ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ರಾಮಾಯಣದಲ್ಲಿ ರಾಮ ಹುಟ್ಟುವ ಮೊದಲು ಅಯೋಧ್ಯೆ ಹೇಗಿತ್ತು? ಅಯೋಧ್ಯೆಯ ಪ್ರಜೆಗಳು ಹೇಗಿದ್ದರು? ಎಂಬ ವರ್ಣನೆ. ಆ ವರ್ಣನೆಯಲ್ಲಿ ಮೊದಲನೆಯದು “ಹೃಷ್ಟಾಃ”, ಅಯೋಧ್ಯೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು ಎಂದು. ಎರಡನೆಯದು “ಧರ್ಮಾತ್ಮಾನಃ”…. Continue Reading →
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಸುಖ: ಪ್ರತಿ ಜೀವದ ಅಪೇಕ್ಷೆ ಸುಖವು ಜೀವನದಲ್ಲಿ ತುಂಬ ಮುಖ್ಯವಾದುದು ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಜೀವದ ಅಪೇಕ್ಷೆಯೂ,”ಸುಖಂ ಮೇ ಭೂಯಾತ್.. ಸುಖಂ ಮೇ ಭೂಯಾತ್… Continue Reading →
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಅತ್ಯಂತ ಆರಂಭದಲ್ಲಿ ಬರುವ ಪ್ರಜಾವರ್ಣನೆ; ಅಯೋಧ್ಯೆಯ ಪ್ರಜೆಗಳು ಹೇಗಿದ್ದರು ಎಂದು ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. “ತಸ್ಮಿನ್ ಪುರವರೇ ಹೃಷ್ಟಾಃ”, ನಗರಗಳ ಪೈಕಿಯಲ್ಲಿ ಆ ಕಾಲದಲ್ಲಿ… Continue Reading →
ವಾಲ್ಮೀಕಿ ರಾಮಾಯಣ: ಭಾಗ – 40 ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಸಂಪತ್ತು ಇದ್ದಲ್ಲಿ ಆಪತ್ತು, ಎಲ್ಲೆಲ್ಲಿ ಸಂಪತ್ತು ಇರುತ್ತದೆಯೋ ಅಲ್ಲೆಲ್ಲಾ ಆಪತ್ತು ಇರುತ್ತದೆ. ಆದರೆ ಆಪತ್ತು ಇದ್ದಲ್ಲೆಲ್ಲಾ ಸಂಪತ್ತು ಇರಬೇಕೆಂದಿಲ್ಲ. ಸಕ್ಕರೆ ಇದ್ದಲ್ಲಿ… Continue Reading →
ವಾಲ್ಮೀಕಿ ರಾಮಾಯಣ: ಭಾಗ – 39 ಅಮೇರಿಕ ಸಂಯುಕ್ತ ಸಂಸ್ಥಾನದ ಭೂತಪೂರ್ವ ಅಧ್ಯಕ್ಷ ಜಾನ್ ಕೆನಡಿ ಒಂದು ಮಾತನ್ನು ಹೇಳುತ್ತಾರೆ, “ದೇಶ ನನಗೇನು ಮಾಡಿತು ಎಂದು ಕೇಳಬೇಡಿ, ದೇಶಕ್ಕೆ ನಾನೇನು ಮಾಡಬಲ್ಲೆ ಎಂಬುದನ್ನು ನಿಮಗೆ ನೀವು ಕೇಳಿಕೊಳ್ಳಿ”. ದೇಶಕ್ಕೆ ನಾವು ಸರ್ವಾರ್ಪಣೆ ಮಾಡಬೇಕು. ಯಾಕೆಂದರೆ ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶ ನನಗೇನು ಮಾಡಿದೆ? ಎಂದು… Continue Reading →
ವಾಲ್ಮೀಕಿ ರಾಮಾಯಣ: ಭಾಗ – 38ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ”*ನಾವೆಲ್ಲಾ ಬಹಳ ಬಾರಿ ಕೇಳಿದ ವೇದದ ಸುಪ್ರಸಿದ್ಧ ಸಾಲುಗಳು. ಎರಡು ಕಾಲು ಇರುವ ಮನುಷ್ಯರಿಗೆಲ್ಲಾ ಒಳಿತಾಗಲಿ,… Continue Reading →
ವಾಲ್ಮೀಕಿ ರಾಮಾಯಣ: ಭಾಗ – 37ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ನಿಮ್ಮ ಭಾಗ್ಯ ದೊಡ್ಡದೋ..ನಮ್ಮ ಭಾಗ್ಯ ದೊಡ್ಡದೋ..” ಎಂಬುದನ್ನು ಸಮ್ಮತಿಯಿಂದ ಸಾಟಿ ಮಾಡಿ ನೋಡೋಣ ಎಂಬುದಾಗಿ ಪುರಂದರದಾಸರು ತಮ್ಮ ಪದಗಳ ಮೂಲಕ ಹೇಳುತ್ತಾರೆ. ಸಿರಿ-ಲಕ್ಷ್ಮಿಯ… Continue Reading →
ವಾಲ್ಮೀಕಿ ರಾಮಾಯಣ: ಭಾಗ – 36 ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ।**ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ।**ಸ್ಥಿರೈರಂಗೈಸ್ತುಷ್ಟುವಾಗಂಸಸ್ತನೂಭಿಃ ।**ವ್ಯಶೇಮ ದೇವಹಿತಂ ಯದಾಯೂಃ । ಈ ನಾಲ್ಕು ಸಾಲುಗಳು ನಮ್ಮೆಲ್ಲರಿಗೆ… Continue Reading →