|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ತೀರ್ಥಹಳ್ಳಿ ಶ್ರೀಮದ್ರಾಮಚಂದ್ರಾಪುರಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಘುನಾಥಭಾರತೀ ಮಹಾಸ್ವಾಮಿಗಳವರು ಪೀಠಾರೋಹಣ ಮಾಡಿದ್ದು ಕ್ರಿ.ಶ. ೧೫೬೫ರ ಕ್ರೋಧನ ಸಂವತ್ಸರದಲ್ಲಿ. ಪೂಜ್ಯಶ್ರೀಗಳಿಂದಲೇ ಆ ಕಾಲದಲ್ಲಿ ತೀರ್ಥರಾಜಪುರದ ಪರಿಸರದ ಅರವತ್ತೆರಡು ಶಿಷ್ಯಕುಟುಂಬಗಳ ಧಾರ್ಮಿಕ ಮಾರ್ಗದರ್ಶನಕ್ಕಾಗಿ ತೀರ್ಥರಾಜಪುರದಲ್ಲಿ ಶ್ರೀಮಠದ ಶಾಖೆಯು ಸ್ಥಾಪನೆಗೊಂಡಿತು. ತುಂಗಾನದಿಯ ತಟದ ಸುಂದರ ಪರಿಸರದಲ್ಲಿ… Continue Reading →