ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಹುಣ್ಣಿಮೆ – ಭದ್ರಾಕರಣ – ೦೭.೦೦ ಗಂಟೆಯಿಂದ ಪಕ್ಷ : ಶುಕ್ಲ ಭಿಕ್ಷಾ ಸೇವೆ: ತಿರುಮಲೇಶ್ವರ ಭಟ್ ಬಾರಿಕೆ ೧೧.೩೦ ರಿಂದ ೦೧.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಆಶೀರ್ವಚನ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಬಂಗಾರಡ್ಕ ಜನಾರ್ಧನ ಭಟ್ ೦೩.೪೫ ರಿಂದ ೦೪.೪೫ –… Continue Reading →
ಶ್ವಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ : ಚತುರ್ದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಆಡಳಿತ ಸಮಿತಿ ಮಾಣಿ ಮಠ ಪಾದಪೂಜೆ -ಸೊಡಂಕೂರು ಕುಟುಂಬ ೧೧.೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ ,ತೀರ್ಥ ,ಮಂತ್ರಾಕ್ಷತೆ. ೦೩ ರಿಂದ ೩-೩೦ ಪ್ರಯಾಣ ಮತ್ತು ಮನೆ ಭೇಟಿ ಶಿವಕುಮಾರ ಭಟ್ ಮಿತ್ತೂರ್ ೩-೩೦ರಿಂದ ೪-೩೦… Continue Reading →
ಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ :ತ್ರಯೋದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಶ್ರೀ ರಾಮಚಂದ್ರಾಕೃಪಾ ಪೋಷಿತ ಯಕ್ಷಗಾನ ಮಂಡಳಿ ಪರವಾಗಿ ೧೧.೩೦ ರಿಂದ ೦೨.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಟಿ ಶ್ಯಾಮ್ ಭಟ್ ಮತ್ತು ಮೇಳದ ಕಲಾವಿಧರು ೨)ಉಡುಪಮೂಲೆ ಗೋಪಾಲಕೃಷ್ಣ ಭಟ್ ೩)ಜಯಲಕ್ಷ್ಮಿ ಬಿ.ಜೆ. ಶರ್ಮ… Continue Reading →
|| ಹರೇ ರಾಮ || ದೀಪ ಬೆಳಗಬೇಕು.. ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು.. ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು.. ತಾನು ಆರಿ ದೀಪವನ್ನು ಉರಿಸಬೇಕು… ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು.. ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು.. ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!! ತಾವು ಮರೆಯಲ್ಲಿ ನಿಂತು… Continue Reading →
ಸೂರ್ಯೋದಯ : ೦೬.೩೨ ಸೂರ್ಯಾಸ್ತ : ೦೫.೫೬ ತಿಥಿ : ದ್ವಾದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಕೊಣಿಲ ಭೀಮ ಭಟ್ ೧೧.೧೫ ರಿಂದ ೧೧.೩೦ ಡಾ|| ವಿಷ್ಣು ಕಣಿಯೂರು ಭೇಟಿ ೧೧.೩೦ ರಿಂದ ೦೧.೩೦ ಸಭೆ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಾಣಿ ಮತ್ತು ಕಬಕ ವಲಯ ಸಭೆ , ಆಶೀರ್ವಚನ, ಮಂತ್ರಾಕ್ಷತೆ… Continue Reading →
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನವೆಂಬರ್ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ. 15/11/2010 Sri Venkataramana Temple Polya Math, D.K. Dist 08251-281444 16/11/2010 Shree Raamachandrapura Matha, Mani, D.K. Dist 08255-274318 17/11/2010 Shree Raamachandrapura Matha, Mani, D.K. Dist 08255-274318… Continue Reading →
ಶ್ರೀ ರಾಘವಂ ದಶರಥಾತ್ಮಜಂ ಅಪ್ರಮೇಯಂ | ಸೀತಾಪತಿಂ ರಘುಕುಲಾನ್ವಯ ರತ್ನದೀಪಂ ಆಜಾನುಬಾಹುಂ ಅರವಿಂದದಲಾಯತಾಕ್ಷಂ ರಾಮಂ ನಿಶಾಚರ ವಿನಾಶಕರಂ ನಮಾಮಿ || ಪೂಜ್ಯ ಶ್ರೀಗುರುಗಳ ಚರಣಾರವಿಂದಗಳಿಗೆ ಪ್ರಣಾಮಗಳು ಶ್ರೀಗುರುಗಳ ಅಂತರ್ಜಾಲ ತಾಣದ ಸಮ್ಮುಖ ಅಂಕಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಬರೆಯಬೇಕು. . . . ಆ ರೀತಿಯಿಂದ ಶ್ರೀಗುರುಗಳ ಸಮ್ಮುಖಕ್ಕೆ ಪ್ರತಿಯೊಬ್ಬನೂ ಬರಬೇಕು. . . . ಇದು… Continue Reading →