ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ, ಇವರ ಸಂಕಲ್ಪ-ಪ್ರೇರಣೆ-ಮಾರ್ಗದರ್ಶನದಲ್ಲಿ, ತಕ್ಷಶಿಲೆಯ ಅವಸಾನದ ಬಳಿಕ ಭಾರತೀಯ ವಿದ್ಯೆ-ಕಲೆಗಳ ಸಂರಕ್ಷಣೆಗಾಗಿ ಅದೇ ಮಾದರಿಯಲ್ಲಿ ನಿರ್ಮಿತವಾಗುತ್ತಿರುವ ವಿಶ್ವಲಯವು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಗೋಕರ್ಣದ ಪ್ರಾಣಾಂಕುರ ಪ್ರಾಂಗಣದ (ಸಾರ್ವಭೌಮ ಗುರುಕುಲ ಮತ್ತು ರಾಜರಾಜೇಶ್ವರೀ ಗುರುಕುಲಗಳ ಕ್ಯಾಂಪಸ್ ಆ ಹೆಸರಿನಿಂದ ಕರೆಯಲ್ಪಟ್ಟಿದೆ.) ವಿವಿಧ ಸ್ಥಳಗಳಿಗೆ ಈ ಕೆಳಗಿನ ಚಿತ್ರದಲ್ಲಿರುವಂತೆ ಹೆಸರುಗಳನ್ನಿಡಲಾಗಿದೆ…. Continue Reading →