ಜಾಗತಿಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆದ ಗೋವುಗಳ ಕುರಿತಾದ ವಿಶ್ವಮಟ್ಟದ ಸಮ್ಮೇಳನ.. ಸಂಕಲ್ಪ ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.. ಕಾಲ ; ೨೦೦೭ ಎಪ್ರಿಲ್ ೨೧ ರಿಂದ ೨೯ರ ವರೆಗೆ.. ದೇಶ ; ಹೊಸನಗರ ಸಮೀಪದ ಶರಾವತೀ ತೀರದ ಶ್ರೀ ರಾಮಚಂದ್ರಾಪುರ ಮಠ.. ಭಾಗವಹಿಸಿದ ಭಾಗ್ಯಶಾಲಿಗಳು ; ೨೦ ದೇಶಗಳ ಸುಮಾರು… Continue Reading →
ಗೊರಕ್ಷೆಗಾಗಿ ಶ್ರೀರಾಮಚಂದ್ರಾಪುರ ಮಠದಿಂದ ಕರ್ನಾಟಕದಾದ್ಯಂತ ಪ್ರವರ್ತಿತವಾದ ಐತಿಹಾಸಿಕ ಯಾತ್ರೆ.. ಉದ್ದೇಶ ; ಗೋ ಜಾಗೃತಿ.. ಅವಧಿ ; ೬೮ ದಿನಗಳು.. ದೂರ ; ೫೬೦೦ ಕಿಲೋಮೀಟರ್ ಗಳು.. ಪ್ರಾರಂಭ ; ೧೮ ನವಂಬರ್ ೨೦೦೫, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ.. ಸಮಾರೋಪ ; ೮ ಜನವರಿ ೨೦೦೬,ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ.. ಒಟ್ಟು ಕಾರ್ಯಕ್ರಮಗಳು ;೪೨೩… Continue Reading →
ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ.. ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು.. ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)