Category ಅಂಕಣಗಳು

20-02-2016: ವಿಜಯನಗರ ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ – Report

ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯುವುದಿಲ್ಲವೋ – ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗದು ಎಂದು ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ: 16-02-2016

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ : 16-02-2016 ದಕ್ಷಿಣ ಕನ್ನಡ/ಮಂಗಳೂರು ಹೋಬಳಿಯ ಪುರೋಹಿತರು ಸಂಘಟಿತರಾಗಿ ಶ್ರೀರಾಮಾಶ್ರಮದ ಪುಣ್ಯ ಪರಿಸರದಲ್ಲಿ ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಗುರುಕೃಪಾ ಭಾಜನರಾದರು.

07-02-2016 : ಮುಳ್ಳೇರಿಯ ಮಂಡಲ ಎಣ್ಮಕಜೆ ವಲಯ ಸಭೆ – Report

ಮಂಡಲಾಧ್ಯಕ್ಷರಾದ ಬಿ ಜಿ ರಾಮಭಟ್ಟರು ಮೂಲಮಠದ ಮಾಹಿತಿಯಿತ್ತು ವಲಯಗಳೆಲ್ಲ ಇನ್ನಷ್ಟು ಸೇವಾನಿರತರಾಗಬೇಕೆಂದು ಅಪೇಕ್ಷಿಸಿದರು. ಕಾರ್ಯದರ್ಶಿಗಳಾದ ಶಂಕರ ಪ್ರಸಾದ ಕುಂಚಿನಡ್ಕ ಇವರು ಧನ್ಯವಾದವನ್ನಿತ್ತರು.
ರಾಮತಾರಕ, ಶಾಂತಿಮಂತ್ರ, ಧ್ವಜ ಅವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

07-02-2016: ದಿಶಾದರ್ಶಿ & ಅಂತರ್ಜಾಲ ಪ್ರಸ್ತುತಿ ಕಾರ್ಯಾಗಾರ, ಶ್ರೀರಾಮಾಶ್ರಮ – Report

ದಿನಾಂಕ 07-02-2016, ಶ್ರೀ ರಾಮಾಶ್ರಮ – ಗಿರಿನಗರ: ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಅರಸಲು ಸಹಕರಿಸಿ, ಮುಂದಿನ ಬಾಳಿಗೆ ಏಳ್ಗೆಯನ್ನು ಹಾರೈಸುವ ಶ್ರೀಮಠದ ವಿಭಾಗವಾದ “ದಿಶಾದರ್ಶಿ” ಹಾಗೂ ಅಂತರ್ಜಾಲ-ಪ್ರಸ್ತುತಿ ವಿಭಾಗದಿಂದ ಅಂತರಜಾಲ ಪ್ರಸ್ತುತಿ ಕಾರ್ಯಾಗಾರವು ಇಂದು ನಡೆಯಿತು. ಕಾರ್ಯಾಗಾರದಲ್ಲಿ ಶ್ರೀಕಾರ್ಯದರ್ಶಿಗಳಾದ ಮೋಹನ ಭಾಸ್ಕರ ಹೆಗಡೆಯವರು Social Spiritual Responsibility -ಎಂಬ ವಿಚಾರದಲ್ಲಿ Stress Management ಮತ್ತು ಧಾರ್ಮಿಕ ತೊಡಗುವಿಕೆಗಳ… Continue Reading →

31-01-2016: ಭಾರತೀಯ ವಿದ್ಯೆ-ಕಲೆಗಳನ್ನು ಗೌರವಿಸಿ,ಪ್ರೋತ್ಸಾಹಿಸಿ : ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಇದಕ್ಕೂ ಮೊದಲೂ, ಬೆಳಗ್ಗೆ ಶ್ರೀಕರಾರ್ಚಿತ ಪೂಜೆಯ ನಂತರ ತ್ಯಾಗರಾಜರ ಆರಾಧನೆಯ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಲವಾರು ಖ್ಯಾತ ಸಂಗೀತ ವಿದ್ವಾಂಸರು, ವಿವಿಧ ಸಂಗೀತ ಶಾಲೆಗಳಿಂದ ಆಗಮಿಸಿದ್ದ ಗುರು-ಶಿಷ್ಯರು, ಸಂಗೀತ ಕಲಾವಿದರು ತ್ಯಾಗರಾಜರ ಪಂಚರತ್ನ ಮಾಲಿಕೆ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಸುಮಧುರವಾಗಿ ಹಾಡುವ ಮೂಲಕ ತ್ಯಾಗರಾಜರನ್ನು ನೆನಸಿಕೊಂಡರು. ಧಾರ್ಮಿಕ ಪಂಚಾಗ ಸಮೀತಿಯ ವಿದ್ವಾಂಸರು, ಶ್ರೀಮಠದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರತರಿದ್ದರು

30-01-2016: ಕೊಬಾಲ್ಟ್ ವರ್ಣಮೈತ್ರಿ ಕಲಾ ಉತ್ಸವದಲ್ಲಿ ಶ್ರೀಶ್ರೀಗಳವರ ಉಪಸ್ಥಿತಿ

ಬೆಂಗಳೂರು. ರಾಜರಾಜೇಶ್ವರೀನಗರದ ಮುನಿವೆಂಕಟಯ್ಯ ರಂಗಮಂದಿರದಲ್ಲಿ ನಡೆದ ಕೊಬಾಲ್ಟ್ ವರ್ಣಮೈತ್ರಿ ಕಲಾ ಉತ್ಸವ.

ಆಮಂತ್ರಣ – ಶ್ರೀ ಉಮಾಶಿವ ಕ್ಷೇತ್ರ, ಕಲ್ಲಡ್ಕ ದೇವಾಲಯದ ಪ್ರತಿಷ್ಠಾಬ್ರಹ್ಮಕಲಶದ ತೃತೀಯ ವರ್ಧಂತ್ಯುತ್ಸವ

ಭಾರತ ಗಣರಾಜ್ಯೋತ್ಸವದ ಶುಭಾಶಯಗಳು

ಭಾರತ ಗಣರಾಜ್ಯೋತ್ಸವದ ಶುಭಾಶಯಗಳು…
Happy Republic Day

24-01-2015: ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆ: ಪ್ರಶಸ್ತಿ ಪ್ರದಾನ ಮತ್ತು ಹತ್ತೆಸಳು-2 ಕಥಾ ಸಂಕಲನದ ಲೋಕಾರ್ಪಣೆ

ಮನಸ್ಸಿನಲ್ಲಿ ಬಂದ ಭಾವನೆಗಳಿಗೆ ಬರಹ ರೂಪ ಕೊಡಿ: ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಘವೇಶ್ವರ ಶ್ರೀ. ಬರಹ ಒಂದು ಸುಂದರವಾದ ಸಂಗತಿ. ಎಲ್ಲರ ಮನಸ್ಸಿಗೆ ಅದೆಷ್ಟೋ ಒಳ್ಳೆಯ ಭಾವನೆಗಳು ಬಂದು ಹೋಗುತ್ತಿರುತ್ತದೆ. ಅಂತಹ ಭಾವನೆಗಳು ಉಳಿಯಬೇಕು ಅಂದರೆ ಅವುಗಳಿಗೆ ಬರಹ ರೂಪವನ್ನು ಕೊಡಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಬೆಂಗಳೂರಿನ ರಾಮಚಂದ್ರಾಪುರಮಠದಲ್ಲಿ ನಡೆದ… Continue Reading →

ಜನವರಿ 19 : ಮುಜುಂಗಾವಿನಲ್ಲಿ ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ – Invitation

ಸಮಕಾಲೀನ ಸಂಸ್ಕೃತ ಜಗತ್ತಿನ ಪರಿಚಯ, ಭಾರತೀ ಕಾಲಗಣನೆಯ ವೈಶಿಷ್ಟ್ಯ, ಭಾಷಾಭ್ಯಾಸ, ಸುಬಾಷಿತ ಮತ್ತು ಶ್ಲೋಕಗಳ ಅರಿವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಇದೇ ಬರುವ ಜನವರಿ 19ರಂದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಒಂದು ದಿನದ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ”ವನ್ನು ಏರ್ಪಡಿಸಲಾಗಿದೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑