Page 136 of 292

ಸಮರ್ಪಣಾಭಾವಕ್ಕೆ ಶ್ರೇಷ್ಠಪ್ರತೀಕ ಆಂಜನೇಯ-ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ಮುಂಬಯಿ.ಫೆ೧೭. ನಮಗೆ ಬದುಕನ್ನಿತ್ತ ಭಗಂತನಿಗೆ ನಾವೆಲ್ಲರೂ ಋಣಿಗಳು.ಇದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅಂತಹ ಭಗವಂತನ ಬಾಯಿಂದಲೇ ತಾನು ನಿನಗೆ ಋಣಿ ಎಂಬ ಮಾತನ್ನು ಆಡಿಸಿದ ಭಕ್ತನೋರ್ವ ಲೋಕದಲ್ಲಿದ್ದರೆ ಆತ ಆಂಜನೇಯ ಮಾತ್ರ. ರಾವಣನಿಂದ ಅಪಹೃತಳಾಗಿದ್ದ ಲೋಕಮಾತೆಯಾದ ಜನಕನಂದಿನಿಯನ್ನು ಕನಕಮಯಲಂಕೆಯಲ್ಲಿ ಕಂಡು ಅವಳಿಗೆ ರಾಮಮುದ್ರಿಕೆಯನ್ನಿತ್ತು ಅವಳಿಂದ ಅಭಿಜ್ಞಾನವನ್ನು ಪಡೆದು ಅದನ್ನು ಪ್ರಭು ಶ್ರೀರಾಮಚಂದ್ರನಲ್ಲಿ ನಿವೇದಿಸಿಕೊಂದಾಗ ಸ್ವತಹ ಶ್ರೀರಾಮನೆ ಆಂಜನೇಯನಿಗೆ… Continue Reading →

ಬದುಕಿನಲ್ಲಿ ಶೋಧನೆ ಅತ್ಯಗತ್ಯ- ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಮುಂಬಯಿ.ಫೆ ೧೬. ಶೋಧನೆ ಎಂಬುದು ಎಲ್ಲರ ಬದುಕಿನಲ್ಲಿಯೂ ಎಲ್ಲ ಕಾಲದಲ್ಲಿಯೂ ಅತ್ಯಗತ್ಯ. ಎಲ್ಲ ರೀತಿಯ ಸಾಧನೆಯ ಹಿನ್ನೆಲೆಯಲ್ಲಿಯೂ ಶೋಧನೆಯ ತಳಹದಿಯಿದೆ.ಪ್ರತಿಯೊಂದು ಆವಿಷ್ಕಾರವೂ ಸತತಶೋಧನೆಯ ತುಡಿತದ ಫಲ.ಲೋಕದ ಇತಿಹಾಸದಲ್ಲಿ ಮೊಟ್ಟಮೊದಲನೆಯ ಅತಿದೊಡ್ಡಮಟ್ಟದ ಶೋಧವೆಂದರೆ ರಾಮಭಕ್ತಾಗ್ರೇಸರ ಆಂಜನೇಯನ ಸೀತಾನ್ವೇಷಣೆ.ಕೋಟಿ,ಕೋಟಿ ಸಂಖ್ಯೆಯ ಕಪಿಗಳ ತಂಡದ ನೇತೃತ್ವವನ್ನು ವಹಿಸಿ ದಕ್ಷಿಣದಿಕ್ಕಿನಲ್ಲಿ ಸೀತಾನ್ವೇಷಣೆಯನ್ನು ನಡೆಸಿದ ಅಂಗದನ ಗುಂಪಿನಲ್ಲಿದ್ದ ಆಂಜನೇಯ ಶತಯೊಜನ ವಿಸ್ತೀರ್ಣದ ಸಾಗರವನ್ನು… Continue Reading →

ಧರ್ಮಜ್ಯೋತಿ 20: “ಸ್ಮರಣೆಯೊಂದೇ ಸಾಲದೇ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 20: ಸ್ಮರಣೆಯೊಂದೇ ಸಾಲದೇ ಭಗವಂತನ ದಿವ್ಯಮಂಗಲ ವಿಗ್ರಹ ಒಮ್ಮೆ ನಮ್ಮ ಹೃದಯದಲ್ಲಿ ಹಾದು ಹೋದರೆ ಎಂತಹ ಪರಿವರ್ತನೆಯನ್ನು ನಮ್ಮಲ್ಲಿ ತರಬಲ್ಲುದೆಂಬುದಕ್ಕೆ ರಾಮಾಯಣದ ಒಂದು… Continue Reading →

Gurupada-38

Facebook Comments Box

ಧರ್ಮಜ್ಯೋತಿ 19: “ಗುರುಮೂರುತಿ – ಗುರುಮಾರುತಿ”

ಸೀತಾದೇವಿಯೊಡನೆ ಶ್ರೀರಾಮ ದಂಡಕಾವನದಲ್ಲಿ ಸಂಚಾರ ಮಾಡುತ್ತಿದ್ದಾಗ ಬಂಗಾರದ ಜಿಂಕೆಯೊಂದು ಸೀತೆಯ ಕಣ್ಮುಂದೆ ಸುಳಿಯಿತು.
ಅಲ್ಲಿಯವರೆಗೆ ರಾಮನನ್ನು ಹೊರತು ಬೇರೇನನ್ನೂ ಬಯಸದ ಸೀತೆ ಮಾಯಾ ಬಂಗಾರದ ಜಿಂಕೆಯನ್ನು ಬಯಸಿದಳು. ಅದಕ್ಕಾಗಿ ಶ್ರೀರಾಮನನ್ನು ದೂರ ಕಳುಹಿಸಿದಳು. ತನ್ನ ರಕ್ಷಣೆಗಾಗಿ ರಾಮನಿಂದ ನಿಯುಕ್ತನಾದ ಲಕ್ಷ್ಮಣನನ್ನು ದೂರ ಅಟ್ಟಿದಳು.

ಗುಲ್ಬರ್ಗಾದಲ್ಲಿ ರಾಮಕಥಾ

ಓದಲು ಚಿತ್ರವನ್ನು ಒತ್ತಿರಿ Facebook Comments Box

ಗೋರೆ, ಕುಮಟಾದಲ್ಲಿ ರಾಮಕಥಾ

Facebook Comments Box

ದೊಂಬಿವಲಿ, ಮುಂಬೈ ರಾಮಕಥಾ

Facebook Comments Box

Gurupada-37

Facebook Comments Box

04, 05 – ಫೆಬ್ರವರಿ, 2013: ಜೋಧ್‍ಪುರ ರಾಮಕಥಾ – ಫೋಟೋ

ಜೋದಪುರ್, ರಾಜಸ್ಥಾನ: ಇಲ್ಲಿ ನಡೆಯುತ್ತಿರುವ ರಾಮಕಥೆಯ ಫೋಟೋಗಳು. Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑