ದಿನಾಂಕ 07-02-2016, ಶ್ರೀ ರಾಮಾಶ್ರಮ – ಗಿರಿನಗರ: ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಅರಸಲು ಸಹಕರಿಸಿ, ಮುಂದಿನ ಬಾಳಿಗೆ ಏಳ್ಗೆಯನ್ನು ಹಾರೈಸುವ ಶ್ರೀಮಠದ ವಿಭಾಗವಾದ “ದಿಶಾದರ್ಶಿ” ಹಾಗೂ ಅಂತರ್ಜಾಲ-ಪ್ರಸ್ತುತಿ ವಿಭಾಗದಿಂದ ಅಂತರಜಾಲ ಪ್ರಸ್ತುತಿ ಕಾರ್ಯಾಗಾರವು ಇಂದು ನಡೆಯಿತು. ಕಾರ್ಯಾಗಾರದಲ್ಲಿ ಶ್ರೀಕಾರ್ಯದರ್ಶಿಗಳಾದ ಮೋಹನ ಭಾಸ್ಕರ ಹೆಗಡೆಯವರು Social Spiritual Responsibility -ಎಂಬ ವಿಚಾರದಲ್ಲಿ Stress Management ಮತ್ತು ಧಾರ್ಮಿಕ ತೊಡಗುವಿಕೆಗಳ… Continue Reading →
ಇದಕ್ಕೂ ಮೊದಲೂ, ಬೆಳಗ್ಗೆ ಶ್ರೀಕರಾರ್ಚಿತ ಪೂಜೆಯ ನಂತರ ತ್ಯಾಗರಾಜರ ಆರಾಧನೆಯ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಲವಾರು ಖ್ಯಾತ ಸಂಗೀತ ವಿದ್ವಾಂಸರು, ವಿವಿಧ ಸಂಗೀತ ಶಾಲೆಗಳಿಂದ ಆಗಮಿಸಿದ್ದ ಗುರು-ಶಿಷ್ಯರು, ಸಂಗೀತ ಕಲಾವಿದರು ತ್ಯಾಗರಾಜರ ಪಂಚರತ್ನ ಮಾಲಿಕೆ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಸುಮಧುರವಾಗಿ ಹಾಡುವ ಮೂಲಕ ತ್ಯಾಗರಾಜರನ್ನು ನೆನಸಿಕೊಂಡರು. ಧಾರ್ಮಿಕ ಪಂಚಾಗ ಸಮೀತಿಯ ವಿದ್ವಾಂಸರು, ಶ್ರೀಮಠದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರತರಿದ್ದರು
ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗು ಉಪನ್ಯಾಸ 31/01/2016 ದುರ್ಮುಖನಾಮ ಸಂವತ್ಸರದ ಧಾರ್ಮಿಕ ಪಂಚಾಂಗಲೋಕಾರ್ಪಣೆ – ಉಪನ್ಯಾಸ ಕಾಲ:೩೧/೦೧/೨೦೧೬ ಮಧ್ಯಾಹ್ನ ೧೨.೦೦ ದೇಶ: ಶ್ರೀರಾಮಾಶ್ರಮ,ಗಿರಿನಗರ,ಬೆಂಗಳೂರು ದಿವ್ಯ ಸಾನ್ನಿಧ್ಯ ಹಾಗು ಲೋಕಾರ್ಪಣೆ : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ. ಉಪನ್ಯಾಸ: ಸಿದ್ಧಾಂತ ಮತ್ತು ಪಂಚಾಂಗದ ಮಹತ್ವದ ಕುರಿತು ಶ್ರೀಭಾರತೀಯೋಗಧಾಮದ ಡಾ.ಕೆ.ಎಲ್ ಶಂಕರನಾರಾಯಣ ಜೋಯ್ಸ್, ಮೈಸೂರು ಇವರಿಂದ ಉಪನ್ಯಾಸ. … Continue Reading →
ಮನಸ್ಸಿನಲ್ಲಿ ಬಂದ ಭಾವನೆಗಳಿಗೆ ಬರಹ ರೂಪ ಕೊಡಿ: ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಘವೇಶ್ವರ ಶ್ರೀ. ಬರಹ ಒಂದು ಸುಂದರವಾದ ಸಂಗತಿ. ಎಲ್ಲರ ಮನಸ್ಸಿಗೆ ಅದೆಷ್ಟೋ ಒಳ್ಳೆಯ ಭಾವನೆಗಳು ಬಂದು ಹೋಗುತ್ತಿರುತ್ತದೆ. ಅಂತಹ ಭಾವನೆಗಳು ಉಳಿಯಬೇಕು ಅಂದರೆ ಅವುಗಳಿಗೆ ಬರಹ ರೂಪವನ್ನು ಕೊಡಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಬೆಂಗಳೂರಿನ ರಾಮಚಂದ್ರಾಪುರಮಠದಲ್ಲಿ ನಡೆದ… Continue Reading →