Page 11 of 292

ಧಾರಾ ರಾಮಾಯಣ ದಿನ – 141 (ದಿನಾಂಕ : 02-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ತನ್ನ ಬಾಹುಬಲದಿಂದ, ಪರಾಕ್ರಮದಿಂದ, ಮುಖ್ಯವಾಗಿ ವರಬಲದಿಂದ ಪ್ರಪಂಚಕ್ಕೇ ದೊಡ್ಡವನು ಎನಿಸಿಕೊಂಡವನು ಅಣ್ಣ. ವಾಸ್ತವವಾಗಿ ಅವನಿಗಿಂತ ದೊಡ್ಡವನು ತಮ್ಮ. ಗಾತ್ರದಲ್ಲಿಯೂ, ಬಲದಲ್ಲಿಯೂ, ವ್ಯಕ್ತಿತ್ವದಲ್ಲಿಯೂ. ಪ್ರಪಂಚವನ್ನೆಲ್ಲ ಗೆದ್ದವನು ಕಷ್ಟದಲ್ಲಿದಾನೆ. ರಾವಣ. ರಾವಣನಾಗಿ ಉಳಿದಿಲ್ಲ ಇವತ್ತು. ನಿಸ್ತೇಜನಾಗಿದ್ದಾನೆ. ನಿಸ್ಸಹಾಯಕನಾಗಿದಾನೆ. ಭವಿಷ್ಯ ಕತ್ತಲಾಗಿ ಕಾಣ್ತಾಯಿದೆ. ರಾಮನನ್ನು ಗೆಲ್ಲುವ… Continue Reading →

ಧಾರಾ ರಾಮಾಯಣ ದಿನ – 140 (ದಿನಾಂಕ : 01-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹಿಂದಿನ ಪ್ರವಚನದಲ್ಲಿ ರಾಮ ರಾವಣ ಯುದ್ಧವನ್ನು ಕೇಳಿದ್ದೇವೆ. ರಾಮರಾವಣಯುದ್ಧವು ಆರಂಭದಲ್ಲಿ ನಡೆದಿದೆ. ಕೊನೆಯಲ್ಲಿ ನಡೆಯುವಂಥದ್ದು ಇದೇ. ಆದರೆ ಕೊನೆಯಲ್ಲಿ ಮಾತ್ರವಲ್ಲ, ಯುದ್ಧಾರಂಭದ ಸ್ವಲ್ಪ ಮುಂದುವರೆದ ಭಾಗದಲ್ಲಿ ರಾವಣ ಸೋತಿದ್ದು, ರಾಮನ ಮುಂದೆ ರಾವಣ ನಿಶ್ಚೇತನನಾಗಿ, ನಿಸ್ಸತ್ವನಾಗಿ, ನಿರಾಯುಧನಾಗಿ ಬಿದ್ದಿದ್ದು. ಮನಸ್ಸು ಮಾಡಿದರೆ… Continue Reading →

ಧಾರಾ ರಾಮಾಯಣ ದಿನ – 139 (ದಿನಾಂಕ : 30-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮನು ಪ್ರಹಸ್ತ ಹೊರಗೆ ಬಂದಾಗ ಅವನ ಪರಿಚಯವನ್ನು ಕೇಳ್ತಾ ಇದ್ದಾನೆ. ಪ್ರಹಸ್ತನಲ್ಲಿ ಬೇಕಾದಷ್ಟು ಬಲವೋ, ಪರಾಕ್ರಮವೋ, ಬುದ್ಧಿ, ವೈಭವವೋ, ತೇಜಸ್ಸೋ ಎಲ್ಲಾ ಇದೆ. ಹಾಗಾಗಿಯೇ ವಿಭೀಷಣನ ಬಳಿ ಮುಗುಳ್ನಕ್ಕು ಕೇಳ್ತಾನೆ ಶ್ರೀರಾಮ, ‘ಯಾರಿವನು? ಬಹುದೊಡ್ಡ ಶರೀರದವನು, ಬಹುದೊಡ್ಡ ಸೈನ್ಯದೊಂದಿಗೆ ಹೊರಗೆ ಬರ್ತಾ… Continue Reading →

ಧಾರಾ ರಾಮಾಯಣ ದಿನ – 138 (ದಿನಾಂಕ : 29-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಸೆ ನಿರಾಸೆಯ ದಡದಿಂಕೂಡು ಜೀವನನದಿಯಿದು ಸೆಳೆದಿಹುದಯ್ಯ…ಬದುಕು ಅಂದರೆ ಹಾಗೇ..ಒಮ್ಮೊಮ್ಮೆ ಏನೂ ಸಮಸ್ಯೆಯಿಲ್ಲ ಬದುಕು ಸುಗಮ ಎನಿಸುತ್ತದೆ. ಧುತ್ತನೆ ಭೂತಾಕಾರದ ಸಮಸ್ಯೆ ಬಂದು ಎದುರಾಗ್ತದೆ. ಪರಿಹಾರ ಆಗ್ಹೋಯ್ತು ಅಂತ ಅನ್ಕೊಳ್ತೇವೆ ನಾವು. ಸಂಪೂರ್ಣ ಪರಿಹಾರ ಆಗಿ ಮುಕ್ತ. ಕೂಡಲೇ ಗೊತ್ತಾಗ್ತದೆ ಅದು ಹಾಗೇ… Continue Reading →

ಧಾರಾ ರಾಮಾಯಣ ದಿನ – 137 (ದಿನಾಂಕ : 28-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭಯಗೊಂಡನು ಸುಗ್ರೀವ! ಶರಶಯ್ಯೆಯಲ್ಲಿ ಮಲಗಿರುವ ರಾಮ ಲಕ್ಷ್ಮಣರನ್ನು ಕಂಡು..  ತಾಯಿಯಿಂದ ದೂರವಾದಾಗ ಮಗುವಿಗೆ ಭಯವಾಗ್ತದೆ. ತೈತ್ತಿರೀಯ ಉಪನಿಷತ್ತಿನ ಬ್ರಹ್ಮವಲ್ಲಿ ಹೇಳುವ ಹಾಗೆ ಭಗವಂತನೊಂದಿಗೆ ಚಿಕ್ಕ ಅಂತರ ಬಂದರೂ ಕೂಡ ಭಯವೆನ್ನುವುದು ಉಂಟಾಗುವುದು. ಮತ್ತೆ ಹೋಗಿ ಪೂರ್ತಿ ಸೇರಿದಾಗ ಆ ಭಯವಿಲ್ಲ ಎಂಬುದಾಗಿ…. Continue Reading →

ಧಾರಾ ರಾಮಾಯಣ ದಿನ – 136 (ದಿನಾಂಕ : 27-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಇತ್ತ ರಾಮನ ಭಟರು ಸುತ್ತಲಿಂದ ಲಂಕೆಯನ್ನು ಮುತ್ತಿರಲು ರಾಕ್ಷಸರು ರಾವಣನ ಮನೆಗೆ ಹೋಗಿ ಲಂಕೆಗೆ ಲಗ್ಗೆ ಹಾಕಲಾಗಿದೆ ಎಂಬ ವಾರ್ತೆಯನ್ನು ರಾವಣನಿಗೆ ಅರುಹಿದರು. ಯಾರ ಕಡೆಯಿಂದ ಬರಬೇಕೋ ಅವರ ಕಡೆಯಿಂದ ವಾನರ ಸೇನಾ ಸಹಿತನಾಗಿ ರಾಮನು ಲಂಕೆಗೆ ಮುತ್ತಿಗೆ ಹಾಕಿದ್ದಾನೆ ಎಂಬ… Continue Reading →

ಧಾರಾ ರಾಮಾಯಣ ದಿನ – 135 (ದಿನಾಂಕ : 26-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಲಂಕಾ ದ್ವೀಪದ ತ್ರಿಕೂಟ ಪರ್ವತದ ಪಕ್ಕದ ಸುವೇಲ ಪರ್ವತವನ್ನು ಏರುವ ಮನಸ್ಸು ರಾಮನಿಗೆ. ಅಂದೇ ಸಮುದ್ರಗಳನ್ನು ದಾಟಿ ರಾಮನು ಸಮುದ್ರದ ದಕ್ಷಿಣ ತೀರಕ್ಕೆ, ಲಂಕೆಯ ಪರಿಸರಕ್ಕೆ ಬಂದಿದ್ದಾನೆ. ಶುಕ-ಸಾರಣರ ಆಗಮನ ಮತ್ತು ಬಂಧನ, ಮೋಚನ; ಶಾರ್ದೂಲ ಮತ್ತು ಬಳಗದ ಆಗಮನ, ಬಂಧನ,… Continue Reading →

ಧಾರಾ ರಾಮಾಯಣ ದಿನ – 134 (ದಿನಾಂಕ : 25-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಳ್ಳೆಯವರ ನಡುವೆ ಕೆಟ್ಟವರಿರುವುದು ಸುಲಭವಲ್ಲ. ಒಳ್ಳೆಯತನದ ಗಾಳಿ ಎಲ್ಲೆಡೆಯೂ ಬೀಸುವಾಗ, ಎಲ್ಲರ ಕಣ್ಣು,ಬಾಯಿಯಿಂದ ಒಳಿತೇ ಬರುವಾಗ ತನ್ಮಧ್ಯದಲ್ಲಿ ಕೆಟ್ಟವರಾಗಿ ಇರಲಿಕ್ಕೆ ಸುಲಭವಲ್ಲ. ಕೆಟ್ಟವರು ಅನೇಕರ ನಡುವೆ ಒಳ್ಳೆಯವರು ಇರುವುದು ಸಾಧ್ಯವೇ ಇಲ್ಲ. ಯಾಕಂದ್ರೆ, ಕೆಟ್ಟ ವಾತಾವಾರಣ, ಯಾರ ಮುಖದಲ್ಲಿ ನೋಡಿದ್ರೂ ಕೆಟ್ಟ… Continue Reading →

ಧಾರಾ ರಾಮಾಯಣ ದಿನ – 133 (ದಿನಾಂಕ : 24-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೋಪದ ಮೂಲ ಬಲವಲ್ಲ. ಎಷ್ಟೋ ಬಾರಿ ಕೋಪದ ಮೂಲ ಅಸಹಾಯಕತೆ, ಸೋತೆನೆಂಬ ಭಾವ. ಅದು ಕೋಪವನ್ನು ಉಂಟು ಮಾಡ್ತದೆ. ತಾಯಿ ಸಮಾಧಾನವಾಗಿ ಹೇಳಿದ್ರೆ ಮಗು ಕೇಳ್ತದೆ ಅಂತಾದ್ರೆ ತಾಯಿ ಕೋಪ ಮಾಡುವ ಪ್ರಮೇಯವೇ ಇಲ್ಲ. ಸೋತೆನೆನಿಸಿದಾಗ ತಾಯಿ ಕೋಪ ಮಾಡ್ತಾಳೆ. ಯಾರಾದರೂ… Continue Reading →

ಧಾರಾ ರಾಮಾಯಣ ದಿನ – 132 (ದಿನಾಂಕ : 23-11-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮೂರು ಮಂಗಗಳ ಕುರಿತು ನೀವೆಲ್ಲಾ ಕೇಳಿದೀರಿ. ಕಣ್ಣು ಕಟ್ಟಿದ ಮಂಗ ಒಂದು, ಕಿವಿ ಮುಚ್ಚಿದ ಮಂಗವೊಂದು, ಬಾಯಿ ಕಟ್ಟಿದ ಮಂಗವೊಂದು. ಏನದರ ಅರ್ಥ? ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ. ಆದರೆ ಮನುಷ್ಯ ಎಲ್ಲಿವರೆಗೆ ಬಂದಿದಾನೆ ಅಂದ್ರೆ ಒಳ್ಳೆಯದನ್ನ ಕೇಳ್ಬೇಡ, ನೋಡ್ಬೇಡ, ಮಾತನಾಡಲೇಬೇಡ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑