Page 286 of 292

ದಿನಚರಿ 22 ನವೆಂಬರ್ 2009

“ಹರೇ ರಾಮ  ” ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ  ಗೋ ಶಾಲೆ ಲೋಕಾರ್ಪಣೆ. ತದಂತರ ಶ್ರೀಗಳಿಂದ ಗೋವುಗಳ ದರ್ಶನ. ಸಾರ್ವಜನಿಕರಿಗೆ ಮಂತ್ರಾಕ್ಷತೆ. ಅಪರಾಹ್ನ ಶ್ರೀ ರಾಮಾರ್ಚನೆ. ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ…. Continue Reading →

ಭಾವಸಂಗಮ ಕಾರ್ಯಕ್ರಮದಲ್ಲಿ ನಡೆದ ಪತ್ರಿಕಾ ಸಂದರ್ಶನ..

Facebook Comments Box

ಭಾವ ಸಂಗಮ – 21 -ನವೆಂಬರ್ 2009, ಉದಯವಾಣಿ ಪತ್ರಿಕೆಯ ವರದಿ

ಬೆಂಗಳೂರು 22-11-2009:    ಬೆಂಗಳೂರಿನ ಅಂಬೇಡ್ಕರ್ ಭವನ ನಡೆದ  ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ದ ವರದಿ Click here to enlarge photo Facebook Comments Box

ಭಾವ ಸಂಗಮ – 21 -ನವೆಂಬರ್ 2009, ವಿಜಯಕರ್ನಾಟಕ ಪತ್ರಿಕೆಯ ವರದಿ

ಬೆಂಗಳೂರು 22-11-2009:    ಬೆಂಗಳೂರಿನ ಅಂಬೇಡ್ಕರ್ ಭವನ ನಡೆದ  ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ದ ವರದಿ Click here to enlarge the image Facebook Comments Box

ಶ್ರೀ ಮಠಕ್ಕೆ ಗಜರಾಜನ ಆಗಮನ

ನವೆಂಬರ್ ೨೪ರಂದು ಸಂಜೆ ನಡೆಯಬೇಕಾಗಿದ್ದ ಗಜರಾಜ ಪ್ರವೇಶೋತ್ಸವದ ಕಾರ್ಯಕ್ರಮವು ಅನ್ಯಾನ್ಯ ಕಾರಣಗಳಿಂದ ಮುಂದೂಡಲ್ಪಟ್ಟಿತು.. Facebook Comments Box

ಭಾವ ಸಂಗಮದಲ್ಲಿ ಶ್ರೀ ಗಳ ಉಪಸ್ಥಿತಿ

||ಹರೇ ರಾಮ|| 21 ನವೆಂಬರ್ 2009: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ… Continue Reading →

ದಿನಚರಿ 21 ನವೆಂಬರ್ 2009

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ದಿನಚರಿ: ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ ಸಾರ್ವಜನಿಕ ಮಂತ್ರಾಕ್ಷತೆ ಅಪರಾಹ್ನ ಶ್ರೀ ರಾಮಾರ್ಚನೆ ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ… Continue Reading →

21-ನವೆಂಬರ್-2009 : ಭಾವಸಂಗಮದ ವರದಿ – ವಿಜಯಕರ್ನಾಟಕದ ’ಲವಲವಿಕೆ’ ಯಲ್ಲಿ

ನವೆಂಬರ್ ೨೧, ೨೦೦೯ : ಬೆಂಗಳೂರಿನಲ್ಲಿ ಇಂದು ನಡೆಯುವ ಸಂಗೀತ ಸಂಜೆ ಕಾರ್ಯಕ್ರಮ ’ಭಾವಸಂಗಮ’ದ ವರದಿ ಇಂದಿನ ವಿಜಯಕರ್ನಾಟಕದ ಲವಲವಿಕೆ ವಿಭಾಗದಲ್ಲಿ. Click here to enlarge the image. Facebook Comments Box

ಒಂದು ಬಾರಿ ಸ್ಮರಣೆ ಸಾಲದೇ?

ಸೀತೆಯ ಚಾರಿತ್ರ್ಯ ದೊಡ್ಡದು. ತನ್ನ ಬಾಲದ ಬೆಂಕಿಯಿಂದ ಸಂಪೂರ್ಣ ಲಂಕೆಯೇ ಹೊತ್ತಿ ಉರಿದರೂ ಅಬಾಧಿತಳಾಗಿಯೇ ಉಳಿದ ಆಕೆಯನ್ನು ಕಂಡು ಹನುಮಂತ ಉದ್ಗರಿಸುತ್ತಾನೆ.. ಅಪಿ ಸಾ ನಿರ್ದಹೇತ್ ಅಗ್ನಿಂ ನ ತಾಂ ಅಗ್ನಿಃ ಪ್ರಧಕ್ಷ್ಯತಿ || (ತನ್ನ ಚಾರಿತ್ರ್ಯ ಬಲದಿಂದ ಸೀತೆಯೇ ಅಗ್ನಿಯನ್ನು ಸುಟ್ಟು ಬಿಡಬಹುದೇ ಹೊರತು, ಅಗ್ನಿ ಸೀತೆಯನ್ನು ಮುಟ್ಟಲಾರ – ವಾಲ್ಮೀಕಿ ರಾಮಾಯಣ) ರಾವಣನ… Continue Reading →

ಕನ್ನಡಪ್ರಭ 14-ನವೆಂಬರ್-2009 : ನವೆಂಬರ್ ೨೧ರ ಭಾವಸಂಗಮದ ವರದಿ

ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑