“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 12: “ತೆಂಗಿನ’ಕಾಯಿ’ ಕಾಯುವುದು ಹೇಗೆ?” ಸನ್ಯಾಸಿಗಳನ್ನು ಭೇಟಿ ಮಾಡುವಾಗ ತೆಂಗಿನಕಾಯಿಯನ್ನು ಅರ್ಪಿಸುವ ವಾಡಿಕೆಯಿದೆ. ಅರ್ಪಿಸಿದವರಿಗೆ ಅವರು ಪ್ರಸಾದದ ರೂಪದಲ್ಲಿ ಅದನ್ನೇ ಕೊಡುತ್ತಾರೆ. ಇದಕ್ಕೆ… Continue Reading →