ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಾಯಕನಾದವನು ಗುರಿಯನ್ನು ಮತ್ತು ಗುರಿ ಸೇರುವ ದಾರಿಯನ್ನು ಮೊದಲೇ ತಿಳಿದಿರಬೇಕು. ಮಾತ್ರವಲ್ಲ, ತನ್ನ ಸೇವಕರಿಗೆ, ಹಿಂಬಾಲಕರಿಗೆ ಆ ದಾರಿಯನ್ನು ತೋರವಂಥವನಾಗಿರಬೇಕು. ಸುಗ್ರೀವನು ಆ ನಾಯಕಗುಣಕ್ಕೆ ಉದಾಹರಣೆ ಇಂದು ಪ್ರಸ್ತುತವಾಗಲಿರುವಂಥ ಕಥಾನಕ. ತನ್ನ ಬಳಿ ಇರುವ ವಿಶಾಲ ಸೈನ್ಯವನ್ನು ನಾಲ್ಕು ಭಾಗವಾಗಿ ಅವನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸುಗ್ರೀವನಿಗಿದು ಮೂರನೆಯ ಜನ್ಮ. ವಾಲಿಯೊಟ್ಟಿಗೆ ಹುಟ್ಟಿದ್ದು ಮೊದಲನೆಯ ಜನ್ಮ. ಬಳಿಕ ವಾಲಿಯ ಆಗ್ರಹಕ್ಕೆ ತುತ್ತಾಗಿ, ಕಿಷ್ಕಿಂಧೆಯಲ್ಲಿ ಸತ್ತಂತೆ ಬದುಕಿದ್ದು, ಅಂತಹವನಿಗೆ ವಾಲಿಯನ್ನು ಸಂಹಾರ ಮಾಡಿ, ರಾಮ ನೀಡಿದ್ದು ಎರಡನೇ ಜನ್ಮ. ಇದೀಗ ಮೂರನೆಯದು. ಮರಣ ಯಾವುದು ಅಂದ್ರೆ, ಮಕಾರಗಳ ಮಧ್ಯೆ ಇದ್ದದ್ದು…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭಗವಂತ ಮನೆಬಾಗಿಲಿಗೆ ಬರುವುದುಂಟು, ಒಮ್ಮೊಮ್ಮೆ ತನ್ನ ದೂತರನ್ನು ಕೂಡಾ ಕಳುಹುವುದುಂಟು. ಆಗ ನಾವು ಕಲ್ಲೆತ್ತಬಾರದು, ಕೋಲೆತ್ತಬಾರದು ಬದಲಾಗಿ ಆದರದಿಂದ ಬರಮಾಡಿಕೊಳ್ಳಬೇಕು. ಏಕೆಂದರೆ ಹಾಗೆ ಬಂದ ಭಗವಂತನು ಅಥವಾ ಅವನ ದೂತನು ನಿಗ್ರಹಿಸಿದರೂ ಅದು ಅನುಗ್ರಹವೇ. ಲಕ್ಷ್ಮಣ ರಾಮನ ದೂತನಾಗಿ ಕಿಷ್ಕಿಂಧೆಯ ಬಾಗಿಲಿಗೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕಿಷ್ಕಿಂಧೆಯ ಮಳೆಗಾಲದಲ್ಲಿ ಸೂರ್ಯ ಹೇಗೂ ಮರೆಯಾಗಿದ್ದ. ಮೋಡಗಳ ಹಿಂದೆ, ಎಲ್ಲಾ ಊರಿನ ಮಳೆಗಾಲದಲ್ಲಿ ಆಗುವಂತೆ ಕಿಷ್ಕಿಂಧೆಯಲ್ಲಿ ಸೂರ್ಯ ಮರೆಯಾಗಿದ್ದ. ಸೂರ್ಯಪುತ್ರ ಸುಗ್ರೀವನೂ ಮರೆಯಾಗಿದ್ದ. ಅಂತಃಪುರದಲ್ಲಿ ಆತ ಭೋಗ-ವಿಲಾಸಗಳ ನಡುವಿನಲ್ಲಿ ಕಳೆದೇ ಹೋಗಿದ್ದ. ಮಳೆಗಾಲ ಮುಗಿದಿದೆ. ದೀಪಾವಳಿ – ಕಾರ್ತಿಕ ಮಾಸ ಬಂದಿದೆ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಎಲ್ಲವನ್ನೂ ಕಳೆದುಕೊಂಡ ಸುಗ್ರೀವನಿಗೆ ಎಲ್ಲವನ್ನೂ ಕೊಡಿಸಿ, ದಟ್ಟದಾರಿದ್ರ್ಯವನ್ನು ಹೊಂದಿ ಬೆಟ್ಟದಲ್ಲಿ ವಾಸಮಾಡುವವನನ್ನು ಅಖಂಡ ವಾನರ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿಸಿ, ಅವನನ್ನು ಸಿದ್ಧಾರ್ಥನನ್ನಾಗಿ ಪರಿವರ್ತಿಸಿ, ಬಳಿಕ ಅವನ ಪಟ್ಟಾಭಿಷೇಕವನ್ನು ತಾನು ನಗರದೊಳಗೆ ಪ್ರವೇಶಮಾಡದೇ, ಆ ಸಂಭ್ರಮದಲ್ಲಿ ತಾನು ಭಾಗಿಯಾಗುವಂತಿಲ್ಲ. ಏಕೆಂದರೆ ನಗರವನ್ನಾಗಲಿ, ಗ್ರಾಮವನ್ನಾಗಲಿ 14… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಒಂದು ಭವ್ಯ ಭವನದ ದೊಡ್ಡದೊಂದು ಕಲ್ಲು ಸಡಿಲಿದರೆ ಕೆಲವೊಮ್ಮೆ ಭವನಕ್ಕೆ ಭವನವೇ ಸಡಿಲವಾಗುವುದು. ಆದರೆ ಅಕ್ಕ-ಪಕ್ಕದ ಕಲ್ಲಂತೂ ಸಡಿಲಗೊಳ್ಳುವುದು ನಿಶ್ಚಿತ”. ಅದರಂತೆಯೇ ಕಿಷ್ಕಿಂಧೆಯಲ್ಲು ವಾಲಿಯ ಸಾವಿನಿಂದಾಗಿ ತಾರೆ, ಅಂಗದ ಮತ್ತು ಸುಗ್ರೀವನ ಸ್ಥಿತಿ. ಕಿಷ್ಕಿಂಧಾ ಸಾಮ್ರಾಜ್ಯದ ದೊಡ್ಡ ಆಧಾರ ಸ್ತಂಭವಾಗಿದ್ದ ವಾಲಿಯು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಬದುಕು, ಹೀಗೇಕೆ ಮಾಡಿದೆ? ಎಂಬ ಪ್ರಶ್ನೆಯನ್ನು ಕೇಳಿದಾಗ, ಉತ್ತರವಿಲ್ಲದೆ ತಲೆಕೆಳಗೆ ಹಾಕುವ ಸ್ಥಿತಿಯನ್ನು ನಾವು ಯಾರೂ ತಂದುಕೊಳ್ಳಬಾರದು. ನಾವು ಏನು ಮಾಡಿದರೂ , ಅದನ್ನು ಏಕೆ ಮಾಡಿದೆವು ಎನ್ನುವ ಬಗ್ಗೆ ನಮ್ಮಲ್ಲಿ ಸರಿಯಾದ ಕಾರ್ಯಕಾರಣ ಮತ್ತು ವಿವೇಚನೆ ಇರಬೇಕು. ನಾವು ಮಾಡಿದ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಣ್ಣೆಂದರೆ ತಾಯಿಗಿಂತ ಮೀಗಿಲು. ಹುಟ್ಟುವ ಮೊದಲು ನಾವು ತಾಯಿಯ ಹೊಟ್ಟೆಯಲ್ಲಿ ವಾಸಮಾಡುತ್ತೇವೆ. ಮಾತೃ ಗರ್ಭದಿಂದ ಹುಟ್ಟಿ ಬರುತ್ತೇವೆ. ಆದರೆ ಮಣ್ಣೆಂಬ ತಾಯಿಯ ವೈಶಿಷ್ಟ್ಯ ಏನೆಂದರೆ ನಾವು ಹುಟ್ಟಿ ಅಲ್ಲಿಯೇ ಬೆಳೆಯುತ್ತೇವೆ. ಚಿರ ವಿಶ್ರಾಂತಿಯನ್ನು ಅದೇ ಮಣ್ಣಿನಲ್ಲಿ ಪಡೆಯುತ್ತೇವೆ. ಎಲ್ಲಿಂದ ನಾವು ಹುಟ್ಟಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಹಿಂದಿನ ಸೋಲುಗಳನ್ನು ನೆನಪಿಸಿಕೊಂಡು ಮುಂದಿರುವ ಬದುಕನ್ನು ಎದುರಿಸುವಲ್ಲಿ ನಾವು ಕಂಗೆಡುತ್ತೇವೆ.” ನಮಗೆ ಭೂತದ ಭೂತವೇ ನೆನಪು, ಮುಂದೆ ಒಳಿತಾಗುವುದು ಎಂಬ ಭಾವನೆಯು ಕಡಿಮೆ. ಹೀಗೆ ಸುಗ್ರೀವನು ಕಿಷ್ಕಿಂಧೆಗೆ ಬಂದಿರುವನು. ಬಳಿಕ ಅದೇ ಕಿಷ್ಕಿಂಧೆಯಲ್ಲಿ ಅನಪೇಕ್ಷಿತ ಘಟನೆಗಳು ನಡೆದು ಉಟ್ಟ ಬಟ್ಟೆಯಲ್ಲಿ ಹೊರನಡೆದವ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪವಿತ್ರ ಸ್ಥಾನದಲ್ಲಿ ಇದ್ದುಕೊಂಡು ನಮ್ಮ ಮನಸ್ಸಿನ ಮೈಲಿಗೆಯನ್ನು, ಅಪವಿತ್ರತೆಯನ್ನು ಅಲ್ಲಿಗೆ ಚೆಲ್ಲಬಾರದು. ನಮ್ಮ ಬಳಿಯಿರುವ ಪವಿತ್ರಸ್ಥಾನವು, ಪುಣ್ಯಸ್ಥಾನವು ನಮ್ಮ ಮೈಲಿಗೆಯಿಂದ ತಾನು ಮೈಲಿಗೆಯಾಗಬಾರದು. ಈ ಎಚ್ಚರವು ಪ್ರತಿಯೊಂದು ಜೀವಕ್ಕೂ ಬೇಕು. ಈ ಎಚ್ಚರ ಇದ್ದಿದ್ದರೆ ವಾಲಿಗೆ ಶಾಪ ಬರುತ್ತಿರಲಿಲ್ಲ ಮತ್ತು ವಾಲಿ… Continue Reading →