ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಧರ್ಮಕ್ಕೆ ಧರ್ಮವೇ ಮೂಲ. ಅಧರ್ಮದಿಂದ ಧರ್ಮ ಜನಿಸದು , ಧರ್ಮದಿಂದ ಅಧರ್ಮವೂ ಜನಿಸದು. ತುಳಸಿ ಗಿಡದ ಬೀಜದಿಂದ ಕಳ್ಳಿ ಗಿಡ ಹುಟ್ಟಲು ಸಾಧ್ಯವಿಲ್ಲ. ಕಳ್ಳಿ ಗಿಡದ ಹಾಗೆ ತುಳಸಿಗಿಡ ಇರಲು ಸಾಧ್ಯವಿಲ್ಲ. ಹಾಗೆಯೇ ಅಧರ್ಮ ಕಾರ್ಯವೊಂದನ್ನು ಮಾಡಿ ಅದರಿಂದ ಧರ್ಮ ಸಾಧನೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಕಳ ಬಳಿಗೆ ಅದರ ಕರುವು ಓಡೋಡಿ ಬರುವಂತೆ ಭರತನು ರಾಮನ ಬಳಿಗೆ ಓಡೋಡಿ ಬಂದಿದ್ದಾನೆ. ಶ್ರೀರಾಮನು ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಬಂದವನು, ಭರತನು ಕೇಕಯದಿಂದ ಚಿತ್ರಕೂಟಕ್ಕೆ ಬಂದವನು. ಕೇಕಯದಿಂದ ಅಯೋಧ್ಯೆ, ಅಯೋಧ್ಯೆಯಿಂದ ಚಿತ್ರಕೂಟ. ಬಹುದೂರದ ಪ್ರಯಾಣ. ಅಷ್ಟು ದೂರದಿಂದ ಬಂದಿದಾನೆ ಭರತ, ರಾಮನ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಹಾಯುದ್ಧವಾಗಲಿ, ಮಹಾಯಜ್ಞವಾಗಲಿ, ಮಹೋತ್ಸವವಾಗಲಿ, ಮಹಾ ಘಟನೆಯಾಗಲೀ ನಡೆಯುವ ಮುನ್ನ ಬಲು ಶಾಂತವಾದ ವಾತಾವರಣವಿರುತ್ತದೆ. ಕೆಲವೊಮ್ಮೆ ಮಹಾಸಮಾಧಾನ, ಮಹಾಮೌನ, ಮಹಾನಿಶ್ಶಬ್ಧವಿರುವ ಸಾಧ್ಯತೆ! ಲೋಕಾಂತದ ಹಿಂದೆ ಏಕಾಂತ, ಏಕಾಂತದ ಹಿಂದೆ ಲೋಕಾಂತ ~ ಇದು ಹೀಗೆ ವ್ಯವಸ್ಥೆ. ಮೌನದ ಹಿಂದೆ ಮಾತು, ಮಾತಿನ ಹಿಂದೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸನ್ನಿವೇಶ – ಭರತನು ಭಾರದ್ವಾಜ ಮುನಿಗಳ ಆಶ್ರಮವನ್ನು ತಲುಪಿದ್ದಾನೆ. ರಾಮನನ್ನು ಹುಡುಕುತ್ತಾ ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದಿರುವ; ಆದರೆ ಮುನಿಗಳು ಅಂದು ರಾತ್ರಿ ಅಲ್ಲಿಯೇ ತಂಗಲು ತಿಳಿಸಿದ್ದಾರೆ. ಆಗಮಿಸಿರುವ ಭರತ ಮತ್ತು ಆತನ ಸೈನ್ಯಕ್ಕೆ ಉಪಚಾರವನ್ನು ಮಾಡಿದರು. ಭಾರದ್ವಾಜರ ಕೃಪೆಯಿಂದ ನದಿಗಳು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಜಗನ್ನಾಥ ಪಂಡಿತರು ಮತ್ತು ಅಪ್ಪಯ್ಯ ದೀಕ್ಷಿತರು ಇಬ್ಬರೂ ಒಂದೇ ಕಾಲದಲ್ಲಿ ಇದ್ದವರು. ಪರಸ್ಪರ ಸ್ಪರ್ಧೆಯೂ ಇವರ ನಡುವೆ ಇತ್ತು. ಒಮ್ಮೆ ಅಪ್ಪಯ್ಯ ದೀಕ್ಷಿತರು ಗಂಗಾ ತೀರಕ್ಕೆ ಹೋದಾಗ ಅಲ್ಲಿ ಜಗನ್ನಾಥ ಪಂಡಿತರು ನಿದ್ದೆಮಾಡುತ್ತಿದ್ದರು. ಬೆಳಗಾಗಿದ್ದರೂ ಸಹ ಮಲಗಿದ್ದರು. ಅಪ್ಪಯ್ಯ ದೀಕ್ಷಿತರು ಸಂಪ್ರದಾಯ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಗುರಿಯನ್ನು ಬೇಗ, ಸುಖವಾಗಿ, ಸುರಕ್ಷಿತವಾಗಿ ತಲುಪಬೇಕಾದರೆ ಮಾರ್ಗವನ್ನು ಪ್ರಶಸ್ತಗೊಳಿಸಬೇಕು ― ಶ್ರೀಸೂಕ್ತಿ. ರಾಮನು ಅಯೋಧ್ಯೆಯಿಂದ ಗಂಗಾನದಿಯನ್ನು ತಲುಪಲು ಎರಡು ದಿನಗಳು ಬೇಕಾಯಿತು. ಒಂದನೇ ದಿನದ ರಾತ್ರಿಯನ್ನು ತಮಸಾ ನದಿ ತೀರದಲ್ಲಿ ಕಳೆದು, ಎರಡನೇ ದಿನದ ಸಂಜೆ ಗಂಗಾನದಿಯನ್ನು ತಲುಪಿದನು. ಸುಮಂತ್ರನು ಗಂಗೆಯಿಂದ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾವು ಬಿಟ್ಟರೂ ಅದು ಬಿಡದು..ಬದುಕಿನಲ್ಲಿ ಒಮ್ಮೊಮ್ಮೆ ಅನುಭವಕ್ಕೆ ಬರುವ ಸಂಗತಿಯಿದು..ಬೇಡದ ಅದೆಷ್ಟೋ ಸಂಗತಿಗಳನ್ನ ನಾವು ಬಿಡ್ತೇವೆ. ಅದು ನಮ್ಮನ್ನ ಬಿಡೋದೇ ಇಲ್ಲ. ವ್ಯಸನದ ಹಾಗೆ… 13 ನೇ ದಿನ ಅಪ್ಪನ ಅಪರಾದ ಕೃಯೆಯನ್ನ ಭರತ ಪೂರೈಸಿದ್ದಾನೆ…೧೪ ನೆಯ ದಿನದ ಪ್ರಾರ್ಥಕಾಲ ಎದ್ದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಯಾವ ತಪ್ಪು ಮಾಡದಿದ್ದರೂ, ಪ್ರಪಂಚವೆಲ್ಲವೂ ಪಾತಕಿಯಂತೆ ನೋಡುತ್ತಿದೆ. ಇದು ಭರತನ ಸ್ಥಿತಿ. ಭರತನು ನೀರು ತುಂಬಿದ ಕಣ್ಣಿಂದ ದೀನಳಾದ ತಾಯಿಯನ್ನು ಕಂಡನು. “ನಾನು ರಾಜ್ಯವನ್ನು ಬಯಸಲಿಲ್ಲ, ತಾಯಿಯೊಂದಿಗೆ ಸಮಾಲೋಚನೆ ಮಾಡಲಿಲ್ಲ. ರಾಮಾಭಿಷೇಕದ ವಿಷಯವೇ ತಿಳಿದಿಲ್ಲ. ನಾನು ಇರಲೇ ಇಲ್ಲ. ನಾನು ಕೇಕೆಯದಲ್ಲಿದ್ದೆ.”… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾಲ್ಕು ಬಗೆಯ ಜನರುಂಟು. * ಕೆಲವರು ದೂರದವರಿಗೆ ಒಳ್ಳೆಯವರು, ಹತ್ತಿರದವರಿಗೆ ಕೆಟ್ಟವರು. * ಇನ್ನು ಕೆಲವರು ಹತ್ತಿರದವರಿಗೆ ಒಳ್ಳೆಯವರು, ದೂರದವರಿಗೆ ಕೆಟ್ಟವರು. * ಕೆಲವರು ದೂರದವರಿಗೂ ಒಳ್ಳೆಯವರು, ಹತ್ತಿರದವರಿಗೂ ಒಳ್ಳೆಯವರು. * ಕೆಲವರು ಹತ್ತಿರದವರಿಗೂ ಕೆಟ್ಟವರೇ, ದೂರದವರಿಗೂ ಕೆಟ್ಟವರೇ. ಒಳ್ಳೇದು ಮಾಡಿದ್ದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾಲ್ಕು ಬಗೆಯ ಜನರುಂಟು. * ಕೆಲವರು ದೂರದವರಿಗೆ ಒಳ್ಳೆಯವರು, ಹತ್ತಿರದವರಿಗೆ ಕೆಟ್ಟವರು. * ಇನ್ನು ಕೆಲವರು ಹತ್ತಿರದವರಿಗೆ ಒಳ್ಳೆಯವರು, ದೂರದವರಿಗೆ ಕೆಟ್ಟವರು. * ಕೆಲವರು ದೂರದವರಿಗೂ ಒಳ್ಳೆಯವರು, ಹತ್ತಿರದವರಿಗೂ ಒಳ್ಳೆಯವರು. * ಕೆಲವರು ಹತ್ತಿರದವರಿಗೂ ಕೆಟ್ಟವರೇ, ದೂರದವರಿಗೂ ಕೆಟ್ಟವರೇ. ಒಳ್ಳೇದು ಮಾಡಿದ್ದು… Continue Reading →