ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಯಾವುದೇ ನಿರ್ಮಾಣಕ್ಕೆ ಎರಡು ಸಂಗತಿಗಳು ತುಂಬಾ ಮುಖ್ಯವಾಗ್ತವೆ. ಅದು ಭದ್ರವಾಗಿರಬೇಕು ಮತ್ತು ಅದು ಸುಂದರವಾಗಿರಬೇಕು. ಈಗ ಒಂದು ಮನೆಯನ್ನು ಕಟ್ಟಿದ್ರೆ, ಮೊದಲು ಮನೆ ಭದ್ರವಾಗಿರಬೇಕು, ಹಾಗೆಯೇ ಚೆಂದವಾಗಿರಬೇಕು. ಹಾಗೆಯೇ ‘ಕಲ್ಪಕ್ಕೊಂದು’ ಎನ್ನಬಹುದಾಗಿರತಕ್ಕಂತ ಸಾಗರ ಸೇತು ಅದು ಭದ್ರವಾಗಿಯೂ ಇತ್ತು, ಮತ್ತು ಸುಂದರವಾಗಿಯೂ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಮ್ಮೊಮ್ಮೆ ದೊಡ್ಡವರಿಗೂ ಸಣ್ಣವರಿಂದ ಕೆಲಸ ಆಗಬೇಕಾದ್ದಿರ್ತದೆ. ಆಗ ಸಣ್ಣವರು ಸಣ್ಣತನ ಮಾಡಬಾರದು, ದೊಡ್ಡತನವನ್ನು ಮೆರೆಯಬೇಕು. ಯಾಕೆ ಈ ಪ್ರಸಕ್ತಿ? ರಾಮನಿಗೆ ಸಮುದ್ರದಿಂದ ಆಗಬೇಕಾದ ಕಾರ್ಯವಿದೆ. ಸಮುದ್ರ ಅಂದ್ರೆ ಎಷ್ಟು ದೊಡ್ಡದು! ರಾಮ ಮನುಷ್ಯನಲ್ವೇ, ಯಾರು ದೊಡ್ಡವರು? ಎನ್ನುವ ಜಿಜ್ಞಾಸೆಯನ್ನೇ ಮಾಡಬೇಡಿ. ಮನುಷ್ಯತ್ವದ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಗ ತಾನೇ ಜನಿಸಿದ ಮಾನವ ಶಿಶು ಅದೆಷ್ಟು ಅಸಹಾಯಕ, ಎಷ್ಟು ದುರ್ಬಲ. ಕುಳಿತುಕೊಳ್ಳುವ, ನಿಂತುಕೊಳ್ಳುವ ಶಕ್ತಿಯಿಲ್ಲ, ನಡೆಯುವ ಶಕ್ತಿಯಿಲ್ಲ, ಮಾತು ಬರೋದಿಲ್ಲ, ಅಗೆಯಲಿಕ್ಕೆ ಹಲ್ಲಿಲ್ಲ, ಆಲೋಚನೆ ಮಾಡ್ಲಿಕ್ಕೆ ಬುದ್ಧಿ, ಅನುಭವ ಇಲ್ಲ, ಚರ್ಮ ದಪ್ಪ ಇಲ್ಲ, ಇರುವೆಗಳೂ ಕಚ್ಚಿ ಕೊಲ್ಲಬಹುದು. ಅಂತಹ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: “ಗಡುವಿರುವುದೆಲ್ಲಕಂ ಮಂಕುತಿಮ್ಮ” – ಗುಂಡಪ್ಪನವರ ಮಾತು. ಎಲ್ಲಕ್ಕೂ ಒಂದು ಮಿತಿ ಇದೆ. ಆ ಮಿತಿಯವರೆಗೂ ಸರಿ. ಅದನ್ನು ದಾಟಿದಾಗ ಹಗ್ಗ ಹರಿಯುವುದು ಖಂಡಿತ. ವಿಭೀಷಣ ಯುಗ ಯುಗಗಳ ಕಾಲ ಸಹಿಸಿದ್ದ. ಅಣ್ಣನ ಆಲೋಚನೆ, ಅಣ್ಣನ ನಡತೆ, ಅಣ್ಣ ಮಾಡಿದ ಅನ್ಯಾಯಗಳು ಅವನಿಗೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಂಗದಿಂದ ಗುಣಗಳೂ, ದೋಷಗಳೂ ನಮ್ಮಲ್ಲಿ ಸಂಕ್ರಾಂತವಾಗ್ತದೆ. ಉತ್ತಮರ ಸಂಗ ಮಾಡಿದರೆ ಉತ್ತಮ ಗುಣಗಳು ನಮ್ಮಲ್ಲಿ ಬರ್ತವೆ. ಅಧಮರ ಸಂಗ ಮಾಡಿದರೆ ಅವರ ದುರ್ಗುಣಗಳು ನಮ್ಮಲ್ಲಿ ಬರ್ತವೆ. ‘ಸಗಣಿಯವನೊಡನೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಟ ಲೇಸು’ ~ ಯಾಕೆಂದರೆ ಮೈ ಸುಗಂಧ-ಭರಿತ ಆಗ್ತದೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಹಿಗ್ಗುವುದಕ್ಕೊಂದು ಕಾಲ, ಕುಗ್ಗುವುದಕ್ಕೂ ಒಂದು ಕಾಲ. ಶುಕ್ಲಪ ಕ್ಷವಿಡೀ ಚಂದ್ರನು ಹಿಗ್ತಾ ಇರ್ತಾನೆ. ಕೃಷ್ಣ ಪಕ್ಷ ಬಂದಾಗ ಕುಗ್ಗತೊಡಗುತ್ತಾನೆ. ಕತ್ತಲೆಗೂ ಹಾಗೇ. ಕೊಬ್ಬಲಿಕ್ಕೆ ಒಂದು ಕಾಲವಿರ್ತದೆ. ಕುಗ್ಗಲಿಕ್ಕೆ ಒಂದು ಕಾಲವಿರ್ತದೆ. ಶುಕ್ಲ ಪಕ್ಷದಲ್ಲಿ ಕತ್ತಲೆ ಕುಗ್ಗುತ್ತದೆ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೊಟ್ಟದ್ದು ತನಗೆ. ಈ ಮಾತನ್ನು ಭಾರತವನ್ನು ಹೊರತುಪಡಿಸಿ ಇನ್ಯಾವ ದೇಶವೂ ಹೇಳಿಲ್ಲ. ನೀ ಕೊಟ್ಟದ್ದು ನಿನಗೆ. ಬಚ್ಚಿಟ್ಟದ್ದು ಪರರಿಗೆ. ಒಳಿತಾಗಲಿ, ಕೆಡುಕಾಗಲಿ ಪ್ರಪಂಚಕ್ಕೆ ನಾವೇನು ಕೊಡುತ್ತೇವೋ ಅದೇ ಬಹುಗುಣವಾಗಿ, ಹಲವು ಪಾಲು ವೃದ್ಧಿ ಹೊಂದಿ ಹಿಂದಿರುಗಿ ಬರ್ತದೆ. ರಾವಣ ವಿಶ್ವಕ್ಕೆ, ಸಮಾಜಕ್ಕೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅಮಂಗಲವನ್ನು ಮಂಗಲವನ್ನಾಗಿ ಮಾರ್ಪಡಿಸಲು ಮಂಗಲವು ಅಮಂಗಲವಿರುವಲ್ಲಿಗೆ ಯಾತ್ರೆಯನ್ನು ಕೈಗೊಳ್ತದೆ. ಅಯೋಧ್ಯೆಯ ರಾಮ ಪಂಚವಟಿಗೆ ಬರ್ತಾನೆ. ಯಾಕೆಂದರೆ ಪಂಚವಟಿ ಅಮಂಗಲವಾಗಿತ್ತು. ಅದು ರಾಕ್ಷಸಾಕೀರ್ಣವಾಗಿತ್ತು. ರಾಮನೆಂಬ ಮಂಗಲವು ಅಯೋಧ್ಯೆಯಿಂದ ಪಂಚವಟಿಗೆ ಏಕೆ ಬಂತು? ಎಂದರೆ ಜನಸ್ಥಾನವನ್ನು ಮಂಗಲಮಯವನ್ನಾಗಿ ಮಾಡಲು. ಅಮಂಗಲವನ್ನು ಪರಿಹರಿಸಲು. ಅಯೋಧ್ಯೆಯಿಂದ ಪಂಚವಟಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮಾಯಣದಲ್ಲಿ ಧರ್ಮಯುದ್ದವನ್ನು ನಿರೂಪಿಸುವ ಕಾಂಡವೇ ಯುದ್ಧಕಾಂಡ. ಯುದ್ಧ ಎಲ್ಲಿ? ಎಂದರೆ ಎರಡು ಪಕ್ಷಗಳಿರುವಲ್ಲಿ. ಒಳಿತು ಮತ್ತು ಕೆಡುಕುಗಳು ಎರಡು ಪಕ್ಷಗಳು. ಒಳಿತು ಕೆಡುಕುಗಳು ಸೃಷ್ಟಿ ಆದಾಗಿನಿಂದ ಇದೆ. ಸೃಷ್ಟಿಯಲ್ಲಿ ಒಳಿತು ಮತ್ತು ಕೆಡುಕು ಎರಡು ಇದೆ. ಎರಡು ಸೇರಿದಾಗ ಮಾತ್ರ ಸೃಷ್ಟಿ…. Continue Reading →
|| मत्स्यावतारस्तु इह मर्त्य शिक्षणं, रक्षोवधायैव न केवलं विभो: || “Divinity descended on earth to demonstrate the lesson called life to the human race; not just to decimate the demons.” Srimad Bhagawata (about Ramavatara). How would it be… Continue Reading →