Category DhaaraaRamayana

ಧಾರಾ ರಾಮಾಯಣ ದಿನ – 62 (ದಿನಾಂಕ : 27-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಯಸ್ಸೇಲ್ಲವು ಸ್ವರ್ಣಮಯವಲ್ಲ. ಮನುಷ್ಯನಾದರೂ, ಪ್ರಾಣಿ–ಪಕ್ಷಿಗಳಾದರೂ, ಮರ-ಗಿಡಗಳದರೂ ಆಯಸ್ಸು ಸ್ವರ್ಣಮಯವಲ್ಲ. ಆಯಸ್ಸಿನಲ್ಲಿ ಎಲ್ಲೋ ಒಂದು ಸ್ವರ್ಣ ಕ್ಷಣ ಬರುವುದು. ಆ ಕ್ಷಣವೇ ಆಯಸ್ಸಿನ ಸಾರ. ಮನುಷ್ಯನ ಆಯಸ್ಸು ತುಂಬಾ ಸಣ್ಣದೇನೂ ಅಲ್ಲ. ಆದರೆ ಮಣ್ಣಿನ ಆಯಸ್ಸು ತುಂಬಾ ದೊಡ್ಡದು. ಪಂಚವಟಿಯು ಪಂಚವಟಿಯಾಗಿ ಇದ್ದಿದ್ದೂ… Continue Reading →

ಧಾರಾ ರಾಮಾಯಣ ದಿನ – 60 (ದಿನಾಂಕ : 25-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಜಿಜ್ಞಾಸೆ ತಪ್ಪಲ್ಲ. ಅರಿವಿನ ಬಯಕೆ ಅಪರಾಧವಲ್ಲ. ಎಷ್ಟು ಒಳ್ಳೆಯವರಾದರೂ, ದೊಡ್ಡವರಾದರೂ ನಮಗೆ ಅರ್ಥವಾಗದಿದ್ದರೆ ಕೇಳಬಾರದು ಅಂತಿಲ್ಲ. ಕೇಳುವ ಸ್ಥಾನದಲ್ಲಿದ್ದರೆ ಸರಿ, ಇಲ್ಲದಿದ್ದರೆ ಕೇಳುವ ಭಾಷೆಯಲ್ಲಿ, ಶೈಲಿಯಲ್ಲಿ, ರೀತಿಯಲ್ಲಿ ಹಿತೈಷಿಗಳಾಗಿ ಹೇಳಬಹುದು. ಸುತೀಕ್ಷ್ಣನ ಆಶ್ರಮದಿಂದ ರಾಮ ಲಕ್ಷ್ಮಣ ಸೀತೆಯರು ಹೊರಟಿದ್ದಾರೆ. ಸ್ವತಃ ಸೀತೆಯೇ… Continue Reading →

ಧಾರಾ ರಾಮಾಯಣ ದಿನ – 59 (ದಿನಾಂಕ : 24-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭೀಮಬಲನಾದ ವಿರಾಧ ರಾಕ್ಷಸನನ್ನು ಆ ದಂಡಕಾವನದಲ್ಲಿ ಸಂಹರಿಸಿದ ರಾಮನು ಸೀತೆಯನ್ನು ಸಂತೈಸಿದ. ಅವಳನ್ನು ಆಲಿಂಗಿಸಿ, ಸಮಾಧಾನಪಡಿಸಿ, ಆ ವೀರನು, ಪ್ರಭು ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣನನ್ನು ಕುರಿತು ಹೀಗೆಂದನು. ಈ ಕಾಡು ಕಷ್ಟ. ಪ್ರಯಾಣವೂ ಕೂಡ ಕಷ್ಟಸಾಧ್ಯ, ಸುಲಭವಲ್ಲ. ನಿಮ್ನೋನ್ನತಗಳು, ಕಂಟಕಗಳು,… Continue Reading →

ಧಾರಾ ರಾಮಾಯಣ ದಿನ – 58 (ದಿನಾಂಕ : 23-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅರಣ್ಯಕಾಂಡದ ಪ್ರಾರಂಭ ಅಯೋಧ್ಯೆಯೆಂದರೆ ಪರಮ ಶುಭ. ಹಾಗೆಂದ ಮಾತ್ರಕ್ಕೆ ಅಲ್ಲಿ ಅಶುಭವೇ ಇರಲಿಲ್ಲವೆಂದಲ್ಲ. ಭರತ, ಶತ್ರುಘ್ನರು ಇದ್ದ ಹಾಗೇ ವಸಿಷ್ಠ, ವಾಮದೇವರು ಇದ್ದ ಹಾಗೇ ಮಂಥರೆ, ಕೈಕೇಯಿ ಅಲ್ಲಿ ಇರಲಿಲ್ಲವೇ? ಅರಣ್ಯವೂ ಹಾಗೇ. ಅರಣ್ಯವೆಂದರೇ ಶುಭ. ತೋಟವೆಂದರೆ ಹಸಿರೇ ಹೌದಾದರೂ ಕೃತಕತೆ‌…. Continue Reading →

ಧಾರಾ ರಾಮಾಯಣ ದಿನ – 57 (ದಿನಾಂಕ : 19-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮನ ರತ್ನ ಪಾದುಕೆಗಳೊಡನೆ ಭರತನು ನಾಡಿಗೆ ಮರಳಿರಲಾಗಿ. ಚಿತ್ರಕೂಟದ ತಪೋವನದಲ್ಲಿ ವಿರಾಜಿಸಿದ ರಾಮನು ಒಂದು ವಿಶೇಷವನ್ನು ಗಮನಿಸಿದನು,ವಿಶೇಷವೇನು? ಉದ್ವೇಗ,ಉತ್ಸುಕತೆ.ಯಾರಲ್ಲಿ? ಚಿತ್ರಕೂಟದಲ್ಲಿ ನಿವಾಸಮಾಡುವಂಥ ಋಷಿಗಳಲ್ಲಿ,ತಪಸ್ವಿಗಳಲ್ಲಿ.ಹೌದು,ಚಿತ್ರಕೂಟದಲ್ಲಿರಾಮನೊಬ್ಬನೆ ವಾಸಮಾಡುತ್ತಾ ಇದ್ದಿದ್ದಲ್ಲ.. ಇನ್ನೂ ಅನೇಕ ಮಹಾನುಭಾವರು, ತಪಸ್ವಿಗಳು ಚಿತ್ರಕೂಟದಲ್ಲಿ ವಾಸಮಾಡುತ್ತಾ ಇದ್ದರು. ಅವರಲ್ಲಿ ಈವರೆಗೆ ಇಲ್ಲದ ಒಂದು… Continue Reading →

ಧಾರಾ ರಾಮಾಯಣ ದಿನ – 56 (ದಿನಾಂಕ : 18-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಬ್ಬರನ್ನು ಕುರಿತು, ನೀನು ಮೇಲಿನವನು ನಾನು ಕೆಳಗಿನವನು ಎನ್ನುವುದನ್ನು ಸರಿಯಾಗಿ ತೋರ್ಪಡಿಸುವುದು ಹೇಗೆ? ಭರತನ ಹಾಗೆ. ರಾಮನ ಪಾದುಕೆಯನ್ನು ತನ್ನ ತಲೆಯ ಮೇಲೆ ಭರತ ಇಟ್ಟುಕೊಂಡಿದ್ದಾನೆ. ಪಾದವೆಂಬುದು ನಮ್ಮ ಅವಯವಗಳ ಪೈಕಿಯಲ್ಲಿ ಎಲ್ಲಕ್ಕಿಂತ ಕೆಳಗಿದೆ. ಅದರ ಕೆಳಗೆ ಪಾದುಕೆ ಇದೆ. ತಲೆ… Continue Reading →

ಧಾರಾ ರಾಮಾಯಣ ದಿನ – 55 (ದಿನಾಂಕ : 17-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ, ಸತ್ಪುರುಷರಿಗೆ ಕೋಪ ಬರುವುದು ಯಾವಾಗ? ಧರ್ಮಕ್ಕೆ ಚ್ಯುತಿಯಾದಾಗ, ಧರ್ಮಕ್ಕೆ ಚ್ಯುತಿಯಾಗುವಂತಹ ಕಾರ್ಯ ನಡೆದರೆ, ಧರ್ಮಕ್ಕೆ ಚ್ಯುತಿಯಾಗುವಂತಹ ಮಾತು ಕೇಳಿ ಬಂದರೆ ಕೆಲವೊಮ್ಮೆ ಧರ್ಮದಿಂದ ಚ್ಯುತಗೊಂಡ ಮನಸ್ಸನ್ನು ಕಂಡರೆ ಸಾಕು, ಸತ್ಪುರುಷರಿಗೆ ಕೋಪ ಬರುವುದುಂಟು. ಹೀಗಾಗಿ ಜಾಬಾಲಿಗಳ… Continue Reading →

ಧಾರಾ ರಾಮಾಯಣ ದಿನ – 54 (ದಿನಾಂಕ : 16-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ‘ತಾ’ ಎಂಬುದು ತಾತ ಮುತ್ತಾತರಿಂದಲೇ ಬಂದು ಬಿಟ್ಟಿದೆ. ‘ಕೊ’ ಎಂಬುದು ಕುಲಕೋಟಿಗೂ ಗೊತ್ತಿಲ್ಲ. ‘ಕೊ’ ಅಂದರೆ ಕೊಡು, ಕುಲಕೋಟಿಗೂ ಗೊತ್ತಿಲ್ಲ. ‘ತಾ’ ಅಂದರೆ ಈ ಕಡೆಯಿಂದ ಕೊಡುವುದು. ಅಂದರೆ “ತನಗೆ ಕೊಡು” ಎಂದು. ‘ತಾ’ ಎನ್ನುವುದು ವಂಶವಾಹಿನಿಯಿಂದಲೇ ಬಂದು ಬಿಟ್ಟಿದೆ. ಇದು… Continue Reading →

ಧಾರಾ ರಾಮಾಯಣ ದಿನ – 53 (ದಿನಾಂಕ : 15-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಧರ್ಮಕ್ಕೆ ಧರ್ಮವೇ ಮೂಲ. ಅಧರ್ಮದಿಂದ ಧರ್ಮ ಜನಿಸದು , ಧರ್ಮದಿಂದ ಅಧರ್ಮವೂ ಜನಿಸದು. ತುಳಸಿ ಗಿಡದ ಬೀಜದಿಂದ ಕಳ್ಳಿ ಗಿಡ ಹುಟ್ಟಲು ಸಾಧ್ಯವಿಲ್ಲ. ಕಳ್ಳಿ ಗಿಡದ ಹಾಗೆ ತುಳಸಿಗಿಡ ಇರಲು ಸಾಧ್ಯವಿಲ್ಲ. ಹಾಗೆಯೇ ಅಧರ್ಮ ಕಾರ್ಯವೊಂದನ್ನು ಮಾಡಿ ಅದರಿಂದ ಧರ್ಮ ಸಾಧನೆ… Continue Reading →

ಧಾರಾ ರಾಮಾಯಣ ದಿನ – 52 (ದಿನಾಂಕ : 14-08-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಕಳ ಬಳಿಗೆ ಅದರ ಕರುವು ಓಡೋಡಿ ಬರುವಂತೆ ಭರತನು ರಾಮನ ಬಳಿಗೆ ಓಡೋಡಿ ಬಂದಿದ್ದಾನೆ. ಶ್ರೀರಾಮನು ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಬಂದವನು, ಭರತನು ಕೇಕಯದಿಂದ ಚಿತ್ರಕೂಟಕ್ಕೆ ಬಂದವನು. ಕೇಕಯದಿಂದ ಅಯೋಧ್ಯೆ, ಅಯೋಧ್ಯೆಯಿಂದ ಚಿತ್ರಕೂಟ. ಬಹುದೂರದ ಪ್ರಯಾಣ. ಅಷ್ಟು ದೂರದಿಂದ ಬಂದಿದಾನೆ ಭರತ, ರಾಮನ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑