“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 11: “ಕೋಟೆಯೇರಿ ನೋಡು ಬಂಗಾರದ ನಾಡು” ಒಂದು ಊರಿನಲ್ಲಿ ಪುರಾತನವಾದ ಕೋಟೆಯೊಂದಿತ್ತು. ಊರಿನ ಬಹುತೇಕ ಜನರಿಗೆ ಆ ಕೋಟೆಯ ಬಗ್ಗೆ ಗೊತ್ತೇಯಿರಲಿಲ್ಲ. ಗೊತ್ತಿರುವವರಲ್ಲಿ… Continue Reading →