Page 7 of 290

ಶ್ರೀ ಸಂಸ್ಥಾನದವರ ಚಿತ್ತ, ಶಿಷ್ಯ ಕೋಟಿಯತ್ತ – ಶ್ರೀಮತಿ ವಿಜಯಾ ಸುಬ್ರಹ್ಮಣ್ಯ

ಶ್ರೀ ರಾಮಚಂದ್ರಾಪುರ ಮಠದ ಶಿಷ್ಯರು  ಬಹಳ ಭಾಗ್ಯಶಾಲಿಗಳೇ ಸರಿ.ಅದೂ ಈ ಕಾಲಘಟ್ಟದ ರಾಮಚಂದ್ರಾಪುರದ ಹತ್ತು ಹಲವು ಪೂರ್ವಯೋಜಿತ ಒಂದೊಂದೇ ಕಾರ್ಯಗಳನ್ನು ಗಮನಿಸಿದರೆ;ಶಿಷ್ಯ ಸಾಗರದ ಪುರೋಭಿವೃದ್ಧಿಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಧ್ಯೇಯ. ಶ್ರೀಗಳವರ ಗಮನವೆಲ್ಲ ಶಿಷ್ಯಸಮೂಹದತ್ತ …,ಪ್ರತಿ ದಿನವೂ ಪ್ರತಿ ಕ್ಷಣವೂ. ಅದಕ್ಕೊಂದು  ನಾನು ಗಮನಿಸಿದ ಪುಟ್ಟ ಉದಾಹರಣೆಯೆಂದರೆ ; ಪ್ರತಿ ದಿನದ ಶ್ರೀ… Continue Reading →

ಧಾರಾ~ರಾಮಾಯಣ – ಒಂದು ಅನನ್ಯ ಅನುಭವ: ಶ್ರೀಮತಿ ರೋಹಿಣಿ ಕಾಂಚನ ಸುಬ್ಬರತ್ನಂ

ಶ್ರೀ ಗುರುಭ್ಯೋ ನಮಃ ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ… Continue Reading →

ಅಮೃತಯತಿಗೆ ಅನುಭವದಕ್ಷರಮಾಲಿಕೆ

ಸಂನ್ಯಾಸದ ಸೊಬಗು ‘ಪೂಜ್ಯ’ ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ‘ಪೂಜನೀಯ’ ಎಂಬ ಅರ್ಥವಿರುವಂತೆ ಕನ್ನಡದಲ್ಲಿ ‘ಶೂನ್ಯ’ ಎಂಬ ಅರ್ಥವೂ ಇದೆ. ಸೊನ್ನೆಯಾಗಲಾರದವನು ಪೂಜ್ಯನಾಗಲಾರ. ಗಳಿಸಿದುದೆಲ್ಲವನ್ನೂ ಕಳೆದು, ಕಡೆಗೆ ಕಳೆಯಲಾರದುದೊಂದನ್ನು ಉಳಿಸಿಕೊಂಡು ಸೊನ್ನೆಯಾಗುವ ಪ್ರಕ್ರಿಯೆಗೇ ‘ಸಂನ್ಯಾಸ’ವೆಂದು ಹೆಸರು. ಕಳೆಯುವಷ್ಟು ಕಳೆದ ಮೇಲೆ ಉಳಿಯುವುದೇ ಸೊನ್ನೆ; ಏನು ಕಳೆದರೂ, ಎಷ್ಟು ಕಳೆದರೂ ಕಳೆಯದೇ ಉಳಿಯುವ ಸಂಖ್ಯೆಯೆಂದರೆ ಅದುವೇ; ಸಂನ್ಯಾಸವೂ ಹಾಗೆಯೇ!… Continue Reading →

Takshashila – the River Ganga which flowed from the feet of SriRama

  The Immortal Takshashila – 1 ~~~*~~~ Have you heard of the story of SriRama decimating a kingdom of outward enjoyment to establish a kingdom of inward accomplishment? “Any story of Rama has to be like this only and not… Continue Reading →

ರಾಮಚರಣದಿಂದಿಳಿದು ಬಂದ ಗಂಗೆ ತಕ್ಷಶಿಲೆ!

ಅಕ್ಷರತಕ್ಷಶಿಲೆ-೧ ~~~*~~~ ಭೋಗಸಾಮ್ರಾಜ್ಯವೊಂದನ್ನು ಭಂಗಗೊಳಿಸಿ ಶ್ರೀರಾಮನು ಅಲ್ಲಿ ಯೋಗಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ ಗೊತ್ತೇ ನಿಮಗೆ? ರಾಮನ ಯಾವ ಕಥೆಯನ್ನು ತೆಗೆದುಕೊಂಡರೂ ಅದು ಹೀಗೆಯೇ ಇರಬೇಕಲ್ಲದೇ ಬೇರೆ ಹೇಗಿರಲು ಸಾಧ್ಯ ಎನ್ನುವಿರೇ? ಅದು ನಿಜವೇ; ಆದರೆ ಇದು ನೀವು ಅಷ್ಟಾಗಿ ಕೇಳಿರದ, ಆದರೆ ಕೇಳಲೇಬೇಕಾದ ಕಥೆ; ಅದುವೇ ತಕ್ಷಶಿಲೆಯ ಪ್ರಾದುರ್ಭಾವದ ಪ್ರಸಂಗ! ~ Aksharatakshashile by Srismsthana… Continue Reading →

ಧಾರಾ ರಾಮಾಯಣ ದಿನ – 154 (ದಿನಾಂಕ : 15-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: (ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ) ರಾಜ್ಯವೋ? ಸತ್ಯವೋ? ಯಾವುದಾದರೂ ಒಂದನ್ನ ಆರಿಸಿಕೊಳ್ಳಬೇಕು ಎನ್ನುವ ಸಂದರ್ಭ ಬಂದಾಗ ರಾಮನು ರಾಜ್ಯತ್ಯಾಗ ಮಾಡಿದ. ಸತ್ಯವನ್ನು ಆರಿಸಿಕೊಂಡ. ಯಾಕೆಂದರೆ ಸತ್ಯವು ಸತ್ಯ. ಯಾವುದಕ್ಕೆ ಮೂರು ಕಾಲದಲ್ಲಿಯೂ ಬಾಧೆ ಇಲ್ಲವೋ ಅದಕ್ಕೆ ಸತ್ಯ ಎಂಬುದಾಗಿ ಹೆಸರು. ಇತ್ತು, ಇದೆ ಮತ್ತು… Continue Reading →

ಧಾರಾ ರಾಮಾಯಣ ದಿನ – 153 (ದಿನಾಂಕ : 14-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪೂರ್ಣತೆಯ ಸಮಯ ಅತ್ಯಂತ ಸನಿಹದಲ್ಲಿದೆ. ಹದಿನಾಲ್ಕು ವರ್ಷಗಳ ರಾಮನ ವನವಾಸದ ಪೂರ್ಣತೆಯ ಸಮಯ. ಇನ್ನೇನು ಸಿದ್ಧವಾಗಿದೆ. ಪಂಚಮಿಯ ದಿನ ಲಕ್ಷ್ಮಣಾಗ್ರಜನು ಭರದ್ವಾಜಾಶ್ರಮವನ್ನು ಸೇರಿದನು. ಹಿಂದಿನ ಪ್ರವಚನದಲ್ಲಿ ನಾವು ಎಲ್ಲಿಗೆ ನಿಲ್ಲಿಸಿದ್ವು ಅಂದ್ರೆ ಪುಷ್ಪಕ ವಿಮಾನವು ಅಯೋಧ್ಯೆಯನ್ನು ಕಂಡಿತು. ಹತ್ತಿರ ಹತ್ತಿರ ಹೋಗಿದೆ… Continue Reading →

ಧಾರಾ ರಾಮಾಯಣ ದಿನ – 152 (ದಿನಾಂಕ : 13-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಾಮಾನ್ಯವಾಗಿ ಒಬ್ಬರಿಗೆ ಒಂದು ಹೆಸರಿಡುವ ಕ್ರಮ, ಕೆಲವೊಮ್ಮೆ ಒಬ್ಬರಿಗೆ ಎರಡು ಹೆಸರಿಡೊದುಂಟು. ಉದಾ: ಶಿವರಾಮ. ಶಿವ ಒಂದು ದೇವನ ಹೆಸರು, ರಾಮ ಇನ್ನೊಂದು ದೇವನ ಹೆಸರು. ಇದ್ಯಾಕೆ ಒಬ್ಬರಿಗೆ ಎರಡೂ ದೇವರ ಹೆಸರನ್ನು ಇಡ್ತಾರೆ ಯಾಕೆಂದ್ರೆ ಇದು ಎರಡೂ ಒಂದೇ. ಆ… Continue Reading →

ಧಾರಾ ರಾಮಾಯಣ ದಿನ – 151 (ದಿನಾಂಕ : 12-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭುವಿಯವರು ದಿವಿಯವರನ್ನು ಹಾಡಿಹೊಗಳುವುದು ಪದ್ಧತಿ. ಆದರೆ ರಾವಣ ಸಂಹಾರ ಎಂತಹ ಚಮತ್ಕಾರವನ್ನ ಮಾಡಿದೆ ಅಂದರೆ ದಿವಿಯವರು ಭುವಿಯವರ ಗುಣ ಕರ್ಮಗಳನ್ನು ಹಾಡಿ ಹೊಗಳ್ತಾ ಇದಾರೆ. ದೇವಗಂಧರ್ವದಾನವರು ಪರಮರ್ಶಿಗಳು ಯಕ್ಷಕಿನ್ನರರು ಯುದ್ಧ ನೋಡ್ಲಿಕ್ಕೆ ಬಂದವರು ಮರಳುವಾಗ ಹಾಡಿ ಹೊಗಳಿದರು. ರಾಮಾಯಣ ಯುದ್ಧದ ಮಹತಿಯನ್ನು… Continue Reading →

ಧಾರಾ ರಾಮಾಯಣ ದಿನ – 150 (ದಿನಾಂಕ : 11-12-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಕಸ್ಮಿಕವಾಗಿ ಕೊಂಚ ಬಿಡುವು ಸಿಕ್ಕಿದರೆ ಅದನ್ನು ಹೇಗೆ ವಿನಿಯೋಗ ಮಾಡಬೇಕು ಮತ್ತು ಹೇಗೆ ಮಾಡಬಾರದು ಎನ್ನುವುದಕ್ಕೆ ಎರಡು ಉದಾಹರಣೆ ಇಲ್ಲಿದೆ. ರಾಮ-ರಾವಣರ ಘೋರ ಸಮರ ನಡಿತಾ ಇದೆ. ಆಕಸ್ಮಾಕವಾಗಿ ಒಂದು ಬಿಡುವು ಪ್ರಾಪ್ತವಾಯಿತು. ರಾಮನ ಭೀಷಣವಾದ ಬಾಣಪ್ರಯೋಗಗಳ ಮುಂದೆ ರಾವಣ ಕುಸಿದು… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑