Author Info@HareRaama.in

19 ಜುಲೈ 2015 : ಪೆರಡಾಲ ಹವ್ಯಕ ವಲಯ ಅರ್ಘ್ಯಸೇವಾಯಜ್ಞ ಕಾರ್ಯಕ್ರಮ

ಘೋರ ಮಳೆಯನ್ನೂ ಲೆಕ್ಕಿಸದೆ ಶ್ರೀ ಸಂಸ್ಥಾನದ ಭಕ್ತವೃಂದವು ಶ್ರದ್ಧಾ ಭಕ್ತಿಯಿಂದ ಉತ್ಸಾಹಭರಿತರಾಗಿ ನಿರ್ವಹಿಸಿದ ಕೆಲಸವು ಪ್ರಶಂಸೆಗೆ ಅರ್ಹವಾಯಿತು.

19/07/2015 : ’ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮದ ವರದಿ

’ಅರ್ಘ್ಯ’ ಶ್ರಮಾದಾನ ಕಾರ್ಯಕ್ರಮದ ವರದಿ ’ನೀನಿತ್ತ ಬಾಳು ನಿನಗರ್ಪಿತ’ ಎಂಬ ಆಶಯದೋಂದಿಗೆ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ’ಅರ್ಘ್ಯ’ ಎಂಬ ಹೆಸರಿನೋಂದಿಗೆ ಕರೆನೀಡಿದ್ದ ಶ್ರಮಾದಾನ ಸ್ವಚ್ಛತಾ ಆಂದೋಲನಕ್ಕೆ ಗೋಕರ್ಣಮಂಡಲಾದ್ಯಂತ ನೂರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕು ಮೋದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಗವಂತ ನಮಗೆ ಕೊಟ್ಟ ಶಕ್ತಿಯನ್ನು… Continue Reading →

12-ಜುಲೈ-2015: ’ರಾಮಾಶ್ರಮ’ದಲ್ಲಿ ಛಾತ್ರ ಚಾತುರ್ಮಾಸ್ಯ ಪೂರ್ವಭಾವಿ ಸಭೆ

ಛಾತ್ರ ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಶ್ರೀಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ, ಮಹಾಮಂಡಲದ ಉಪಾಧ್ಯಕ್ಷರಾದ ಡಾ.ಸೀತಾರಾಮಪ್ರಸಾದ್, ಬೆಂಗಳೂರು ಮಂಡಲದ ಕಾರ್ಯದರ್ಶಿಗಳಾದ ಜಿ ಜಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು

Audio Gallery : ಧ್ವನಿ ಸಂಗ್ರಹಗಳು

Audio Gallery : ಧ್ವನಿ ಸಂಗ್ರಹಗಳು

ವಿಶ್ವಯೋಗ ದಿನದ ಕುರಿತು ಶ್ರೀಸಂಸ್ಥಾನದವರ ಸಂದೇಶ

ವಿಶ್ವ ಯೋಗ ದಿನದ ಕುರಿತು ಶ್ರೀಸಂಸ್ಥಾನದವರ ವಿಶೇಷ ಸಂದೇಶಾನುಗ್ರಹ
Sri Sri’s Srimukha Sandesha on the occasion of International Yoga Day.

ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ ಚಾತುರ್ಮಾಸ್ಯ -” ಛಾತ್ರ ಚಾತುರ್ಮಾಸ್ಯ”

ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ  ಮನ್ಮಥ ಚಾತುರ್ಮಾಸ್ಯ 2015 – “ಛಾತ್ರ ಚಾತುರ್ಮಾಸ್ಯ” ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮನ್ಮಥ ಸಂವತ್ಸರದ ಚಾತುರ್ಮಾಸ್ಯವು ಬೆಂಗಳೂರು ಗಿರಿನಗರದಲ್ಲಿರುವ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಜು.31ರಿಂದ ಸೆ.30ರವರೆಗೆ ನಡೆಯಲಿದೆ. ಈ ವರ್ಷದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ರವಿವಾರ ಶ್ರೀಗಳ ಸಮ್ಮುಖದಲ್ಲಿ ಅಧಿಕೃತವಾಗಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಶ್ರೀ  ಕಾರ್ಯದರ್ಶಿ ಮೋಹನ… Continue Reading →

ಹನೂಮಾನ್ ಚಾಲೀಸಾ

Title Play Download Audio Download

07-06-2015 ಬೆಂಗಳೂರು: ದಾಸರಹಳ್ಳಿಯಲ್ಲಿ ನಡೆದ ನಂದಿನಿ ವಲಯೋತ್ಸವ

10-05-2015 – ಹುಕ್ಲು, ಸಾಗರ: ರಾಮಕಥಾ ಧ್ವನಿ-ಸುರುಳಿ

Title Play Download ರಾಮಕಥಾ Link

09-05-2015 – ಹುಕ್ಲು, ಸಾಗರ: ಭಾವಪೂಜೆ ಧ್ವನಿ-ಸುರುಳಿ

Title Play ಭಾವಪೂಜೆ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑