Page 10 of 292

ಧಾರಾ ರಾಮಾಯಣ ದಿನ – 151 (ದಿನಾಂಕ : 12-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭುವಿಯವರು ದಿವಿಯವರನ್ನು ಹಾಡಿಹೊಗಳುವುದು ಪದ್ಧತಿ. ಆದರೆ ರಾವಣ ಸಂಹಾರ ಎಂತಹ ಚಮತ್ಕಾರವನ್ನ ಮಾಡಿದೆ ಅಂದರೆ ದಿವಿಯವರು ಭುವಿಯವರ ಗುಣ ಕರ್ಮಗಳನ್ನು ಹಾಡಿ ಹೊಗಳ್ತಾ ಇದಾರೆ. ದೇವಗಂಧರ್ವದಾನವರು ಪರಮರ್ಶಿಗಳು ಯಕ್ಷಕಿನ್ನರರು ಯುದ್ಧ ನೋಡ್ಲಿಕ್ಕೆ ಬಂದವರು ಮರಳುವಾಗ ಹಾಡಿ ಹೊಗಳಿದರು. ರಾಮಾಯಣ ಯುದ್ಧದ ಮಹತಿಯನ್ನು… Continue Reading →

ಧಾರಾ ರಾಮಾಯಣ ದಿನ – 150 (ದಿನಾಂಕ : 11-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಕಸ್ಮಿಕವಾಗಿ ಕೊಂಚ ಬಿಡುವು ಸಿಕ್ಕಿದರೆ ಅದನ್ನು ಹೇಗೆ ವಿನಿಯೋಗ ಮಾಡಬೇಕು ಮತ್ತು ಹೇಗೆ ಮಾಡಬಾರದು ಎನ್ನುವುದಕ್ಕೆ ಎರಡು ಉದಾಹರಣೆ ಇಲ್ಲಿದೆ. ರಾಮ-ರಾವಣರ ಘೋರ ಸಮರ ನಡಿತಾ ಇದೆ. ಆಕಸ್ಮಾಕವಾಗಿ ಒಂದು ಬಿಡುವು ಪ್ರಾಪ್ತವಾಯಿತು. ರಾಮನ ಭೀಷಣವಾದ ಬಾಣಪ್ರಯೋಗಗಳ ಮುಂದೆ ರಾವಣ ಕುಸಿದು… Continue Reading →

ಧಾರಾ ರಾಮಾಯಣ ದಿನ – 149 (ದಿನಾಂಕ : 10-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಶ್ರೀಮದ್ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ನೂರನೆಯ ಸರ್ಗ. ರಾಮ-ರಾವಣರ ಅಂತಿಮ ಯುದ್ಧ ಮೊದಲಾಗುವುದು ಇಲ್ಲಿ. ಅವತಾರಕಾರ್ಯದ ಒಂದು ಪ್ರಮುಖ ಘಟ್ಟ. ದುಷ್ಟ ಶಿಕ್ಷಣ ; ಶಿಷ್ಟ ರಕ್ಷಣ ; ಧರ್ಮ ಸ್ಥಾಪನ. ಆ ದುಷ್ಟ ಶಿಕ್ಷಣದ ಅತ್ಯಂತ ಪ್ರಮುಖ ಘಟ್ಟ ಇದು. ಒಳಿತು-ಕೆಡುಕುಗಳು… Continue Reading →

ಧಾರಾ ರಾಮಾಯಣ ದಿನ – 148 (ದಿನಾಂಕ : 09-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಲಕ್ಷ್ಮಣನು ಬಾಣಕ್ಕೆ ಹೇಳಿದ ಮಾತು. ಯಾವ ಬಾಣದಿಂದ ಲಕ್ಷ್ಮಣನು ಮೇಘನಾದನನ್ನು ಸಂಹರಿಸಿದನೋ ಆ ಬಾಣವನ್ನು ಧನುಸ್ಸಿಗೆ ಹೂಡಿದಾಗ ಬಾಣವನ್ನೇ ಸಂಬೋಧಿಸಿ ಈ ಮಾತನ್ನು ಹೇಳ್ತಾನೆ. ಎಲೈ ಬಾಣವೇ! ಮೇಘನಾದನನ್ನು ಕೊಲ್ಲು. ರಾಮನು ಧರ್ಮಾತ್ಮ ಹೌದಾದರೆ, ಸತ್ಯಸಂಧ ಎಂಬುದು ಹೌದಾದರೆ, ರಾಮನು ಪೌರುಷದಲ್ಲಿ… Continue Reading →

ಧಾರಾ ರಾಮಾಯಣ ದಿನ – 147 (ದಿನಾಂಕ : 08-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅವಸರದಲ್ಲಿ ಯಾವುದಾದರೊಂದು ವ್ಯಕ್ತಿಯನ್ನು, ವಸ್ತುವನ್ನು ನಾವು ತಿರಸ್ಕರಿಸಿ ಬಿಡಬಾರದು. ‘ಇವನೇನು ಪ್ರಯೋಜದನವಲ್ಲ, ಇವನಿಂದ ಸ್ವಲ್ಪವೇ ಹೌದು..’ ಎಂಬ ಭಾವನೆಯನ್ನು ನಾವು ಬಹುಬೇಗ ತಾಳಬಾರದು, ವಿವೇಚನೆ ಬೇಕು. ವಿಭೀಷಣ ಬಂದು ಶರಣಾದ ದಿನ ಕಪಿಸೇನೆಗೆ ಇವನ್ಯಾಕೆ? ಇವನಿಂದ ಆಪತ್ತೇ ಆಗಬಹುದು ಎಂದೆನಿಸಿತ್ತು. ಆದರೆ,… Continue Reading →

ಧಾರಾ ರಾಮಾಯಣ ದಿನ – 146 (ದಿನಾಂಕ : 07-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನೇರವಾದ ದಾರಿಯಲ್ಲಿ ಹೋಗಿ ಗುರಿಯನ್ನು ತಲುಪಬೇಕಾದರೆ, ಬೇಕಾದ ಫಲವನ್ನು ಪಡೆಯಬೇಕಾದರೆ, ಅರ್ಹತೆ ಬೇಕಾಗ್ತದೆ, ಸಾಮರ್ಥ್ಯ ಬೇಕಾಗ್ತದೆ. ಅದು ಎರಡೂ ಇಲ್ಲದಿರುವಾಗ ಇರುವುದೇ ಅಡ್ಡದಾರಿ, ಮೋಸದ ದಾರಿ, ಮಾಯೆಯ ದಾರಿ. ಇಂದ್ರಜಿತುವಿಗೆ ನೇರವಾಗಿ ಎದುರು ನಿಂತು, ತನ್ನ ಹೆಸರು, ಗೋತ್ರ, ಪ್ರವರ ಹೇಳಿ… Continue Reading →

ಧಾರಾ ರಾಮಾಯಣ ದಿನ – 145 (ದಿನಾಂಕ : 06-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹಿಂದಿನ ಕಥೆಯಲ್ಲಿ ಹನುಮಂತ ಓಷಧ ಪರ್ವತವನ್ನು ಎತ್ತು ತಂದಿದ್ದನ್ನು ಕೇಳಿದ್ದೇವೆ. ನಿಜವಾಗಿ ರಾಮಾಯಣದಲ್ಲಿ ಹನುಮಂತನು ಎರಡು ಬಾರಿ ಓಷಧ ಪರ್ವತವನ್ನು ಎತ್ತು ತಂದಿದ್ದಾನೆ. ಒಂದು ಬಾರಿ ರಾಮಲಕ್ಷ್ಮಣ ಸಹಿತ ಸಮಸ್ತ ಕಪಿಸೇನೆಯ ಪರವಾಗಿ ಹಾಗೂ ಇನ್ನೊಂದು ಬಾರಿ ಲಕ್ಷ್ಮಣನಿಗಾಗಿ. 67 ಕೋಟಿ… Continue Reading →

ಧಾರಾ ರಾಮಾಯಣ ದಿನ – 144 (ದಿನಾಂಕ : 05-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪೆಟ್ಟು ಯಾವಾಗಲೂ ಕೆಟ್ಟದ್ದು ಅಂತೇನಿಲ್ಲ. ನೂರಾರು ಸಾವಿರಾರು ಪಿಟ್ಟು ಬಿದ್ದೆ ಶಿಲೆಯು ಮೂರ್ತಿಯಾಗುವಂಥದ್ದು. ಯಾವುದಕ್ಕಾದರೂ ಒಂದು ಆಕಾರ ಬರಬೇಕು ಅಂದ್ರೆ ಅದರ ಹಿಂದೆ ಪೆಟ್ಟುಗಳಿರ್ತವೆ. ಜೀವನದಲ್ಲಿ ಕೂಡ ಹಾಗೇ. ಸೋಲುಗಳು, ನೋವುಗಳು ನಮ್ಮನ್ನ ರೂಪಿಸ್ತವೆ. ನಮ್ಮನ್ನು ಪಕ್ವಗೊಳಿಸ್ತವೆ. ಯಾವುದೇ ಪೆಟ್ಟಿನಲ್ಲಿ, ನಮ್ಮ… Continue Reading →

ಧಾರಾ ರಾಮಾಯಣ ದಿನ – 143 (ದಿನಾಂಕ : 04-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ‘ನಾವು ಮಾಡಿದ ತಪ್ಪು ಕೂಡಲೇ ಫಲ ಕೊಡ್ಬೇಕು ಅಂತ ಇಲ್ಲ, ನಿಧಾನಕ್ಕೆ ಫಲ ಬರುವಂಥದ್ದು. ಬರುವಾಗ ಮಾತ್ರ, ಆ ತಪ್ಪು ಮಾಡಿದವನ ಬೇರು ಬೇರುಗಳನ್ನೂ ಕತ್ತರಿಸಿಬಿಡ್ತದೆ’ ಎಂಬ ಮನುಸ್ಮೃತಿಯ ಮಾತು ರಾವಣನಿಗೆ ಅನ್ವಯವಾಗ್ತಾ ಇದೆ‌. ರಾಕ್ಷಸರು ರಾಕ್ಷಸೇಂದ್ರನಿಗೆ ಕುಂಭಕರ್ಣನ ನಿಧನದ ನಿವೇದನೆಯನ್ನು… Continue Reading →

ಧಾರಾ ರಾಮಾಯಣ ದಿನ – 142 (ದಿನಾಂಕ : 03-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಂದರ್ಭಕ್ಕೆ ತಕ್ಕಂತೆ ಅಂಗಿ ತೊಟ್ಟುಕೊಳ್ಳುವುದು ಗೊತ್ತಿದೆ, ಶರೀರವನ್ನು ತೊಟ್ಟುಕೊಳ್ಳುವುದು ಗೊತ್ತಿದೆಯಾ? ಕೆಲವರು ಮಾಯಾವಿಗಳಾದ ರಾಕ್ಷಸರು ಸಂದರ್ಭಾನುಸಾರವಾಗಿ ರೂಪವನ್ನು ಮರೆಮಾಚ್ತಾರೆ, ಮಾಯಾಮಯವಾದ ಬೇರೊಂದು ರೂಪವನ್ನು ಧಾರಣೆ ಮಾಡ್ತಾರೆ. ಆದರೆ ಸಾಯುವಾಗ ನಿಜರೂಪವನ್ನೇ ತಾಳ್ತಾರೆ. ನಿಜರೂಪಕವು ಎರಡಿರ್ಲಿಕ್ಕೆ ಸಾಧ್ಯವುಂಟಾ? ಕುಂಭಕರ್ಣನಿಗೆ ಹಾಗಿತ್ತು! ಅವನ ಯುದ್ಧ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑