Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

ಶ್ರೀಗಳ ಕಾರ್ಯಕ್ರಮ 3-12-2009

ಬೆಳಿಗ್ಗೆ 8 ರಿಂದ 11.30 ಪ್ರಾತಃ ಪೂಜೆ, ಭಿಕ್ಷೆ (ತುಮಕೂರಿನಲ್ಲಿ) ಅಪರಾಹ್ನ 3 ರಿಂದ 4 ಚಿತ್ರದುರ್ಗದಲ್ಲಿ ವಿಶ್ವಮಂಗಳ ಗೋ ಗ್ರಾಮಯಾತ್ರಾ ಸಭೆ ಸಂಜೆ 5 ರಿಂದ 7 ದಾವಣಗೆರೆ ಯಲ್ಲಿ ವಿಶ್ವಮಂಗಳ ಗೋ ಗ್ರಾಮಯಾತ್ರಾ ಸಭೆ CAMP: Dr.S R Hegde, No. 9449595215

ಶ್ರೀಗಳ ಕಾರ್ಯಕ್ರಮ 2-12-2009

ಬೆಳಿಗ್ಗೆ 9 ರಿಂದ ಅಪರಾಹ್ನ 4 ರವರೆಗೆ ಪ್ರಾತಃ ಪೂಜೆ, ಭಿಕ್ಷೆ , ಏಕಾಂತ, ಸಾಯಂ ಪೂಜೆ, ಸಂಜೆ 6 ರಿಂದ 8 ರವರೆಗೆ ವಿಶ್ವಮಂಗಳ ಗೌ ಗ್ರಾಮ ಯಾತ್ರಾ ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ. ಮೊಕ್ಕಾಂ: ಬಾಲಚಂದ್ರ ಭಟ್ , principal civil judge, judicial quarters,shivaji road Tumkur mo. 09611984552 08162261591

ಶ್ರೀಗಳ ಕಾರ್ಯಕ್ರಮ ವಿವರ 1-12-2009

ಬೆಳಗ್ಗೆ 8-45 ರಿಂದ 9-45 ಪ್ರಾತಃ ಪೂಜಾ, ಬೆಳಿಗ್ಗೆ 10 ರಿಂದ 11 ಮಂಡ್ಯದಲ್ಲಿ ವಿಶ್ವಮಂಗಳ ಗೌ ಗ್ರಾಮ ಯಾತ್ರಾ ಸಭೆ ಯಲ್ಲಿ ಸಾನಿಧ್ಯ , ಮಧ್ಯಾಹ್ನ 1.30 ರಿಂದ 2.30 ಪೂಜಾ , ಮಧ್ಯಾಹ್ನ 3.30 ರಿಂದ 4.15 ರಾಮನಗರದ ವಿಶ್ವಮಂಗಳ ಗೌ ಗ್ರಾಮ ಯಾತ್ರಾ ಸಭೆ ಯಲ್ಲಿ ಸಾನಿಧ್ಯ , ಸಂಜೆ 7.30… Continue Reading →

ಶ್ರೀ ಗಳ ಕಾರ್ಯಕ್ರಮ 30-11-2009

ಬೆಳಗ್ಗೆ 8.30 ಕ್ಕೆ ಮೈಸೂರಿಗೆ ತಲುಪುವುದು, ಬೆಳಗ್ಗೆ 9.30 ರಿಂದ 11.30 ಪ್ರಾತಃ ಪೂಜೆ ಮತ್ತು ಭಿಕ್ಷೆ, (ಡಾ ಟಿ ಎನ್ ಸತ್ಯೇಂದ್ರ ರವರ ಮನೆಯಲ್ಲಿ) ಮಧ್ಯಾಹ್ನ 12.30 ರಿಂದ 2 ರ ವರೆಗೆ ಸಾಯಿ ಸರಸ್ವತಿ ವಿದ್ಯಾಕೇಂದ್ರ ಬೂಗಡಿ ಯಲ್ಲಿ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಪಾದಪೂಜಾ ಮಂಗಳಾರತಿ ಅಪರಾಹ್ನ 3 ರಿಂದ 4.30… Continue Reading →

ಶ್ರೀಗಳ ಇಂದಿನ ಕಾರ್ಯಕ್ರಮ 29/11/2009

ಬೆಳಗ್ಗೆ ೧೧ ಗಂಟೆಗೆ ಸಾಗರದ ಬ್ರಾಸಂ ನಲ್ಲಿ ಸಾಗರ ನಗರ ಸೀಮಾ ಸಭೆ, ಮಧ್ಯಾಹ್ನ ಪೂಜಾ ಕಾರ್ಯಕ್ರಮ ಮುಗಿಸಿ ಶಿವಮೊಗ್ಗಕ್ಕೆ ಪ್ರಯಾಣ, ಸಂಜೆ ೬ ರಿಂದ ಶಿವಮೊಗ್ಗ- ಭದ್ರಾವತಿ ಸೀಮಾ ಸಭೆ. ಸ್ಥಳ ಹವ್ಯಕ ಭವನ ಮೊಕ್ಕಾಂ: ರಾಮಕೃಷ್ಣ ಪುರಾಣಿಕ ವಿನೋಬಾ ನಗರ ಶಿವಮೊಗ್ಗ mo. 9449823897

ಶ್ರೀ ಗಳ ನಾಳೆ ದಿನದ ಮುಕ್ಕಾಂ

ಶ್ರೀ ಗಳ ನಾಳೆ ದಿನದ ಮುಕ್ಕಾಂ ಹೊಸಕೊಪ್ಪ ದೇವಾಸ್ಥಾನ ಸಾಗರ [ ತಾ ] ಶಿವಮೊಗ್ಗ [ಜಿ] ph ೦೮೧೮೬ 209182

ದಿನಚರಿ 22 ನವೆಂಬರ್ 2009

“ಹರೇ ರಾಮ  ” ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ  ಗೋ ಶಾಲೆ ಲೋಕಾರ್ಪಣೆ. ತದಂತರ ಶ್ರೀಗಳಿಂದ ಗೋವುಗಳ ದರ್ಶನ. ಸಾರ್ವಜನಿಕರಿಗೆ ಮಂತ್ರಾಕ್ಷತೆ. ಅಪರಾಹ್ನ ಶ್ರೀ ರಾಮಾರ್ಚನೆ. ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ…. Continue Reading →

ದಿನಚರಿ 21 ನವೆಂಬರ್ 2009

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ದಿನಚರಿ: ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ ಸಾರ್ವಜನಿಕ ಮಂತ್ರಾಕ್ಷತೆ ಅಪರಾಹ್ನ ಶ್ರೀ ರಾಮಾರ್ಚನೆ ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ… Continue Reading →

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ : 16-11-2009

ನವೆಂಬರ್ 16, 2009: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಪ್ರವಾಸದ ವಿವರಗಳು: ವಸತಿ: ಶ್ರೀ ಬಿ.ಎಚ್.ಎನ್ ಕೃಷ್ಣಮೂರ್ತಿ ಬೇಳೂರು ಅವರ ಮನೆಯಲ್ಲಿ ವಸತಿ ಸಂಪರ್ಕ: 08183-260123

1, ನವಂಬರ್, 2009 – ದಿನಚರಿ

ಶ್ರೀರಾಮಾರ್ಚನೆ: ಕೆಕ್ಕಾರಿನ ವಿದ್ಯಾರಣ್ಯ ಪಾಠಶಾಲೆಯಲ್ಲಿ.. ಶ್ರೀಭಿಕ್ಷೆ: ಶ್ರೀ ಜಯರಾಮ ಶಾನುಬೋಗರ ಸುಪುತ್ರ ನ್ಯಾಯವಾದಿ ಶ್ರೀಕಾಂತ ಭಟ್ಟರ ಕುಟುಂಬದಿಂದ.. ಎಂ,ಕೆ,ಹೆಗಡೆ..ಮಂಜುನಾಥ,ಸುವರ್ಣಗದ್ದೆ..ಇಡಗುಂಜಿಯ ಜಿ,ಜಿ,ಸಭಾಹಿತರು..ಕಟ್ಟೆ,ಪರಮೇಶ್ವರ ಭಟ್ಟರು ಮೊದಲಾದವರಿಂದ ದರ್ಶನ.. ಕಡತೊಕೆಯ ಸ್ವಯಂಭೂ ದೇವಸ್ಥಾನಕ್ಕೆ ಪ್ರಯಾಣ.. ಶ್ರೀಕಾಂತ ಭಟ್ಟರ ವತಿಯಿಂದ ನಡೆಸಲ್ಪಟ್ಟ ಸಹಸ್ರ-ಮೋದಕ-ಹವನ,ಮಹಾರುದ್ರ-ಹವನ, ೩ ವೇದಗಳ ಪಾರಾಯಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ.. ಸ್ವಯಂಭೂ ದೇವಳದ ಪ್ರಮುಖರೊಂದಿಗೆ ಜೀರ್ಣೋದ್ಧಾರ-ಚಿಂತನೆ.. ಆಶೀರ್ವಚನ.. ಸೇರಿದ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑