Author Info@HareRaama.in

ಚಾತುರ್ಮಾಸ ಮತ್ತು ರಾಮಕಥಾ ಆಮಂತ್ರಣ

ಚಾತುರ್ಮಾಸ್ಯ – ಖರ ಸಂವತ್ಸರ

ದೇಶ: ಅಶೋಕಾವನ, ಶ್ರೀಕ್ಷೇತ್ರ ಗೋಕರ್ಣ ಕಾಲ: ಖರ ಆಷಾಢ ಪೌರ್ಣಮಿಯಿಂದ ಭಾದ್ರಪದ ಪೌರ್ಣಮಿ (ದಿನಾಂಕ  15-07-2011 ರಿಂದ  12-09-2011 ವರೆಗೆ)

ಶ್ರೀ ಚಂದ್ರಮೌಳೀಶ್ವರ ದೇವಾಲಯದ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮ

|| ಹರೇ ರಾಮ || ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶಿಷ್ಟ ಕಲ್ಪನೆಯ ವಿಭಿನ್ನ ಕಾರ್ಯಗಳಲ್ಲಿ ಕಲಶಪ್ರಾಯವಾದದ್ದು ಶ್ರೀಚಂದ್ರಮೌಳೀಶ್ವರ ದೇವಸ್ಥಾನ. ಶ್ರೀರಾಮಚಂದ್ರಾಪುರಮಠದಲ್ಲಿ  ನಿರ್ಮಾಣಗೊಳ್ಳುತ್ತಿರುವ ಪರಶಿವನ ಈ ಪವಿತ್ರ ದೇಗುಲ ಅನನ್ಯವಾದದ್ದು. ಪುಣ್ಯನದಿ ಶರಾವತಿಯ ತಟದಲ್ಲಿ ದಿವ್ಯ ಸರೋವರದ ನಡುವೆ ಮಹಾ ಗಣಪತಿಯೊಂದಿಗೆ  ಚಂದ್ರಮೌಳೀಶ್ವರನ ಸನ್ನಿಧಿ ಇಲ್ಲಿ ರಾರಾಜಿಸಲಿದೆ. ಭರದಿಂದ ಸಾಗಿದ ಸಹಸ್ರಮಾನದ ನಿರ್ಮಿತಿಯ ಕಾರ್ಯ… Continue Reading →

ಶ್ರಿ ರಾಮಚಂದ್ರಾಪುರ ಮಠ, ಹೊಸನಗರ

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪ್ರಧಾನಮಠ : ಹೊಸನಗರ

ಶ್ರೀ ರಾಮಚಂದ್ರಾಪುರ ಮಠ, ಪೆರಾಜೆ, ಮಾಣಿ

ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ  ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ. 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ. 2005ರ… Continue Reading →

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 7

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 6

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 5

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 4

ಮಹಾರುದ್ರಾಭಿಷೇಕ ಚೊಕ್ಕಾಡಿ – ಭಾಗ 3

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑