ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಚತುರ್ಥಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶ್ರೀಕ್ಷೇತ್ರ ವತಿಯಿಂದ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ, ದೇವರ ದರ್ಶನ, ರಕ್ತದಾನ ಶಿಬಿರ ಸ್ಥಳಕ್ಕೆ ಭೇಟಿ, ಆಂಜನೇಯ ದೇವಸ್ಥಾನಕ್ಕೆಭೇಟಿ (ಅಭಿಜಿನ್ ಮುಹೂರ್ತದಲ್ಲಿ ಆಂಜನೇಯ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ ) ಭೇಟಿ: ೧)ಮನೆಯವರು… Continue Reading →
ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಪಾಡ್ಯ ಪಕ್ಷ :ಕೃಷ್ಣ ಭಿಕ್ಷಾ ಸೇವೆ:ಕಾಂತಾಜೆ ಈಶ್ವರ ಭಟ್ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ, ಸಭೆ ಸುಧನ ವಿವಿಧೋತ್ಸವಸೌಹಾರ್ಧ ಸಹಕಾರಿ ನಿಯಮಿತ ಉದ್ಘಾಟನೆ, ಉಂಡೆಮನೆ ಪ್ರಶಸ್ತಿ ಅನುಗ್ರಹ, ವೇಣೂರು ಮತ್ತು ಉಜಿರೆ ವಲಯ ಸಭೆ ಭೇಟಿ: ೧)ನಮ್ಮ ಮನೆ… Continue Reading →
ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಹುಣ್ಣಿಮೆ – ಭದ್ರಾಕರಣ – ೦೭.೦೦ ಗಂಟೆಯಿಂದ ಪಕ್ಷ : ಶುಕ್ಲ ಭಿಕ್ಷಾ ಸೇವೆ: ತಿರುಮಲೇಶ್ವರ ಭಟ್ ಬಾರಿಕೆ ೧೧.೩೦ ರಿಂದ ೦೧.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಆಶೀರ್ವಚನ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಬಂಗಾರಡ್ಕ ಜನಾರ್ಧನ ಭಟ್ ೦೩.೪೫ ರಿಂದ ೦೪.೪೫ –… Continue Reading →
ಶ್ವಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ : ಚತುರ್ದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಆಡಳಿತ ಸಮಿತಿ ಮಾಣಿ ಮಠ ಪಾದಪೂಜೆ -ಸೊಡಂಕೂರು ಕುಟುಂಬ ೧೧.೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ ,ತೀರ್ಥ ,ಮಂತ್ರಾಕ್ಷತೆ. ೦೩ ರಿಂದ ೩-೩೦ ಪ್ರಯಾಣ ಮತ್ತು ಮನೆ ಭೇಟಿ ಶಿವಕುಮಾರ ಭಟ್ ಮಿತ್ತೂರ್ ೩-೩೦ರಿಂದ ೪-೩೦… Continue Reading →
ಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ :ತ್ರಯೋದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಶ್ರೀ ರಾಮಚಂದ್ರಾಕೃಪಾ ಪೋಷಿತ ಯಕ್ಷಗಾನ ಮಂಡಳಿ ಪರವಾಗಿ ೧೧.೩೦ ರಿಂದ ೦೨.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಟಿ ಶ್ಯಾಮ್ ಭಟ್ ಮತ್ತು ಮೇಳದ ಕಲಾವಿಧರು ೨)ಉಡುಪಮೂಲೆ ಗೋಪಾಲಕೃಷ್ಣ ಭಟ್ ೩)ಜಯಲಕ್ಷ್ಮಿ ಬಿ.ಜೆ. ಶರ್ಮ… Continue Reading →
ಸೂರ್ಯೋದಯ : ೦೬.೩೨ ಸೂರ್ಯಾಸ್ತ : ೦೫.೫೬ ತಿಥಿ : ದ್ವಾದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಕೊಣಿಲ ಭೀಮ ಭಟ್ ೧೧.೧೫ ರಿಂದ ೧೧.೩೦ ಡಾ|| ವಿಷ್ಣು ಕಣಿಯೂರು ಭೇಟಿ ೧೧.೩೦ ರಿಂದ ೦೧.೩೦ ಸಭೆ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಾಣಿ ಮತ್ತು ಕಬಕ ವಲಯ ಸಭೆ , ಆಶೀರ್ವಚನ, ಮಂತ್ರಾಕ್ಷತೆ… Continue Reading →
ಸೂರ್ಯೋದಯ;೦೬.೩೨ ಸೂರ್ಯಾಸ್ತ:೦೫.೫೬ ತಿಥಿ: ನವಮಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಕಲ್ಲಡ್ಕ ವಲಯ ಉಮಾಶಿವಕ್ಷೇತ್ರದ ಬಾಲಾಲಯ ಪ್ರತಿಷ್ಠೆ ಮುಹೂರ್ತ ೧೦-೪೧ ರಿಂದ ೧೧-೧೦ ರ ಒಳಗೆ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಸಭೆ, ಆಶೀರ್ವಚನ, ಮಂತ್ರಾಕ್ಷತೆ ಭೇಟಿಗಳು: ಉಮಾಶಿವ ಕ್ಷೇತ್ರದ ನಿರ್ವಹಣಾ ಸಮಿತಿ ಮೀಟಿಂಗ್ ೦೩.೧೫ ರಿಂದ ೦೩-೪೫ ನರಿಕೂಂಬು ಶಾಲೆಗೆ… Continue Reading →
ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ತೃತೀಯಾ ಪಕ್ಷ:ಶುಕ್ಲ ಶ್ರೀ ಶ್ರೀರಾಮ ದೇವರಿಗೆ ಅಷ್ಟಾವಧಾನ ಸೇವೆ ಇದೆ ಭಿಕ್ಷಾ ಸೇವೆ:ಚೊಕ್ಕಾಡಿ ದೇವಾಲಯ ನಿರ್ವಹಣಾ ಸಮಿತಿ. ಪಾದಪೂಜೆ- ಕಾಂಚೋಡು ಮಂಜುನಾಥೇಶ್ವರ ದೇವಾಲಯ ಸಮಿತಿ ವತಿಯಿಂದ ಮುಕ್ಕಾಮಿನಲ್ಲಿ. ೧೧.೩೦ ರಿಂದ ೧೨.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ, ಮಂತ್ರಾಕ್ಷತೆ. ೧೨.೩೦ ರಿಂದ ೦೧.೧೫ ಚೊಕ್ಕಾಡಿ-ಪಂಜ-ಬೆಳ್ಳಾರೆ ವಲಯ ಪದಾಧಿಕಾರಿಗಳ ಭೇಟಿ ೦೧.೩೦ ರಿಂದ… Continue Reading →
ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ದ್ವಿತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಚೊಕ್ಕಾಡಿ,ಪಂಜ,ಬೆಳ್ಳಾರೆ ವಲಯ ಪಾದಪೂಜೆ- ಸಿ.ನಾರಾಯಣ ಶಾಸ್ತ್ರಿ, ೧೨.೦೦ ರಿಂದ ೦೧.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ ೦೨.೦೦ ರಿಂದ ೦೪.೩೦ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಅಂಗವಾಗಿ ಸಭಾ ಕಾರ್ಯಕ್ರಮ ಮತ್ತು ಮಂತ್ರಾಕ್ಷತೆ ೦೫.೦೦ ರಿಂದ ೦೫.೩೦ ಪಂಜ,ಬೆಳ್ಳಾರೆ,ಚೊಕ್ಕಾಡಿ ವಲಯ ಸಭೆ ೦೯.೦೦ ರಿಂದ… Continue Reading →
ಸೂರ್ಯೋದಯ : ೦೬.೨೮ ಸೂರ್ಯಾಸ್ತ : ೦೫.೫೮ ತಿಥಿ : ಚತುರ್ದಶಿ (ನರಕ ಚತುರ್ದಶಿ) ಪಕ್ಷ : ಕೃಷ್ಣ ಭಿಕ್ಷಾ ಸೇವೆ: ತಲೆಂಗಳ ಶ್ಯಾಮ ಭಟ್ ೧೧.೩೦ ರಿಂದ ೧೨.೦೦ — ಗಣಪತಿ ಹೋಮ ಪೂರ್ಣಾಹುತಿ, ಶಿವ ಪೂಜೆ ಮಂಗಳಾರತಿ, ಭಿಕ್ಷಾಂಗ ಪಾದಪೂಜೆ ಮಂಗಳಾರತಿ, ೧೨.೦೦ ರಿಂದ — ಫಲಸಮರ್ಪಣೆ, ತೀರ್ಥ ವಿತರಣೆ, ಮುಳ್ಳೇರಿಯಾ ಮಂಡಲೋತ್ಸವ… Continue Reading →