ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಆಡಿ ಜಾತ್ರೆ ನಡೆಯುತ್ತದೆ. ಅಲ್ಲಿ ಕೃಷಿಕರ ಗೋ ಸಂಪತ್ತು ಕಟುಕರ ಪಾಲಾಗುತ್ತಿದೆ. ಗೋ ಸಂಪತ್ತು ಕಟುಕರ ಪಾಲಾಗಬಾರದು ಎಂಬ ಹಿನ್ನೆ ಲೆಯಲ್ಲಿ ಶ್ರೀರಾಮಚಂದ್ರಾಪುರಮಠ ಅಭಯಜಾತ್ರೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದಿಶಾದರ್ಶಕರಾಗಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಅಭಯ ಜಾತ್ರೆ ಕುರಿತ ವಿವರಗಳನ್ನು ಗೋವಾಣಿಯೊಂದಿಗೆ ಹಂಚಿಕೊಂಡದ್ದು ಹೀಗೆ.. ಪ್ರಕಟಣೆ ಕೃಪೆ:… Continue Reading →
ಅಭಯಾಕ್ಷರ ಪರಿಕಲ್ಪನೆ ಹುಟ್ಟುಹಾಕಿ, ಈ ಮಹಾಂದೋಲನವನ್ನು ಮನ ಮನೆಗಳಿಗೆ ತಲುಪಿಸುವ ಸಂಕಲ್ಪ ತೊಟ್ಟು, ಲಕ್ಷ ಲಕ್ಷ ಗೋಕಿಂಕರರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಜತೆಗಿನ ಸಂದರ್ಶನ ಈ ಬಾರಿಯ ಕೌಸ್ಟೋರಿ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಮಾತೆಯ ಉಳಿವಿಗೆ ಅಭಯಾಕ್ಷರ 1 ಅಭಯಾಕ್ಷರ ಪರಿಕಲ್ಪನೆ ಬಗ್ಗೆ ವಿವರಿಸುವಿರಾ? ಶ್ರೀಶ್ರೀ: ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಅವನ ಬೆರಳ ತುದಿಯಲ್ಲಿ… Continue Reading →