗಳು ಯಕ್ಷಕಿನ್ನರರು ಯುದ್ಧ ನೋಡ್ಲಿಕ್ಕೆ ಬಂದವರು ಮರಳುವಾಗ ಹಾಡಿ ಹೊಗಳಿದರು. ರಾಮಾಯಣ ಯುದ್ಧದ ಮಹತಿಯನ್ನು… Continue Reading →

ಧಾರಾ ರಾಮಾಯಣ ದಿನ – 150 (ದಿನಾಂಕ : 11-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಕಸ್ಮಿಕವಾಗಿ ಕೊಂಚ ಬಿಡುವು ಸಿಕ್ಕಿದರೆ ಅದನ್ನು ಹೇಗೆ ವಿನಿಯೋಗ ಮಾಡಬೇಕು ಮತ್ತು ಹೇಗೆ ಮಾಡಬಾರದು ಎನ್ನುವುದಕ್ಕೆ ಎರಡು ಉದಾಹರಣೆ ಇಲ್ಲಿದೆ. ರಾಮ-ರಾವಣರ ಘೋರ ಸಮರ ನಡಿತಾ ಇದೆ. ಆಕಸ್ಮಾಕವಾಗಿ ಒಂದು ಬಿಡುವು ಪ್ರಾಪ್ತವಾಯಿತು. ರಾಮನ ಭೀಷಣವಾದ ಬಾಣಪ್ರಯೋಗಗಳ ಮುಂದೆ ರಾವಣ ಕುಸಿದು… Continue Reading →

ಧಾರಾ ರಾಮಾಯಣ ದಿನ – 149 (ದಿನಾಂಕ : 10-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಶ್ರೀಮದ್ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ನೂರನೆಯ ಸರ್ಗ. ರಾಮ-ರಾವಣರ ಅಂತಿಮ ಯುದ್ಧ ಮೊದಲಾಗುವುದು ಇಲ್ಲಿ. ಅವತಾರಕಾರ್ಯದ ಒಂದು ಪ್ರಮುಖ ಘಟ್ಟ. ದುಷ್ಟ ಶಿಕ್ಷಣ ; ಶಿಷ್ಟ ರಕ್ಷಣ ; ಧರ್ಮ ಸ್ಥಾಪನ. ಆ ದುಷ್ಟ ಶಿಕ್ಷಣದ ಅತ್ಯಂತ ಪ್ರಮುಖ ಘಟ್ಟ ಇದು. ಒಳಿತು-ಕೆಡುಕುಗಳು… Continue Reading →

ಧಾರಾ ರಾಮಾಯಣ ದಿನ – 148 (ದಿನಾಂಕ : 09-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಲಕ್ಷ್ಮಣನು ಬಾಣಕ್ಕೆ ಹೇಳಿದ ಮಾತು. ಯಾವ ಬಾಣದಿಂದ ಲಕ್ಷ್ಮಣನು ಮೇಘನಾದನನ್ನು ಸಂಹರಿಸಿದನೋ ಆ ಬಾಣವನ್ನು ಧನುಸ್ಸಿಗೆ ಹೂಡಿದಾಗ ಬಾಣವನ್ನೇ ಸಂಬೋಧಿಸಿ ಈ ಮಾತನ್ನು ಹೇಳ್ತಾನೆ. ಎಲೈ ಬಾಣವೇ! ಮೇಘನಾದನನ್ನು ಕೊಲ್ಲು. ರಾಮನು ಧರ್ಮಾತ್ಮ ಹೌದಾದರೆ, ಸತ್ಯಸಂಧ ಎಂಬುದು ಹೌದಾದರೆ, ರಾಮನು ಪೌರುಷದಲ್ಲಿ… Continue Reading →

ಧಾರಾ ರಾಮಾಯಣ ದಿನ – 147 (ದಿನಾಂಕ : 08-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅವಸರದಲ್ಲಿ ಯಾವುದಾದರೊಂದು ವ್ಯಕ್ತಿಯನ್ನು, ವಸ್ತುವನ್ನು ನಾವು ತಿರಸ್ಕರಿಸಿ ಬಿಡಬಾರದು. ‘ಇವನೇನು ಪ್ರಯೋಜದನವಲ್ಲ, ಇವನಿಂದ ಸ್ವಲ್ಪವೇ ಹೌದು..’ ಎಂಬ ಭಾವನೆಯನ್ನು ನಾವು ಬಹುಬೇಗ ತಾಳಬಾರದು, ವಿವೇಚನೆ ಬೇಕು. ವಿಭೀಷಣ ಬಂದು ಶರಣಾದ ದಿನ ಕಪಿಸೇನೆಗೆ ಇವನ್ಯಾಕೆ? ಇವನಿಂದ ಆಪತ್ತೇ ಆಗಬಹುದು ಎಂದೆನಿಸಿತ್ತು. ಆದರೆ,… Continue Reading →

ಧಾರಾ ರಾಮಾಯಣ ದಿನ – 146 (ದಿನಾಂಕ : 07-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನೇರವಾದ ದಾರಿಯಲ್ಲಿ ಹೋಗಿ ಗುರಿಯನ್ನು ತಲುಪಬೇಕಾದರೆ, ಬೇಕಾದ ಫಲವನ್ನು ಪಡೆಯಬೇಕಾದರೆ, ಅರ್ಹತೆ ಬೇಕಾಗ್ತದೆ, ಸಾಮರ್ಥ್ಯ ಬೇಕಾಗ್ತದೆ. ಅದು ಎರಡೂ ಇಲ್ಲದಿರುವಾಗ ಇರುವುದೇ ಅಡ್ಡದಾರಿ, ಮೋಸದ ದಾರಿ, ಮಾಯೆಯ ದಾರಿ. ಇಂದ್ರಜಿತುವಿಗೆ ನೇರವಾಗಿ ಎದುರು ನಿಂತು, ತನ್ನ ಹೆಸರು, ಗೋತ್ರ, ಪ್ರವರ ಹೇಳಿ… Continue Reading →

ಧಾರಾ ರಾಮಾಯಣ ದಿನ – 145 (ದಿನಾಂಕ : 06-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹಿಂದಿನ ಕಥೆಯಲ್ಲಿ ಹನುಮಂತ ಓಷಧ ಪರ್ವತವನ್ನು ಎತ್ತು ತಂದಿದ್ದನ್ನು ಕೇಳಿದ್ದೇವೆ. ನಿಜವಾಗಿ ರಾಮಾಯಣದಲ್ಲಿ ಹನುಮಂತನು ಎರಡು ಬಾರಿ ಓಷಧ ಪರ್ವತವನ್ನು ಎತ್ತು ತಂದಿದ್ದಾನೆ. ಒಂದು ಬಾರಿ ರಾಮಲಕ್ಷ್ಮಣ ಸಹಿತ ಸಮಸ್ತ ಕಪಿಸೇನೆಯ ಪರವಾಗಿ ಹಾಗೂ ಇನ್ನೊಂದು ಬಾರಿ ಲಕ್ಷ್ಮಣನಿಗಾಗಿ. 67 ಕೋಟಿ… Continue Reading →

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑