“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 04: ಸುಮ್ಮನಿರು ಓ ಮನಸ್ಸೇ! ಜ್ಞಾನಿಗಳಲ್ಲಿ “ಅವಧೂತ” ಎನ್ನುವ ಒ೦ದು ವರ್ಗವಿದೆ. ಅವಧೂತರೆ೦ದರೆ ಕೊಡವಿದವರು ಎ೦ದರ್ಥ. ಆತ್ಮಭಾವದಲ್ಲಿ ಪರಿಪೂರ್ಣವಾಗಿ ತಲ್ಲೀನರಾಗಿ ಸ೦ಸಾರವನ್ನು ಕೊಡವಿದವರು… Continue Reading →