Author Info@HareRaama.in

ದಿನಚರಿ ೦೧.೧೨.೨೦೧೦

ಸೂರ್ಯೋದಯ:೬.೫೦ ಸೂರ್ಯಾಸ್ತ:೫.೫೭ ತಿಥಿ:ದಶಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಕುಮಾರ ಸ್ವಾಮಿ ವರ್ಮುಡಿ ೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ಸಂಜೆ ಪೂಜೆ ೭.೦೦ ಘಂಟೆಗೆ ಮೊಕ್ಕಾಂ- ಝಂಡು ಗೆಸ್ಟ್ ಹೌಸ್, ದಾದರ್, ಮುಂಬೈ

ವಿಜಯಕರ್ನಾಟಕ: ಅಂತರಂಗ, ಬಹಿರಂಗ ಒಂದಾಗಿರುವುದೇ ಧರ್ಮ

30 ನವೆಂಬರ್ 2010 ವಿಜಯಕರ್ನಾಟಕ: ಅಂತರಂಗ, ಬಹಿರಂಗ ಒಂದಾಗಿರುವುದೇ ಧರ್ಮ

ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ

30 ನವೆಂಬರ್ 2010 ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ

ದಿನಚರಿ-೩೦-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೭ ತಿಥಿ:ನವಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಡಿ ಎಸ್ ಭಟ್, ಹುಬ್ಬಳ್ಳಿ ೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦ ಪ್ರಯಾಣ ಸತಾರ (ಮಹಾರಾಷ್ಟ್ರ) ಸಾಯಂ ಪೂಜೆ ಸತಾರದಲ್ಲಿ ೦೭.೦೦ ಗಂಟೆಗೆ ರಾತ್ರೆ ೧೦.೦೦ ರಿಂದ ಪ್ರಾತಃಕಾಲ ೦೪.೩೦ ಪ್ರಯಾಣ ಮುಂಬೈ ಮೊಕ್ಕಾಮಿಗೆ ಮೊಕ್ಕಾಂ- ಝಂಡು ಗೆಸ್ಟ್… Continue Reading →

ಆರಾಧನಾ ಮಹೋತ್ಸವ ಆಮಂತ್ರಣ

ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ

ದಿನಚರಿ-೨೯-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೬ ತಿಥಿ:ಅಷ್ಟಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಹುಬ್ಬಳ್ಳಿ-ಧಾರವಾಡ ವಲಯ ವತಿಯಿಂದ ೧೧.೩೦ ರಿಂದ ೦೧.೩೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಹುಬ್ಬಳ್ಳಿ-ಧಾರವಾಡ ವಲಯ ಸಭೆ, ಮಂತ್ರಾಕ್ಷತೆ ೦೩.೦೦ ರಿಂದ ೦೪.೦೦ ಮಹಾಮಂಡಲ ಸಭೆ ೦೪.೩೦ ರಿಂದ ೦೫.೪೫ ದಿವ್ಯ ಸಂದೇಶ ಸಭೆ

ದಿನಚರಿ-೨೮-೧೧-೨೦೧೦

ಸೂರ್ಯೋದಯ : ೦೬.೩೯ ಸೂರ್ಯಾಸ್ತ : ೦೫.೫೬ ತಿಥಿ :ಸಪ್ತಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ನಾಗರಾಜ ಭಟ್ ಅರುಣಗಿರಿ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦  ಹುಬ್ಬಳ್ಳಿಗೆ ಪ್ರಯಾಣ ಮೊಕ್ಕಾಂ: ಡಿ. ಎಸ್. ಭಟ್ ಹುಬ್ಬಳ್ಳಿ

ದಿನಚರಿ-೨೭-೧೧-೨೦೧೦

ಸೂರ್ಯೋದಯ : ೦೬.೩೮ ಸೂರ್ಯಾಸ್ತ : ೦೫.೫೬ ತಿಥಿ :ಷಷ್ಟಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ರಾಮನಾರಾಯಣ ಜೋಷಿ,ಅಂಕರಕಣ ೧೧.೩೦ ರಿಂದ ೦೧.೦೦ ರವರೆಗೆ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಹರೇರಾಮ ತಂಡ..ಎರಡು ಹಂತದಲ್ಲಿ ಸಭೆ..ಅಂಕರಕಣ ಹಾಗೂ ತೀರ್ಥಹಳ್ಳಿ ಮಠದಲ್ಲಿ.. ೩)ಜಿ.ಭೀಮೇಶ್ವರ ಜೋಷಿ ಹಾಗೂ ಯು.ಎಚ್.ರಾಮಪ್ಪ. ೦೩.೦೦ ರಿಂದ ೦೫.೩೦ ಪ್ರಯಾಣ… Continue Reading →

ದಿನಚರಿ-೨೬-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಪಂಚಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶೇಷಾದ್ರಿ ಭಟ್ ವೈಯಕ್ತಿಕ ಪಾದಪೂಜೆ: ೧)ರಾಘವೇಂದ್ರ ಭಟ್ ೨)ದ್ವಾರಕನಾಥ್ ಭಟ್ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೦೪.೪೫ ರಿಂದ ೦೫.೧೫ ಪ್ರಯಾಣ ಮೊಕ್ಕಾಮಿಗೆ ಮೊಕ್ಕಾಂ: ಅಂಕರಕಣ ರಾಮನಾರಾಯಣ ಜೊಷಿ, ಹೊರನಾಡು

ದಿನಚರಿ-೨೫-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಚತುರ್ಥಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶ್ರೀಕ್ಷೇತ್ರ ವತಿಯಿಂದ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ, ದೇವರ ದರ್ಶನ, ರಕ್ತದಾನ ಶಿಬಿರ ಸ್ಥಳಕ್ಕೆ ಭೇಟಿ, ಆಂಜನೇಯ ದೇವಸ್ಥಾನಕ್ಕೆಭೇಟಿ (ಅಭಿಜಿನ್ ಮುಹೂರ್ತದಲ್ಲಿ ಆಂಜನೇಯ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ ) ಭೇಟಿ: ೧)ಮನೆಯವರು… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑