Page 229 of 292

ಚೊಕ್ಕಾಡಿಯ ಶ್ರೀರಾಮ ದೇವಾಲಯ – ಕಾರ್ಯಕ್ರಮಗಳ ಆಮಂತ್ರಣ

ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ನಡೆಯಲಿರುವ ಶ್ರೀಸವಾರಿಯ ಮೊಕ್ಕಾಂ ಮತ್ತು ಮಹಾ ರುದ್ರಾಭಿಷೇಕದ ಆಮಂತ್ರಣ ಪತ್ರಿಕೆ Facebook Comments Box

ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ಮಠ – ಕಾರ್ಯಕ್ರಮಗಳ ಆಮಂತ್ರಣ

ಪೋಳ್ಯ  ಶ್ರೀಲಕ್ಷ್ಮೀ ವೆಂಕಟ್ರಮಣ ಮಠದ ಶ್ರೀನಿವಾಸ ಸಭಾ ಭವನದಲ್ಲಿ ನಡೆಯಲಿರುವ ಶ್ರೀಗುರು ಭಿಕ್ಷಾ, ಶ್ರೀ ಲಲಿತಾ ಸಹಸ್ರನಾಮ ಹವನ ಮತ್ತು ತ್ರಿಕಾಲ ಪೂಜಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ Facebook Comments Box

ದಿನಚರಿ – ೧೫ – ೧೦ – ೨೦೧೦

ದಿನಾಂಕ- ೧೫ – ೧೦ – ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೮ ಪಕ್ಷ -ಶುಕ್ಲ ತಿಥಿ -ಅಷ್ಟಮಿ ಭಿಕ್ಷಾಸೇವೆ -ರಮೇಶ್ ಹೆಗಡೆ ಕೋರಮಂಗಲ ಸಭೆ -ಮಂತ್ರಾಕ್ಷತೆ ,ನಿವೇದನೆ ೧೧-೩೦ ರಿಂದ ಮೀಟಿಂಗ್ -ದಿಗ್ದರ್ಶಕ ಮಂಡಳಿ ೦೩-೩೦ ರಿಂದ ೦೫-೩೦ ರ ವರೆಗೆ ಪ್ರವಚನ -ರಾತ್ರಿ ೮-೧೫ ರಿಂದ Facebook Comments Box

ಅರುಣೋದಯವಾಯಿತು..!!

|| ಹರೇರಾಮ || ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ… ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..! ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..? ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ.. ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು… Continue Reading →

ದಿನಚರಿ ೧೩-೧೦-೨೦೧೦

ದಿನಾಂಕ ೧೩-೧೦ ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೯ ಪಕ್ಷ -ಶುಕ್ಲ ತಿಥಿ – ಷಷ್ಠಿ ಭಿಕ್ಷೆ – ಆಲೋಖ ಗಣೇಶ್ ಹೆಗ್ಡೆ ಗಿರಿನಗರ ಪಾದಪುಜೆ – ೧. ಡಾ ಶ್ಯಾಮ್ ಭಟ್ ಗಿರಿನಗರ ೨. ತಿರುಮಲೇಶ್ವರ್ ಭಟ್ ೩ . ಸುಧೀಂದ್ರ ರಾವ್ ತೀರ್ಥಹಳ್ಳಿ ಸಮಾಲೋಚನಾ ಸಭೆ-ಶ್ರೀ ಪರಿವಾರ ೩-೦೦ ರಿಂದ ಸಮಾಲೋಚನಾ… Continue Reading →

ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು

12 ಅಕ್ಟೋಬರ್ 2010 ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು Facebook Comments Box

ದಿನಚರಿ – ೧೧-೧೦-೨೦೧೦

ದಿನಾಂಕ:೧೧.೧೦.೨೦೧೦ ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೧೧ ತಿಥಿ:ಚತುರ್ಥಿ ಪಕ್ಷ:ಶುಕ್ಲ ಭಿಕ್ಷಾಸೇವೆ:ಶ್ರೀಕೃಷ್ಣ ಹೆಗಡೆ ದಂಪತಿಗಳು, ವಿಜಯನಗರ, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ. ನಿವೇದನೆ ರಾತ್ರೆ ೦೮.೧೫ ರಿಂದ ಪ್ರವಚನ ಭೇಟಿ -ಗಿರಿನಗರ ಗಣಪತಿ ಹೆಗ್ಡೆ ಮನೆ ಮತ್ತು ಉಗ್ರಾಣ ಮೀಟಿಂಗ್:ಮೂಲ ಮಠ ಪುನರುತ್ತಾನ ಸಮಿತಿ ಅಶೋಕೆ ಗೋಕರ್ಣ ೩-೩೦ ರಿಂದ ೫-೩೦ Facebook Comments Box

ವಿಜಯ ಕರ್ನಾಟಕ: ಗೋಸಂರಕ್ಷಣೆಗೆ ಮುಂದಾಗಿ

11 ಅಕ್ಟೋಬರ್ 2010 ವಿಜಯ ಕರ್ನಾಟಕ: ಗೋಸಂರಕ್ಷಣೆಗೆ ಮುಂದಾಗಿ Facebook Comments Box

ದಿನಚರಿ – ೧೦-೧೦-೨೦೧೦

ದಿನಾಂಕ:೧೦-೧೦-೨೦೧೦ ಸೂರ್ಯೋದಯ:೦೬-೨೩ . ಸೂರ್ಯಾಸ್ತ:೦೬-೧೧ . ತಿಥಿ:ತೃತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಕೆರೆಕೈ ತಿಮ್ಮಪ್ಪಣ್ಣ ದಂಪತಿಗಳು, ಬೆಂಗಳೂರು ವೈಯಕ್ತಿಕ ಪಾದಪೂಜೆ:ರಾಜಗೋಪಾಲ್ ಭಟ್, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ, ನಿವೇದನೆ ಪ್ರಯಾಣ೧-೦೩.೩೦ ರಿಂದ ೦೪.೦೦ ರಾಮಾಶ್ರಮದಿಂದ ಕನ್ನಡ ಭವನ ಜೆ.ಸಿ.ರೋಡ್ ( ನಯನ ಸಭಾಂಗಣ ) ಸಭೆ: ೦೪.೦೦ ರಿಂದ ೦೪.೪೫- ಗೋ.ದಾಸ.ನಮನ, ಸಿ.ಡಿ ಬಿಡುಗಡೆ ಸಮಾರಂಭ ಪ್ರಯಾಣ೨-… Continue Reading →

ಸಂಯುಕ್ತ ಕರ್ನಾಟಕ: ಕದಿರು ಹಬ್ಬ ನಾಳೆ

8 ಅಕ್ಟೋಬರ್ 2010 ಸಂಯುಕ್ತ ಕರ್ನಾಟಕ: ಕದಿರು ಹಬ್ಬ ನಾಳೆ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑