ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅಯೋಧ್ಯಾ ಕಾಂಡದ ಮುಂದುವರೆದ ಭಾಗವಾಗಿ ‘ಅಂತಃಪುರಾಕ್ರಂದನ’. ಜಗತ್ತು ಪರಿಣಾಮ ಶೀಲ. ಇದ್ದ ಹಾಗೆ ಇರದು, ಬದಲಾವಣೆ ಸಹಜ. ಈಗ ಅಯೋಧ್ಯೆಯನೇ ನೋಡಿ; ನಿನ್ನೆ ಇದ್ದ ದಶರಥ ಇಂದು ಇಲ್ಲ. ಅರವತ್ತು ಸಾವಿರ ವರ್ಷಗಳ ಕಾಲ ರಾಜ್ಯವನಾಳಿದ ದಶರಥನನ್ನು ಅವನ ಮನದೊಳಗಿನ ನೋವು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಬದುಕಿನಲ್ಲಿ ಕೇಡು ಬಂದಾಗ ಯಾರ್ಯಾರನ್ನೋ ಹೊಣೆ ಮಾಡ್ತೇವೆ. ನಿನ್ನ ಸುಖಕ್ಕೂ ದುಃಖಕ್ಕೂ ನೀನೇ ಕಾರಣ. ~ಶ್ರೀಸೂಕ್ತಿ. ರಾಮ ಕಾಡಿಗೆ ಹೋಗಿ 6ನೇ ದಿನ. ದಶರಥನ ಪಾಲಿಗೆ ಕಾಲರಾತ್ರಿ. ರಾಮ ಹಿಂದಿರುಗುವ ಕನಸು ಕಮರಿತು. ವಿಪರೀತ ದುಃಖದಲ್ಲಿದ್ದ ದಶರಥನಿಗೆ ತನ್ನ ಪಾಪವು ನೆನಪಾಗಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ವಿಷಯ ಪ್ರಿಯ ಅಲ್ಲದೇ ಇದ್ದರೂ ಮಾತನಾಡಲೇಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಮಾತನಾಡಿದರೆ ನೋವಾಗುತ್ತದೆ. ಆದರೆ ಮಾತನಾಡದೆ ಬೇರೆ ದಾರಿಯೇ ಇಲ್ಲವಾಗುವುದುಂಟು. ಇದೀಗ ತಾನೇ ದಶರಥನಿಗೆ ಪ್ರಜ್ಞೆ ತಪ್ಪಿದೆ. ಗಂಗಾ ತಟದಲ್ಲಿ ರಾಮನನ್ನು ಬಿಟ್ಟು ಅಡವಿಯಿಂದ ಹಿಂದಿರುಗಿ ಬಂದ ಸುಮಂತ್ರನಿಂದ ರಾಮನ ಸಂದೇಶವನ್ನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ತ್ರಿವೇಣಿ ಸಂಗಮದಿಂದ ತ್ರಿವೇಣಿ ಸಂಗಮಕ್ಕೆ… ಗಂಗೆಯಿಂದ ಮುಂದೆ ರಾಮನ ಯಾತ್ರೆ ತ್ರಿವೇಣಿಸಂಗಮದ ಕಡೆಗೆ. ಇದೂ ಕೂಡ ತ್ರಿವೇಣಿ ಸಂಗಮವೇ. ಆ ಪ್ರಸಿದ್ಧವಾದ ತ್ರಿವೇಣಿ ಸಂಗಮಕ್ಕಿಂತ ಶ್ರೇಷ್ಠವಾದದ್ದು. ಪ್ರಸಿದ್ಧವಾದ ತ್ರಿವೇಣಿ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಸೇರುತ್ತವೆ. ಎರಡು ಕಾಣಿಸುತ್ತದೆ, ಒಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪ್ರೀತಿಗೊಂದು ವಿಶೇಷ ಗುಣವಿದೆ ಅದು ವಿಷಮವನ್ನು ಸಮವನ್ನಾಗಿಸುತ್ತದೆ. ವಯಸ್ಸು , ಅಂತಸ್ತು , ಸಂಪತ್ತು ಬೇರೆಯಾಗಿರಬಹುದು ಆದರೆ ಎರಡು ಚೇತನಗಳ ನಡುವೆ ಪ್ರೀತಿ ಅಂಕುರಿಸಬೇಕೆಂದಾದರೆ ಎಲ್ಲಾ ಸಮಗೊಂಡು ಇಬ್ಬರೂ ಒಂದಾಗಬೇಕು. ಉದಾಹರಣೆಗೆ 80 ವರ್ಷದ ಅಜ್ಜ ಮತ್ತು 3 ವರ್ಷದ ಮೊಮ್ಮಗು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಹಾಪುರುಷರು ನಮ್ಮ ಬದುಕಿಗೆ ಬರುವುದು ಸುಲಭವಲ್ಲ , ಮಹಾಪುಣ್ಯವೇ ಬೇಕು. ಬಂದ ಬಳಿಕ ಅವರನ್ನು ಉಳಿಸಿಕೊಳ್ಳುವುದು ಕೂಡ ಸುಲಭವಲ್ಲ. ಒಳಗೆ ಕೊಳಕಿಲ್ಲದಂತೆ ಶುದ್ಧವಾಗಿ ಇರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಅವರನ್ನು ಇಟ್ಟುಕೊಳ್ಳಲು ಸಾಧ್ಯ. ಅವರು ಕಲಂಕದ ಜೊತೆ ಇರುವವರಲ್ಲ. ನಾವೆಷ್ಟು ಶುದ್ಧವಾಗಿದ್ದೇವೆ ಎಂಬುದರ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ‘ಸಾಂತ್ವನ’ಕ್ಕೆ ಕಟ್ಟಲಾರದಷ್ಟು ಬೆಲೆಯಿದೆ. ಮುಂದೆ ದಾರಿಕಾಣದ ಹೊತ್ತು ಬಂದಿರುವಾಗ, ಧರ್ಮಸಂಕಟದಲ್ಲಿ ಮನಸ್ಸು ತಲ್ಲಣಿಸುತ್ತಿರುವಾಗ, ಯಾಕೆ ಬದುಕಬೇಕು? ಸಾವು ಈಗಲೇ ಬರಬಾರದಾ ಎಂದು ಮನಸ್ಸು ಸಾವಿಗಾಗಿ ಹಪಹಪಿಸುತ್ತಿರುವಾಗ ಹೆಗಲ ಮೇಲೊಂದು ಕೈ, ಸಮಾಧಾನದ ಎರಡು ಮಾತುಗಳು : ಅವುಗಳು ಕಟ್ಟಲಾರದ ಬೆಲೆಯನ್ನು ಹೊಂದಿರುತ್ತವೆ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಏನೂ ಆಗಬಹುದು, ರಾತ್ರಿ ಹಗಲಾಗಬಹುದು, ಹಗಲು ರಾತ್ರಿಯಾಗಬಹುದು; ಹಾಗೆಯೇ ನಿತ್ಯ ನಮ್ಮ ಕರೆದುಕೊಂಡು ಹೋಗುವ ರಥ ಕಾಡಿಗೂ ಕರೆದೊಯ್ಯಬಹುದು”… ಪ್ರಕೃತ ರಥವು ಸಿದ್ಧವಾದ ಸಮಯದಲಿ ಈ ಮಾತು ಸುಮಂತ್ರನ ಮನಸಿಗೆ ಬಂದವು. ನಂತರ 14 ವರುಷ ವನವಾಸ ನಡೆಸಲು ಹೊರಟು ನಿಂತಿಹ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾಲಿಗೆ ಕುಲವನ್ನು ಹೇಳುತ್ತದೆ-ಶ್ರೀಸೂಕ್ತಿ ನಮ್ಮೊಳಗಿನ ಸತ್ಯವನ್ನು ನಾಲಿಗೆ ಹೇಳಿಯೇ ಬಿಡುತ್ತದೆ. ದಶರಥನು ಹೊಸ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ರಾಮನ ಜೊತೆಗೆ ಸೇನೆ, ವಣಿಜ, ವೀರರನ್ನು ಕಳುಹಿಸಲು ಅಪ್ಪಣೆಯಿತ್ತನು. ಆ ಅಪ್ಪಣೆಯನ್ನು ಕೇಳಿದ ಕೈಕೆಯಿಯ ಸ್ವರ ಬಿತ್ತು, ಮುಖ ಒಣಗಿ, ರಾಜನನ್ನು ನೇರದೃಷ್ಟಿಯಿಂದ ನೋಡಿದವಳಾಗಿ,… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸೇರಲೆಂದು ಬೇರೆಯಾಗುವುದು ಉಂಟು, ಬೇರೆಯಾಗಲೆಂದು ಸೇರುವುದು ಉಂಟು. ಬೇರೆಯಾಗಲೆಂದೆ ಬೇರೆಯಾಗುವುದು ಉಂಟು. ಸೇರಲೆಂದೇ ಸೇರುವುದು ಉಂಟು. ಮುಕ್ತಿಯಲ್ಲಿ ನಾವು ದೇವರನ್ನು ಸೇರುತ್ತೇವೆ. ಸೇರಲೆಂದೆ ಸೇರುವುದು ಮತ್ತೆ ಬೇರೆಯಾಗಲಲ್ಲ. ಅದು ಅದ್ವೈತ ಶಾಶ್ವತ. ಈಗ ರಾಮ ದಶರಥನನ್ನು ಭೇಟಿಯಾಗುತ್ತಿದ್ದಾನೆ. ಈ ಸೇರುವಿಕೆ ಬೀಳ್ಕೊಡುವ… Continue Reading →