Page 212 of 292

ಶ್ರೀ ರಾಣಾಯನೀಯ ಸಾಮಸಭಾ, ಸುರಕಟ್ಟ್ಟೆ, ಹೊನ್ನಾವರ

ಶ್ರೀ ರಾಣಾಯನೀಯ ಸಾಮಸಭಾ ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಅಂಚೆ : ಸುರಕಟ್ಟ್ಟೆ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ – ದೂರವಾಣಿ: ೦೮೩೮೭ – ೨೬೨೧೮೨ Facebook Comments Box

ಶ್ರೀಸಾಯಿಸರಸ್ವತಿ ವಿದ್ಯಾಕೇಂದ್ರ, ಬೋಗಾದಿ, ಮೈಸೂರು

ಶ್ರೀಸಾಯಿಸರಸ್ವತಿ ವಿದ್ಯಾಕೇಂದ್ರ ಗುರುಕುಲ ಯೋಗಾಶ್ರಮ ಟ್ರಸ್ಟ್ ಅಂಚೆ: ಬೋಗಾದಿ ಮೈಸೂರು ಜಿಲ್ಲೆ – ೫೭೦ ೦೨೬, ದೂರವಾಣಿ: ೦೮೨೧ – ೨೫೯೮೬೬೮, ೨೫೪೨೬೪೨ Facebook Comments Box

ಶ್ರೀರಾಮ ಸಂಸ್ಕೃತ ವೇದಪಾಠಶಾಲಾ, ಪೆರಾಜೆ, ಮಾಣಿ

ಶ್ರೀರಾಮ ಸಂಸ್ಕೃತ ವೇದಪಾಠಶಾಲಾ ಪೆರಾಜೆ, ಅಂಚೆ : ಬುಡೋಳಿ, ಮಾಣಿ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ – ದೂರವಾಣಿ: ೦೮೨೫೫-೨೭೪೩೧೮ Facebook Comments Box

ಶ್ರೀ ಭಾರತೀಗುರುಕುಲಮ್, ರಾಮಚಂದ್ರಾಪುರಮಠ

ಶ್ರೀ ಭಾರತೀಗುರುಕುಲಮ್ ಶ್ರೀರಾಮಚಂದ್ರಾಪುರಮಠ, ಅಂಚೆ : ಹನಿಯ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ – ದೂರವಾಣಿ: ೦೮೧೮೫-೨೫೩೬೧೬, ೨೫೬೧೮೩ Facebook Comments Box

ಶ್ರೀರಾಮದೇವ ಬಾನ್ಕುಳಿ

|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ಭಾನ್ಕುಳಿ ಅವಿಚ್ಛಿನ್ನಶಾಂಕರರಾಜಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಹದಿನಾರನೆಯ ಪೀಠಾಧಿಪತಿಗಳಾದ ಶ್ರೀಅನಂತೇದ್ರಭಾರತಿಗಳು ತಮ್ಮ ಶಿಷ್ಯರಾದ ಶ್ರೀರಾಮಭದ್ರಭಾರತಿಗಳನ್ನು ಶ್ರೀರಾಮಚಂದ್ರಾಪುರಮಠದಲ್ಲಿ ಉಳಿಸಿ ಬಿಳಗಿ ಅರಸರ ಪ್ರಾರ್ಥನೆಯನ್ನು ಮನ್ನಿಸಿ ಸಿದ್ಧಾಪುರ ಸೀಮೆಯ ಬಿದ್ರಕಾನು ಎಂಬಲ್ಲಿ ನೂತನ ಮಠಾಯತನವನ್ನು ಸ್ಥಾಪಿಸಿ ಅಲ್ಲಿ ಕೆಲ ಕಾಲ ಉಳಿದರು. ಹೊಸನಗರಮಠದ ವಿಶಾಲ ಶಿಲಾಮಯಕಟ್ಟಡವು ಶ್ರೀ… Continue Reading →

ಶ್ರೀರಾಮಕೃಷ್ಣ ಕಾಳಿಕಾಮಠ, ಅಂಬಾಗಿರಿ, ಶಿರಸಿ

ಶ್ರೀರಾಮಕೃಷ್ಣ ಕಾಳಿಕಾಮಠ, ಅಂಬಾಗಿರಿ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ – ೫೮೧ ೪೦೧ ದೂ: ೦೮೩೮೪ – ೨೨೬೭೬೨ Facebook Comments Box

ಶ್ರೀರಾಮಾಶ್ರಮ, ಗಿರಿನಗರ

ಶ್ರೀರಾಮಾಶ್ರಮ ನಂ, ೨ಎ, ಜೆ. ಪಿ. ರಸ್ತೆ, ಗಿರಿನಗರ ಮೊದಲ ಹಂತ, ಬೆಂಗಳೂರು – ೫೬೦ ೦೮೫. ದೂ: ೦೮೦ – ೨೬೭೨೪೯೭೯, ೨೬೭೨೧೫೧೦ Facebook Comments Box

ಶ್ರೀರಘೂತ್ತಮಮಠ, ಕೆಕ್ಕಾರು

ಸೀತಾಲಕ್ಷ್ಮಣಸಮೇತನಾದ ಪ್ರಭು ಶ್ರೀರಾಮಚಂದ್ರನು ಇಲ್ಲಿಯ ಮುಖ್ಯ ಆರಾಧ್ಯದೇವತೆಯಾಗಿದ್ದು ಶ್ರೀಲಕ್ಷ್ಮೀನೃಸಿಂಹ, ಸಾಲಿಗ್ರಾಮ ಹಾಗೂ ಶ್ರೀಚಕ್ರಗಳೂ ಪೂಜಿತವಾಗುತ್ತವೆ.

ಶ್ರೀರಾಮಚಂದ್ರಾಪುರಮಠ, ತೀರ್ಥಹಳ್ಳಿ

|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ತೀರ್ಥಹಳ್ಳಿ ಶ್ರೀಮದ್ರಾಮಚಂದ್ರಾಪುರಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಘುನಾಥಭಾರತೀ ಮಹಾಸ್ವಾಮಿಗಳವರು ಪೀಠಾರೋಹಣ ಮಾಡಿದ್ದು ಕ್ರಿ.ಶ. ೧೫೬೫ರ ಕ್ರೋಧನ ಸಂವತ್ಸರದಲ್ಲಿ. ಪೂಜ್ಯಶ್ರೀಗಳಿಂದಲೇ ಆ ಕಾಲದಲ್ಲಿ ತೀರ್ಥರಾಜಪುರದ ಪರಿಸರದ ಅರವತ್ತೆರಡು ಶಿಷ್ಯಕುಟುಂಬಗಳ ಧಾರ್ಮಿಕ ಮಾರ್ಗದರ್ಶನಕ್ಕಾಗಿ ತೀರ್ಥರಾಜಪುರದಲ್ಲಿ ಶ್ರೀಮಠದ ಶಾಖೆಯು ಸ್ಥಾಪನೆಗೊಂಡಿತು. ತುಂಗಾನದಿಯ ತಟದ ಸುಂದರ ಪರಿಸರದಲ್ಲಿ… Continue Reading →

ಗೋ ವಿಶ್ವ -೧

ಗೋ ವಿಶ್ವ ಇ-ಪತ್ರಿಕೆಯ ಪ್ರಪ್ರಥಮ ಸಂಚಿಕೆ. ಈ ಸಂಚಿಕೆಯಲ್ಲಿ: ಗುರು ಸಂದೇಶ ಮಾಸದ ಗೋವು – ಕಾಂಕ್ರೇಜ್ ಅರ್ಬುದ ರೋಗ ನಿವಾರಕ ಗೋಮೂತ್ರ ಭಾರತೀಯ ಗೋತಳಿಯೇ ಯಾಕೆ? ಆಯರ್ವೇದದಲ್ಲಿ ಗೋವು ಕ್ಷೀರಪಾನ go-vishva-knd-01 Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑