Author Info@HareRaama.in

ಧಾರಾ ರಾಮಾಯಣ ದಿನ – 134 (ದಿನಾಂಕ : 25-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಳ್ಳೆಯವರ ನಡುವೆ ಕೆಟ್ಟವರಿರುವುದು ಸುಲಭವಲ್ಲ. ಒಳ್ಳೆಯತನದ ಗಾಳಿ ಎಲ್ಲೆಡೆಯೂ ಬೀಸುವಾಗ, ಎಲ್ಲರ ಕಣ್ಣು,ಬಾಯಿಯಿಂದ ಒಳಿತೇ ಬರುವಾಗ ತನ್ಮಧ್ಯದಲ್ಲಿ ಕೆಟ್ಟವರಾಗಿ ಇರಲಿಕ್ಕೆ ಸುಲಭವಲ್ಲ. ಕೆಟ್ಟವರು ಅನೇಕರ ನಡುವೆ ಒಳ್ಳೆಯವರು ಇರುವುದು ಸಾಧ್ಯವೇ ಇಲ್ಲ. ಯಾಕಂದ್ರೆ, ಕೆಟ್ಟ ವಾತಾವಾರಣ, ಯಾರ ಮುಖದಲ್ಲಿ ನೋಡಿದ್ರೂ ಕೆಟ್ಟ… Continue Reading →

ಧಾರಾ ರಾಮಾಯಣ ದಿನ – 133 (ದಿನಾಂಕ : 24-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೋಪದ ಮೂಲ ಬಲವಲ್ಲ. ಎಷ್ಟೋ ಬಾರಿ ಕೋಪದ ಮೂಲ ಅಸಹಾಯಕತೆ, ಸೋತೆನೆಂಬ ಭಾವ. ಅದು ಕೋಪವನ್ನು ಉಂಟು ಮಾಡ್ತದೆ. ತಾಯಿ ಸಮಾಧಾನವಾಗಿ ಹೇಳಿದ್ರೆ ಮಗು ಕೇಳ್ತದೆ ಅಂತಾದ್ರೆ ತಾಯಿ ಕೋಪ ಮಾಡುವ ಪ್ರಮೇಯವೇ ಇಲ್ಲ. ಸೋತೆನೆನಿಸಿದಾಗ ತಾಯಿ ಕೋಪ ಮಾಡ್ತಾಳೆ. ಯಾರಾದರೂ… Continue Reading →

ಧಾರಾ ರಾಮಾಯಣ ದಿನ – 132 (ದಿನಾಂಕ : 23-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮೂರು ಮಂಗಗಳ ಕುರಿತು ನೀವೆಲ್ಲಾ ಕೇಳಿದೀರಿ. ಕಣ್ಣು ಕಟ್ಟಿದ ಮಂಗ ಒಂದು, ಕಿವಿ ಮುಚ್ಚಿದ ಮಂಗವೊಂದು, ಬಾಯಿ ಕಟ್ಟಿದ ಮಂಗವೊಂದು. ಏನದರ ಅರ್ಥ? ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ. ಆದರೆ ಮನುಷ್ಯ ಎಲ್ಲಿವರೆಗೆ ಬಂದಿದಾನೆ ಅಂದ್ರೆ ಒಳ್ಳೆಯದನ್ನ ಕೇಳ್ಬೇಡ, ನೋಡ್ಬೇಡ, ಮಾತನಾಡಲೇಬೇಡ… Continue Reading →

ಧಾರಾ ರಾಮಾಯಣ ದಿನ – 131 (ದಿನಾಂಕ : 22-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಯಾವುದೇ ನಿರ್ಮಾಣಕ್ಕೆ‌ ಎರಡು ಸಂಗತಿಗಳು ತುಂಬಾ ಮುಖ್ಯವಾಗ್ತವೆ. ಅದು ಭದ್ರವಾಗಿರಬೇಕು ಮತ್ತು ಅದು ಸುಂದರವಾಗಿರಬೇಕು. ಈಗ ಒಂದು ಮನೆಯನ್ನು ಕಟ್ಟಿದ್ರೆ, ಮೊದಲು ಮನೆ ಭದ್ರವಾಗಿರಬೇಕು‌, ಹಾಗೆಯೇ ಚೆಂದವಾಗಿರಬೇಕು. ಹಾಗೆಯೇ ‘ಕಲ್ಪಕ್ಕೊಂದು’ ಎನ್ನಬಹುದಾಗಿರತಕ್ಕಂತ ಸಾಗರ ಸೇತು ಅದು ಭದ್ರವಾಗಿಯೂ ಇತ್ತು, ಮತ್ತು ಸುಂದರವಾಗಿಯೂ… Continue Reading →

ಧಾರಾ ರಾಮಾಯಣ ದಿನ – 130 (ದಿನಾಂಕ : 21-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಮ್ಮೊಮ್ಮೆ ದೊಡ್ಡವರಿಗೂ ಸಣ್ಣವರಿಂದ ಕೆಲಸ ಆಗಬೇಕಾದ್ದಿರ್ತದೆ. ಆಗ ಸಣ್ಣವರು ಸಣ್ಣತನ ಮಾಡಬಾರದು, ದೊಡ್ಡತನವನ್ನು ಮೆರೆಯಬೇಕು. ಯಾಕೆ ಈ ಪ್ರಸಕ್ತಿ? ರಾಮನಿಗೆ ಸಮುದ್ರದಿಂದ ಆಗಬೇಕಾದ ಕಾರ್ಯವಿದೆ. ಸಮುದ್ರ ಅಂದ್ರೆ ಎಷ್ಟು ದೊಡ್ಡದು! ರಾಮ ಮನುಷ್ಯನಲ್ವೇ, ಯಾರು ದೊಡ್ಡವರು? ಎನ್ನುವ ಜಿಜ್ಞಾಸೆಯನ್ನೇ ಮಾಡಬೇಡಿ. ಮನುಷ್ಯತ್ವದ… Continue Reading →

ಧಾರಾ ರಾಮಾಯಣ ದಿನ – 129 (ದಿನಾಂಕ : 20-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಗ ತಾನೇ ಜನಿಸಿದ ಮಾನವ ಶಿಶು ಅದೆಷ್ಟು ಅಸಹಾಯಕ, ಎಷ್ಟು ದುರ್ಬಲ. ಕುಳಿತುಕೊಳ್ಳುವ, ನಿಂತುಕೊಳ್ಳುವ ಶಕ್ತಿಯಿಲ್ಲ, ನಡೆಯುವ ಶಕ್ತಿಯಿಲ್ಲ, ಮಾತು ಬರೋದಿಲ್ಲ, ಅಗೆಯಲಿಕ್ಕೆ ಹಲ್ಲಿಲ್ಲ, ಆಲೋಚನೆ ಮಾಡ್ಲಿಕ್ಕೆ ಬುದ್ಧಿ, ಅನುಭವ ಇಲ್ಲ, ಚರ್ಮ ದಪ್ಪ ಇಲ್ಲ, ಇರುವೆಗಳೂ ಕಚ್ಚಿ ಕೊಲ್ಲಬಹುದು. ಅಂತಹ… Continue Reading →

ಧಾರಾ ರಾಮಾಯಣ ದಿನ – 128 (ದಿನಾಂಕ : 19-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಗಡುವಿರುವುದೆಲ್ಲಕಂ ಮಂಕುತಿಮ್ಮ” – ಗುಂಡಪ್ಪನವರ ಮಾತು. ಎಲ್ಲಕ್ಕೂ ಒಂದು ಮಿತಿ ಇದೆ. ಆ ಮಿತಿಯವರೆಗೂ ಸರಿ. ಅದನ್ನು ದಾಟಿದಾಗ ಹಗ್ಗ ಹರಿಯುವುದು ಖಂಡಿತ. ವಿಭೀಷಣ ಯುಗ ಯುಗಗಳ ಕಾಲ ಸಹಿಸಿದ್ದ. ಅಣ್ಣನ ಆಲೋಚನೆ, ಅಣ್ಣನ ನಡತೆ, ಅಣ್ಣ ಮಾಡಿದ ಅನ್ಯಾಯಗಳು ಅವನಿಗೆ… Continue Reading →

ಧಾರಾ ರಾಮಾಯಣ ದಿನ – 127 (ದಿನಾಂಕ : 18-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಂಗದಿಂದ ಗುಣಗಳೂ, ದೋಷಗಳೂ ನಮ್ಮಲ್ಲಿ‌ ಸಂಕ್ರಾಂತವಾಗ್ತದೆ. ಉತ್ತಮರ ಸಂಗ ಮಾಡಿದರೆ ಉತ್ತಮ ಗುಣಗಳು ನಮ್ಮಲ್ಲಿ ಬರ್ತವೆ. ಅಧಮರ ಸಂಗ ಮಾಡಿದರೆ ಅವರ ದುರ್ಗುಣಗಳು ನಮ್ಮಲ್ಲಿ ಬರ್ತವೆ. ‘ಸಗಣಿಯವನೊಡನೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಟ ಲೇಸು’ ~ ಯಾಕೆಂದರೆ ಮೈ ಸುಗಂಧ-ಭರಿತ ಆಗ್ತದೆ… Continue Reading →

ಧಾರಾ ರಾಮಾಯಣ ದಿನ – 126 (ದಿನಾಂಕ : 17-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಹಿಗ್ಗುವುದಕ್ಕೊಂದು ಕಾಲ, ಕುಗ್ಗುವುದಕ್ಕೂ ಒಂದು ಕಾಲ. ಶುಕ್ಲಪ ಕ್ಷವಿಡೀ ಚಂದ್ರನು ಹಿಗ್ತಾ ಇರ್ತಾನೆ. ಕೃಷ್ಣ ಪಕ್ಷ ಬಂದಾಗ ಕುಗ್ಗತೊಡಗುತ್ತಾನೆ. ಕತ್ತಲೆಗೂ ಹಾಗೇ. ಕೊಬ್ಬಲಿಕ್ಕೆ ಒಂದು ಕಾಲವಿರ್ತದೆ. ಕುಗ್ಗಲಿಕ್ಕೆ ಒಂದು ಕಾಲವಿರ್ತದೆ. ಶುಕ್ಲ ಪಕ್ಷದಲ್ಲಿ ಕತ್ತಲೆ ಕುಗ್ಗುತ್ತದೆ…. Continue Reading →

ಧಾರಾ ರಾಮಾಯಣ ದಿನ – 125 (ದಿನಾಂಕ : 16-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೊಟ್ಟದ್ದು ತನಗೆ. ಈ ಮಾತನ್ನು ಭಾರತವನ್ನು ಹೊರತುಪಡಿಸಿ ಇನ್ಯಾವ ದೇಶವೂ ಹೇಳಿಲ್ಲ. ನೀ ಕೊಟ್ಟದ್ದು ನಿನಗೆ. ಬಚ್ಚಿಟ್ಟದ್ದು ಪರರಿಗೆ. ಒಳಿತಾಗಲಿ, ಕೆಡುಕಾಗಲಿ ಪ್ರಪಂಚಕ್ಕೆ ನಾವೇನು ಕೊಡುತ್ತೇವೋ ಅದೇ ಬಹುಗುಣವಾಗಿ, ಹಲವು ಪಾಲು ವೃದ್ಧಿ ಹೊಂದಿ ಹಿಂದಿರುಗಿ ಬರ್ತದೆ. ರಾವಣ ವಿಶ್ವಕ್ಕೆ, ಸಮಾಜಕ್ಕೆ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑