ನಚಿಕೇತ ಮತ್ತು ಯಮರಾಜನ ಭೇಟಿ. ಭೂಮಿಯ ಚಿಕ್ಕ ಬಾಲಕ ಮತ್ತು ಯಮಲೋಕದ ಪ್ರಭು. ಪರ್ವತ ಮತ್ತು ಪರಮಾಣುಗಳ ಭೇಟಿಯಾದಂತಿದೆ. ಅಂತಹದ್ದೊಂದು ಭೇಟಿ. ಲೋಕಕ್ಕೆಲ್ಲಾ ಪ್ರಾಯಶ್ಚಿತ್ತವನ್ನು ವಿಧಿಸುವ, ಲೋಕದ ಜೀವಿಗಳೆಲ್ಲಾ ತಪ್ಪು ಮಾಡಿದಾಗ ದಂಡನೆ ವಿಧಿಸುವ ಯಮ, ಆತನೇ ಪ್ರಾಯಶ್ಚಿತ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿದ್ದಾನೆ. ನಚಿಕೇತನಿಗೆ ಆತಿಥ್ಯ ಮಾಡದ ಕಾರಣ, ಆತನು ಮೂರು ದಿವಸ ಉಪವಾಸವಿದ್ದ ಕಾರಣ ಬಂದ… Continue Reading →
ಬೀಜವನ್ನು ಮರುಭೂಮಿಯಲ್ಲಿ ಹಾಕಬಾರದು; ಯಾಕೆಂದರೆ ಮರುಭೂಮಿಯಲ್ಲಿ ಹಾಕಿದರೆ ಬೀಜ ಸುಟ್ಟು ಹೋಗುತ್ತದೆ; ಸತ್ತು ಹೋಗುತ್ತದೆ. ಅದರಿಂದ ಗಿಡ ಬರುವುದಿಲ್ಲ; ಬೆಳೆ ಬೆಳೆಯುವುದಿಲ್ಲ. ಆದರೆ ಒಳ್ಳೆ ಫಲವತ್ತಾದ ಭೂಮಿಯಲ್ಲಿ ಹಾಕಿದರೆ ಸಮೃದ್ಧವಾಗಿ ಬೆಳೆದು; ಒಳ್ಳೆಯ ಬೆಳೆಯನ್ನು, ಒಳ್ಳೆಯ ಫಲವನ್ನು ಕೊಡುತ್ತದೆ. ನೀವೆಲ್ಲಾ ಮರುಭೂಮಿಯ ಥರ ಇಲ್ಲ; ನೀವೆಲ್ಲಾ ಫಲವತ್ತಾದ ಭೂಮಿಯ ಥರ ಇದ್ದೀರಿ. ಹಾಗಾಗಿ ವಿದ್ಯೆಯ ಬೀಜಗಳನ್ನು;… Continue Reading →
ಕಣ್ಮುಚ್ಚಿ ಭಗವಂತನನ್ನೊಮ್ಮೆ ಭಾವಿಸಿ. ಏಕೆಂದರೆ ತತ್ತ್ವವನ್ನು ಅವನೇ ತೆರೆದುಕೊಡಬೇಕು. ತಾನ್ಯಾರು ಎಂಬುದನ್ನು ಅವನೇ ನಮಗೆ ತಿಳಿಸಿಕೊಡಬೇಕು. ಅದಿಲ್ಲದಿದ್ದರೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಅದು ಅರ್ಥವಾಗುವುದಿಲ್ಲ. ಮನಸ್ಸಿಗದು ಮುಟ್ಟುವುದಿಲ್ಲ. ಹಾಗಾಗಿ ಒಮ್ಮೆ ಕಣ್ಮುಚ್ಚಿ ಒಳಗಿರುವ ಆ ಪರಮಾತ್ಮನನ್ನು ಭಾವಿಸಿ, ನಿನ್ನ ಗುಟ್ಟನ್ನು ನೀನೇ ಬಿಚ್ಚಿಕೊಡು ಎಂದು ಪ್ರಾರ್ಥಿಸಿ ಆ ಬಳಿಕ ಮುಂದುವರೆಯೋಣ. ನಿನ್ನೆಯ ಪ್ರವಚನದಲ್ಲಿ ಕೆಲವು… Continue Reading →
ನಮೋ ಬ್ರಹ್ಮಾದಿಭ್ಯೋಬ್ರಹ್ಮ ವಿದ್ಯಾ ಸಂಪ್ರದಾಯ ಕರ್ತೃಭ್ಯೋವಂಶ ಋಷಭ್ಯೋನಮೋ ಗುರುಭ್ಯ:|| ನಮ್ಮ ಗುರುಕುಲದ ಅರಿವಿನ ಕುಡಿಗಳಿಗೆ ಶುಭಾಶೀರ್ವಾದಗಳು ಹಾಗೂ ಶುಭಾಶಂಸೆಗಳು. ಬರುವ ಒಂದು ವಿದ್ಯಾವರ್ಷ ನಿಮ್ಮೆಲ್ಲರಿಗೂ ಅಗಣಿತ ಪ್ರಮಾಣದಲ್ಲಿ ಜ್ಞಾನ ಸಂಪತ್ತು ಹಾಗೂ ವಿದ್ಯಾ ಸಂಪತ್ತನ್ನು ತಂದುಕೊಡಲಿ. ನಿಮ್ಮೆಲ್ಲರ ಬದುಕು ಈ ಒಂದು ವರ್ಷದಲ್ಲಿ ಸಮೃದ್ಧವಾಗಿ ತುಂಬಿಕೊಂಡಿರಲಿ. ಮನೆ ಶ್ರೀಮಂತವಾಗುವುದಕ್ಕಿಂತ ಮೊದಲು ಮನಸ್ಸು ಅಂದರೆ ಅಂತರಂಗ ಶ್ರೀಮಂತವಾಗಲಿ… Continue Reading →
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ರಾಮಾಯಣದಲ್ಲಿ ರಾಮ ಹುಟ್ಟುವ ಮೊದಲು ಅಯೋಧ್ಯೆ ಹೇಗಿತ್ತು? ಅಯೋಧ್ಯೆಯ ಪ್ರಜೆಗಳು ಹೇಗಿದ್ದರು? ಎಂಬ ವರ್ಣನೆ. ಆ ವರ್ಣನೆಯಲ್ಲಿ ಮೊದಲನೆಯದು “ಹೃಷ್ಟಾಃ”, ಅಯೋಧ್ಯೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು ಎಂದು. ಎರಡನೆಯದು “ಧರ್ಮಾತ್ಮಾನಃ”…. Continue Reading →
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಸುಖ: ಪ್ರತಿ ಜೀವದ ಅಪೇಕ್ಷೆ ಸುಖವು ಜೀವನದಲ್ಲಿ ತುಂಬ ಮುಖ್ಯವಾದುದು ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಜೀವದ ಅಪೇಕ್ಷೆಯೂ,”ಸುಖಂ ಮೇ ಭೂಯಾತ್.. ಸುಖಂ ಮೇ ಭೂಯಾತ್… Continue Reading →
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಅತ್ಯಂತ ಆರಂಭದಲ್ಲಿ ಬರುವ ಪ್ರಜಾವರ್ಣನೆ; ಅಯೋಧ್ಯೆಯ ಪ್ರಜೆಗಳು ಹೇಗಿದ್ದರು ಎಂದು ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. “ತಸ್ಮಿನ್ ಪುರವರೇ ಹೃಷ್ಟಾಃ”, ನಗರಗಳ ಪೈಕಿಯಲ್ಲಿ ಆ ಕಾಲದಲ್ಲಿ… Continue Reading →
ವಾಲ್ಮೀಕಿ ರಾಮಾಯಣ: ಭಾಗ – 40 ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ. ಸಂಪತ್ತು ಇದ್ದಲ್ಲಿ ಆಪತ್ತು, ಎಲ್ಲೆಲ್ಲಿ ಸಂಪತ್ತು ಇರುತ್ತದೆಯೋ ಅಲ್ಲೆಲ್ಲಾ ಆಪತ್ತು ಇರುತ್ತದೆ. ಆದರೆ ಆಪತ್ತು ಇದ್ದಲ್ಲೆಲ್ಲಾ ಸಂಪತ್ತು ಇರಬೇಕೆಂದಿಲ್ಲ. ಸಕ್ಕರೆ ಇದ್ದಲ್ಲಿ… Continue Reading →
ವಾಲ್ಮೀಕಿ ರಾಮಾಯಣ: ಭಾಗ – 39 ಅಮೇರಿಕ ಸಂಯುಕ್ತ ಸಂಸ್ಥಾನದ ಭೂತಪೂರ್ವ ಅಧ್ಯಕ್ಷ ಜಾನ್ ಕೆನಡಿ ಒಂದು ಮಾತನ್ನು ಹೇಳುತ್ತಾರೆ, “ದೇಶ ನನಗೇನು ಮಾಡಿತು ಎಂದು ಕೇಳಬೇಡಿ, ದೇಶಕ್ಕೆ ನಾನೇನು ಮಾಡಬಲ್ಲೆ ಎಂಬುದನ್ನು ನಿಮಗೆ ನೀವು ಕೇಳಿಕೊಳ್ಳಿ”. ದೇಶಕ್ಕೆ ನಾವು ಸರ್ವಾರ್ಪಣೆ ಮಾಡಬೇಕು. ಯಾಕೆಂದರೆ ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶ ನನಗೇನು ಮಾಡಿದೆ? ಎಂದು… Continue Reading →