Page 115 of 292

13/10/2013:ಭಾವಪೂಜೆ ಪೋಟೋಗಳು

13/10/2013 ನಡೆದ ಭಾವಪೂಜೆಯ ಪೋಟೋಗಳು Facebook Comments Box

ಅಂತರಂಗದ ಕದ ತಟ್ಟಿದ ಭಾವ ಪೂಜೆ

ಬೆಂಗಳೂರು: ಅಲ್ಲಿ ನೆರೆದವರ ಮನವೆಲ್ಲ ಪುಳಕ, ಧ್ಯಾನದ ಹಾದಿಯಲ್ಲಿ ಜೀವಾತ್ಮ ಪರಮಾತ್ಮನ ಕಾಣುವ ಯತ್ನದಲ್ಲಿ ದಿವ್ಯತೆಯನ್ನು ಅನುಭವಿಸಿದರು, ವಿಸ್ಮಿತರಾದರು. ಇದು ಸಾಧ್ಯವಾಗಿದ್ದು, ಬೆಂಗಳೂರಿನ ಕೆ.ಎಸ್.ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶಿಷ್ಟ ಭಾವಪೂಜೆಯಲ್ಲಿ. ಭಾನುವಾರ ಸಂಜೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಲ್ಪನೆಯ ಕೂಸು, ರಾಮಕಥೆಗಿಂತಲೂ ವಿಶಿಷ್ಟವಾದ, ಅಧ್ಯಾತ್ಮದ ಸಿಹಿಜೇನು ತಿನಿಸುವ ಭಾವ ಪೂಜೆಯಲ್ಲಿ ತೊಡಗಿಸಿ,… Continue Reading →

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. ಸದಾ ರಾಮ-ರಾಮೇತಿ ನಾಮಾಮೃತಂ ತೇ ಸದಾ ರಾಮಮ್ ಆನಂದ-ನಿಷ್ಯಂದ-ಕಂದಮ್ | ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮ್ ಅಂತರ್ಭಜೇ ತಂ ನಿತಾಂತಮ್ || ಶ್ರೀಮದ್ವಾಲ್ಮೀಕಿ ರಾಮಾಯಣದ ಅತ್ಯಂತ ಚೇತೋಹಾರಿ ಪಾತ್ರಗಳಲ್ಲಿ ಹನೂಮಂತನೂ ಒಬ್ಬ. ದಾಸೋಽಹಂ ಕೋಸಲೇಂದ್ರಸ್ಯ – ಎಂಬುದಾಗಿ ಹೇಳಿಕೊಂಡ… Continue Reading →

ಜ್ಞಾನ ಸುಮ 15: “ಅದ್ವಿತೀಯ ಭಾಷ್ಯಕಾರ ಶಂಕರ ಭಗವತ್ಪಾದರು” – ಪ್ರೊ. ವೆಂಕಟೇಶ ಕೃಷ್ಣ ವೀಣಾಕರ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಅನಂತಪುರದಿಂದ ತಿರುವನಂತಪುರಕ್ಕೆ “ಅನಂತ ಗೋಯಾತ್ರೆ”ಗೆ ಸಿದ್ಧತೆ

ಪೆರ್ಲ: ‘ಕೃಷಿ – ಆಹಾರ – ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದಲ್ಲಿ ಗೋವಿನ ಕುರಿತಾದ ಅರಿವು ಮತ್ತು ಜಾಗೃತಿ ಮೂಡಿಸುತ್ತಾ ಕೇರಳದ ಉತ್ತರದಲ್ಲಿರುವ ಅನಂತಪುರದಿಂದ ಹೊರಟು ದಕ್ಷಿಣದಲ್ಲಿರುವ ತಿರುವನಂತಪುರದ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯನ್ನು ಸೇರಲಿರುವ ‘ಅನಂತ ಗೋಯಾತ್ರೆ’ಗೆ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 14ರಂದು ಅನಂತಪುರದಿಂದ ವಿಧ್ಯುಕ್ತ ಚಾಲನೆ ಪಡೆಯಲಿರುವ ಯಾತ್ರೆಯು 17 ರಂದು ತಿರುವನಂತಪುರವನ್ನು… Continue Reading →

ಭಜನೆ ಸಂಗ್ರಹ mp3

ಹರೇರಾಮ.ಇನ್ ನಲ್ಲಿ ಪ್ರಕಟಗೊಂಡ ಭಜನೆ / ಸಂಗೀತ / ಹಾಡುಗಳ ಸಮಗ್ರ ಸಂಗ್ರಹವನ್ನು ಓದುಗರ ಅನುಕೂಲಕ್ಕಾಗಿ ಇಲ್ಲಿ ನೀಡುತ್ತಿದ್ದೇವ. ಸಹೃದಯ ಕೇಳುಗರು ಕೇಳಿ, ಪಸರಿಸಬೇಕಾಗಿ ವಿನಂತಿ.. Bhajan Collections: Bhajan Detail Play Download Sri Sri Prarthana By: HH Sri Raghaveshwara Bharati Swamiji Link Koojantam Raama Raameti Raamakatha Bhajan,… Continue Reading →

13-18 ಅಕ್ಟೋಬರ್ 2013: “ಅನಂತ ಗೋಯಾತ್ರೆ”

13-18 ಅಕ್ಟೋಬರ್ 2013: “ಅನಂತ ಗೋಯಾತ್ರೆ” ಪೆರ್ಲ – ಬಜಕ್ಕೂಡ್ಳು ಗೋಶಾಲೆಯ ನೇತೃತ್ವದಲ್ಲಿ ಕಾಸರಗೋಡು ತಳಿ ಸಂರಕ್ಷಣಾ ಯಾತ್ರೆ “ಅನಂತ ಗೋಯಾತ್ರೆ”, ಅನಂತಪುರದಿಂದ ತಿರುವನಂತ ಪುರದ ತನಕ… (ಆಮಂತ್ರಣ ಕೃಪೆ: ಶ್ರೀ ಗೋವಿಂದ ಬಳ್ಳಮೂಲೆ, ಪ್ರಸಾರ-ಮುಳ್ಳೇರಿಯ ಮಂಡಲ)   Facebook Comments Box

ಜ್ಞಾನಸುಮ 14: “ಅಯಮಾತ್ಮಾ ಬ್ರಹ್ಮ” – ವಿದ್ವಾನ್ ಶೇಷಾಚಲ ಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ನವರಾತ್ರಿಯ ಶುಭಾಶಯಗಳು

Facebook Comments Box

ನವರಾತ್ರಿ ಆಮಂತ್ರಣ

Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑