Category ಮಾಧ್ಯಮ ವರದಿಗಳು

ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ ಮಸೂದೆಯ ಅಂಗೀಕಾರಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಒತ್ತಾಯ – ಮಾಧ್ಯಮ ವರದಿ

ಸೆ. 21, 2020ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲೇ ‘ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ-ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆ’ಯನ್ನು ಅಂಗೀಕರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರದ ಭಾರತೀಯ ಗೋಪರಿವಾರ ವತಿಯಿಂದ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ… Continue Reading →

28-Sep-2015: ಹವ್ಯಕಮಹಾಮಂಡಲ : ಪತ್ರಿಕಾ ಪ್ರಕಟಣೆ : Havyaka Maha Mandala – Press Release

28-Sep-2015: ಹವ್ಯಕಮಹಾಮಂಡಲ : ಪತ್ರಿಕಾ ಪ್ರಕಟಣೆ : Havyaka Maha Mandala – Press Release

ಪತ್ರಿಕಾ ಪ್ರಕಟಣೆ- Press release: 25.9.2015

ಪತ್ರಿಕಾ ಪ್ರಕಟಣೆ- Press release: 25.9.2015 ಸ್ಪಷ್ಟೀಕರಣ: ಚಾತುರ್ಮಾಸ್ಯದ ಸಮಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ, ಹಾಗೂ ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಆ ಮಾತುಗಳು ಈ ಚಾತುರ್ಮಾಸ್ಯದ ಸಮಯದ್ದಾಗಿರುವುದಿಲ್ಲ, ಕೆಲವರ್ಷಗಳ ಹಿಂದೆ ಹೊಸನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಕೆಲವು ಮಾಧ್ಯಮಗಳಲ್ಲಿ ಶ್ರೀಮಠವನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿರುವ… Continue Reading →

24-Sep-2015: ಪತ್ರಿಕಾ ಪ್ರಕಟಣೆ – Press Release

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಶ್ರೀ ರಾಮಚಂದ್ರಾಪುರ ಮಠದಿಂದ 12ಪ್ರಶ್ನೆಗಳು..

13-1-2015: ಶ್ರೀಮಠದ ಮಾಧ್ಯಮ ಪ್ರಕಟಣೆ

ಶ್ರೀಮಠದ ವಿರುದ್ಧ ಹಾಕಿದ ಪಿ ಐ ಎಲ್ ವಜಾ – ಮಾಧ್ಯಮ ವರದಿಗಳು

ಪಿ ಐ ಎಲ್ ಅಂದ್ರೆ ಏನು ಅಂತ ತಿಳಿದಿದ್ದೀರಿ? ಸಿ. ಜೆ. ಪ್ರಶ್ನೆ

ಮಾಧ್ಯಮ ವರದಿ – ‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

ಮಾಧ್ಯಮ ವರದಿ – ‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

28-ಜುಲೈ-2013: ವಿಜಯ ಚಾತುರ್ಮಾಸ್ಯ: ಮಾಧ್ಯಮ ವರದಿಗಳು

28-ಜುಲೈ-2013: ವಿಜಯ ಚಾತುರ್ಮಾಸ್ಯ: ಮಾಧ್ಯಮ ವರದಿಗಳು

ಗೌರವ ಡಾಕ್ಟರೇಟ್ ಬೇಡೆಂದ ರಾಘವೇಶ್ವರ ಶ್ರೀ: ಪತ್ರಿಕಾ ವರದಿ

05-03-2013

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑