ದಿನಾಂಕ:೧೭-೧೦-೨೦೧೦ ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೭ ಪಕ್ಷ:ಶುಕ್ಲ ತಿಥಿ:ದಶಮಿ (ವಿಜಯ ದಶಮಿ) ಭಿಕ್ಷಾ ಸೇವೆ:ಕೃಷ್ಣಪ್ರಸಾದ್ ಎಡಪ್ಪಾಡಿ ವೈಯಕ್ತಿಕ ಪಾದುಕಾ ಪೂಜೆ: ೧)ವಿನಾಯಕ ಹೆಗಡೆ, ಮಲ್ಲೇಶ್ವರ ೨)ಸೂರ್ಯನಾರಾಯಣ ಶರ್ಮ, ಗಿರಿನಗರ ೧೧.೩೦ ರಿಂದ ೧೧.೫೦ ಯಾಗದ ಪೂರ್ಣಾಹುತಿ ಮತ್ತು ಶ್ರೀ ರಾಮಪಟ್ಟಾಭಿಷೇಕದಲ್ಲಿ ಸಾನ್ನಿಧ್ಯ ೧೨.೦೦ ರಿಂದ ೧೨.೪೫ ಪಾದುಕಾ ಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ ೧೨.೫೦ ರಿಂದ ೦೧.೦೦… Continue Reading →
ದಿನಾಂಕ: ೧೬-೧೦-೨೦೧೦, ಶನಿವಾರ ಸೂರ್ಯೋದಯ: ೬.೨೪ ಸೂರ್ಯಾಸ್ತ: ೬.೭ ಪಕ್ಷ: ಶುಕ್ಲಪಕ್ಷ ತಿಥಿ: ನವಮಿ ಸಭೆ: ಬೆಳಿಗ್ಗೆ ೧೧.೩೦ ರಿಂದ ಭಿಕ್ಷಾಸೇವೆ: ಕಾರ್ತಿಕ್ ಜಯಗೋವಿಂದ ವೈಯಕ್ತಿಕ ಪಾದಪೂಜೆ: ಮಹಾಭಲೇಶ್ವರ ವೈಟ್ ಪೀಲ್ಡ್ ಭೇಟಿಗಳು: ಪಿ.ಜಿ.ಆರ್.ಸಿಂದ್ಯಾ ಪ್ರಯಾಣ ಮತ್ತು ಭೇಟಿ : ೩.೧೫ ರಿಂದ ೪ ಗಂಟೆ ಶ್ರೀರಾಘವೆಂದ್ರ ಭಾರತೀ ಹವ್ಯಕ ವಿದ್ಯಾರ್ಥಿನಿ ವಸತಿ ನಿಲಯ ,ಗಿರಿನಗರ… Continue Reading →
|| ಹರೇರಾಮ || ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ… ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..! ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..? ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ.. ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು… Continue Reading →
ದಿನಾಂಕ ೧೩-೧೦ ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೯ ಪಕ್ಷ -ಶುಕ್ಲ ತಿಥಿ – ಷಷ್ಠಿ ಭಿಕ್ಷೆ – ಆಲೋಖ ಗಣೇಶ್ ಹೆಗ್ಡೆ ಗಿರಿನಗರ ಪಾದಪುಜೆ – ೧. ಡಾ ಶ್ಯಾಮ್ ಭಟ್ ಗಿರಿನಗರ ೨. ತಿರುಮಲೇಶ್ವರ್ ಭಟ್ ೩ . ಸುಧೀಂದ್ರ ರಾವ್ ತೀರ್ಥಹಳ್ಳಿ ಸಮಾಲೋಚನಾ ಸಭೆ-ಶ್ರೀ ಪರಿವಾರ ೩-೦೦ ರಿಂದ ಸಮಾಲೋಚನಾ… Continue Reading →