Page 131 of 292

ಧರ್ಮಜ್ಯೋತಿ 34: “ಸಗ್ಗದ ಹಾದಿಗೆ ಬೇಕು ಧರ್ಮದಜ್ಯೋತಿ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು ಪ್ರಕಟಗೊಳ್ಳುತ್ತಿದ್ದು,  ಈ ಕಂತಿನೊಂದಿಗೆ ‘ಧರ್ಮಜ್ಯೋತಿ‘ ಲೇಖನಾಮೃತ ಮಾಲಿಕೆಯ ಎಲ್ಲಾ  ಕಂತುಗಳು ಪೂರ್ಣಗೊಳ್ಳುತ್ತಿವೆ. ಈ ಲೇಖನಮಾಲೆ ಈ ರೂಪದಲ್ಲಿ ಪ್ರಕಟಗೊಳ್ಳಲು ಸಹಕರಿಸಿದ ಎಲ್ಲರಿಗೆ ಧನ್ಯವಾದಗಳು. ಸ್ಪಂದಿಸಿದ ಶ್ರೀಗುರುಗಳ ಶಿಷ್ಯಕೋಟಿಗೂ ವಂದನೆಗಳು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 34: “ಸಗ್ಗದ… Continue Reading →

Guruvani-50

Facebook Comments Box

ಮಾಣಿ ಮಠದ ಜನಭವನ ಲೋಕಾರ್ಪಣೆ – ಒಳಗಿನ ಭವನದಲ್ಲಿ ರಾಮನಿರಲಿ: ರಾಘವೇಶ್ವರ ಶ್ರೀ

ರಾಮ ಕೊಟ್ಟ ಭವನದೊಳಗೆ ನಾವಿರುವುದು. ಅದೇ ರೀತಿ ನಮ್ಮೊಳಗಿನ ಭವನದೊಳಗೆ ರಾಮನಿರಲಿ. ಶಿಷ್ಯಕೋಟಿಯು ಅತ್ಯಂತ ಪ್ರೀತಿಯಿಂದ ಶ್ರೀಮಠಕ್ಕರ್ಪಿಸಿದ ಸಭಾಭವನಕ್ಕೆ “ಜನಭವನ”ವೆಂದೇ ನಾಮಕರಣ ಮಾಡುತ್ತಿದ್ದು ಇದು ಸಾವಿರಾರು ಜನರ ಭಾವನೆಯ ಕೇಂದ್ರವಾಗಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವ್ಯಾಖ್ಯಾನಿಸಿದರು. ಅವರು ಮಂಗಳವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ವಠಾರದಲ್ಲಿ… Continue Reading →

ಮಾಣಿ ಮಠ ನೂತನ ಸಭಾಭವನ ಛಾಯಚಿತ್ರಗಳು

ಮಾಣಿ ಮಠ ನೂತನ ಸಭಾಭವನ ಛಾಯಚಿತ್ರಗಳು Facebook Comments Box

ಧರ್ಮಜ್ಯೋತಿ 33: “ಇಲಿ ಮೆಚ್ಚಿದ ವರ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 33: “ಇಲಿ ಮೆಚ್ಚಿದ ವರ” ಅದೊಂದು ರಮಣೀಯ ಪ್ರಾತಃಕಾಲ. ಮುನಿಯೊಬ್ಬ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಅರ್ಘ್ಯಪ್ರದಾನ ಮಾಡುತ್ತಿದ್ದ. ಆಗ ಪ್ರವಾಹದಲ್ಲಿ ಸಿಕ್ಕಿ ಮುಳುಗುತ್ತಿದ್ದ… Continue Reading →

ಹುಬ್ಬಳ್ಳಿ ರಾಮಕಥಾ: ಆಮಂತ್ರಣ ಪತ್ರಿಕೆ

ಮೇ ೨೪ರಿಂದ ೨೮ರ ತನಕ ಹುಬ್ಬಳ್ಳಿಯ ಗೋಕುಲ ಗಾರ್ಡನ್ ನಲ್ಲಿ ನಡೆಯಲಿರುವ ರಾಮಕಥಾ ಆಹ್ವಾನ ಪತ್ರಿಕೆ:

Guruvani-49

Facebook Comments Box

ಶಂಕರ ಜಯಂತಿ ಶುಭಾಶಯಗಳು

15-May-2013: ಶಂಕರ ಜಯಂತಿಯ ಶುಭ ಸಂದರ್ಭದಲ್ಲಿ ಎಲ್ಲಾ ಓದುಗ ವೃಂದಕ್ಕೆ ಶುಭಾಶಯಗಳು. Facebook Comments Box

ಧರ್ಮಜ್ಯೋತಿ 32: “ಆರಾಧನೆ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 32: “ಆರಾಧನೆ” ಶಿಷ್ಯರು ಗುರುಗಳ ಆರಾಧನೆಯನ್ನು ಮಾಡುತ್ತಾರೆ. ಮಕ್ಕಳು ತಂದೆಯ ಶ್ರಾದ್ಧವನ್ನು ಮಾಡುತ್ತಾರೆ. ಇವೆರಡರಲ್ಲಿ ವ್ಯತ್ಯಾಸವಿದೆ. ತಂದೆಯ ಜೀವ ಉದ್ಧಾರವಾಗಲಿ ಎಂದು ಶ್ರಾದ್ಧವನ್ನು… Continue Reading →

Gurupada-48

Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑