ಸೂರ್ಯೋದಯಃ ೬-೪೯ ಸೂರ್ಯಾಸ್ತಃ ೬-೦೨ ಪಕ್ಷ-ಶುಕ್ಲ ತಿಥಿ-ದ್ವಾದಶಿ ೧೧.೦೦ ರಿಂದ ೧೨.೦೦ ಪ್ರಯಾಣ ಮತ್ತು ಮನೆ ಭೇಟಿ (ಎಮ್.ಪಿ. ಕರ್ಕಿ ಮತ್ತು ಪಿ. ಹೆಗಡೆ) ೧೨-೦೦ ರಿಂದ ಮುಕ್ಕಾಂನಲ್ಲಿ ಶಿಷ್ಯ ಭಕ್ತ ರಿಂದ ಫಲ ಸಮರ್ಪಣೆ ೨-೩೦ ರಿಂದ ಆಶಿರ್ವಚನ ಮಂತ್ರಾಕ್ಷತೆ ೩-೩೦ ರಿಂದ ಕಾರವಾರಕ್ಕೆ ಪ್ರಯಾಣ ಮುಕ್ಕಾಂ -ಶ್ರಿಮಾರುತಿ ದೇವಸ್ಥಾನ ಕಾರವಾರ ಇಲ್ಲಿ ಮೆರವಣಿಗೆ ಮತ್ತು ಪೌರ ಸನ್ಮಾನ
ಸೂರ್ಯೋದಯ: ೬-೪೪ ಸೂರ್ಯಾಸ್ತ: ೫-೫೯ ಪಕ್ಷ -ಶುಕ್ಲ ತಿಥಿ-ಚತುರ್ಥಿ ಭಿಕ್ಷಾಸೇವೆ-ಕೃಷ್ಣ ಗಣಪತಿ ಹೆಗಡೆ, ಡೊಂಬಿವಿಲಿ ಪಾದಪೂಜೆ-೧)ಲಕ್ಷ್ಮೀನಾರಾಯಣ ಹೆಗಡೆ ೨)ರಾಮಚಂದ್ರ ಕಾಮೇಶ್ವರ ಬೆಳಿಗ್ಗೆ ೧೧-೩೦ ರಿಂದ ೧೨-೧೫ – ಪಾದಪೊಜೆ ಮಂಗಳಾರತಿ,ತೀರ್ಥ, ಮಂತ್ರಾಕ್ಷತೆ ೧೨-೨೦ ರಿಂದ ೩-೩೦ – -ಆನಂದ ರಾಟಿ ಮನೆ ಭೇಟಿ ಮುಂಬಯಿ ಮತ್ತು MGPPl ಮೀಟಿಂಗ್ ಮದ್ಯಾಹ್ನ ೪-೦೦ ರಿಂದ ೫-೩೦ – ಮುಂಬಯಿ ವಲಯ ಸಭೆ… Continue Reading →
ಸೂರ್ಯೋದಯ ೬-೪೩ ಸೂರ್ಯಾಸ್ತ ೫-೫೮ ಪಕ್ಷ-ಶುಕ್ಲ ತಿಥಿ- ಬಿದಿಗೆ ಭಿಕ್ಷಾಸೇವೆ-ಆನಂದ ರಾಟಿ ೧೨-೦೦ ರಿಂದ ೧-೩೦ ಪ್ರಯಾಣ ಮತ್ತು ಭೇಟಿ: ಮಹೇಶ್ ಶಾಲೆ, ಜೋಧಪುರ ೨-೦೦ ರಿಂದ ೫- ೦೦ – ವಾಲ್ಮೀಕಿ ರಾಮಾಯಣ ಪ್ರವಚನ ೫-೧೫ ರಿಂದ ಸಾರ್ವಜನಿಕರಿಗೆ ಮಂತ್ರಾಕ್ಷತೆ ಅನುಗ್ರಹ ಸಾಯಂ ಪೂಜೆ ಸುರೇಶ್ ರಾಟಿ ಮನೆಯಲ್ಲಿ ಪೊಜೆ ಮುಗಿಸಿ ಪ್ರಯಾಣ ಘನಶ್ಯಾಂ ಓಝಾ ಮನೆಗೆ… Continue Reading →