ಸೂರ್ಯೋದಯ : ೦೬.೨೫ ಸೂರ್ಯಾಸ್ತ : ೦೬.೦೩ ತಿಥಿ : ಬಿದಿಗೆ ಪಕ್ಷ : ಕೃಷ್ಣ ಭಿಕ್ಷಾ ಸೇವೆ:ಶ್ರೀ ಭಾರತೀ ಕಾಲೇಜು ಆಡಳಿತ ಸಮಿತಿ ಮತ್ತು ಸಿಬ್ಬಂದಿವರ್ಗ ೧೧.೩೦ ರಿಂದ – ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ, ಮಂತ್ರಾಕ್ಷತೆ, ನಿವೇದನೆ ೧-೪೫ ರಿಂದ ೦೨.೧೦ ಭದ್ರತಾ ಕಾರ್ಯಕರ್ತರಿಗೆ ಮಾರ್ಗದರ್ಶನ ೦೨.೧೫ ರಿಂದ ೦೩.೦೦ ಶ್ರೀಭಾರತೀ … Continue Reading →
ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೫ ತಿಥಿ:ತ್ರಯೋದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ:ಮುಳಿಯ ಶ್ಯಾಮ್ ಭಟ್, ಕೂರ್ಗ್ ಟಿ. ವಿ.ಚಾನೆಲ್ ಆಫೀಸ್ ಎದುರು, ವಾರ್ತಾ ಭವನದ ಹತ್ತಿರ, ಮಡಿಕೇರಿ ೧೧.೩೦ ರಿಂದ ೧೨.೦೦ ಭಿಕ್ಷಾ ಕರ್ತರುಗಳ ಭೇಟಿ , ಪಾದ ಪೂಜಾಮಂಗಳಾರತಿ ಮತ್ತು ಫಲಸಮರ್ಪಣೆ ೧೨.೧೫ ರಿಂದ ೧೨.೪೦ ಪ್ರಯಾಣ ಮತ್ತು ಭೇಟಿ ಮುಳಿಯ ಜುವೆಲ್ಲರ್ಸ್, ಮಡಿಕೇರಿ ೧೨.೪೫ ರಿಂದ ೦೨.೦೦… Continue Reading →
ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೦೬ ತಿಥಿ:ದ್ವಾದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ನಾಗರಾಜ್ ಶರ್ಮ, ಮೈಸೂರು ೦೯.೦೦-೧೦.೦೦ ಬೆಳಿಗ್ಗೆ ಶ್ರೀ ಕರಾರ್ಚಿತ ದೇವತಾ ಪೂಜೆ ೧೧.೩೦ ರಿಂದ ಮೈಸೂರು ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ, ಮಂತ್ರಾಕ್ಷತೆ ೦೧.೩೦ ರಿಂದ೦೨.೦೦ ನಾಗರಾಜ್ ಶರ್ಮ, ಕುವೆಂಪು ನಗರ, ಮೈಸೂರು ಇವರ ಮನೆಗೆ ಪ್ರಯಾಣ ಮತ್ತು ಭೇಟಿ. ೦೨.೦೦ ರಿಂದ ೦೪.೦೦ ನಾಗರಾಜ್… Continue Reading →
ದಿನಾಂಕ:೧೭-೧೦-೨೦೧೦ ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೭ ಪಕ್ಷ:ಶುಕ್ಲ ತಿಥಿ:ದಶಮಿ (ವಿಜಯ ದಶಮಿ) ಭಿಕ್ಷಾ ಸೇವೆ:ಕೃಷ್ಣಪ್ರಸಾದ್ ಎಡಪ್ಪಾಡಿ ವೈಯಕ್ತಿಕ ಪಾದುಕಾ ಪೂಜೆ: ೧)ವಿನಾಯಕ ಹೆಗಡೆ, ಮಲ್ಲೇಶ್ವರ ೨)ಸೂರ್ಯನಾರಾಯಣ ಶರ್ಮ, ಗಿರಿನಗರ ೧೧.೩೦ ರಿಂದ ೧೧.೫೦ ಯಾಗದ ಪೂರ್ಣಾಹುತಿ ಮತ್ತು ಶ್ರೀ ರಾಮಪಟ್ಟಾಭಿಷೇಕದಲ್ಲಿ ಸಾನ್ನಿಧ್ಯ ೧೨.೦೦ ರಿಂದ ೧೨.೪೫ ಪಾದುಕಾ ಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ ೧೨.೫೦ ರಿಂದ ೦೧.೦೦… Continue Reading →
ದಿನಾಂಕ: ೧೬-೧೦-೨೦೧೦, ಶನಿವಾರ ಸೂರ್ಯೋದಯ: ೬.೨೪ ಸೂರ್ಯಾಸ್ತ: ೬.೭ ಪಕ್ಷ: ಶುಕ್ಲಪಕ್ಷ ತಿಥಿ: ನವಮಿ ಸಭೆ: ಬೆಳಿಗ್ಗೆ ೧೧.೩೦ ರಿಂದ ಭಿಕ್ಷಾಸೇವೆ: ಕಾರ್ತಿಕ್ ಜಯಗೋವಿಂದ ವೈಯಕ್ತಿಕ ಪಾದಪೂಜೆ: ಮಹಾಭಲೇಶ್ವರ ವೈಟ್ ಪೀಲ್ಡ್ ಭೇಟಿಗಳು: ಪಿ.ಜಿ.ಆರ್.ಸಿಂದ್ಯಾ ಪ್ರಯಾಣ ಮತ್ತು ಭೇಟಿ : ೩.೧೫ ರಿಂದ ೪ ಗಂಟೆ ಶ್ರೀರಾಘವೆಂದ್ರ ಭಾರತೀ ಹವ್ಯಕ ವಿದ್ಯಾರ್ಥಿನಿ ವಸತಿ ನಿಲಯ ,ಗಿರಿನಗರ… Continue Reading →
ದಿನಾಂಕ ೧೩-೧೦ ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೯ ಪಕ್ಷ -ಶುಕ್ಲ ತಿಥಿ – ಷಷ್ಠಿ ಭಿಕ್ಷೆ – ಆಲೋಖ ಗಣೇಶ್ ಹೆಗ್ಡೆ ಗಿರಿನಗರ ಪಾದಪುಜೆ – ೧. ಡಾ ಶ್ಯಾಮ್ ಭಟ್ ಗಿರಿನಗರ ೨. ತಿರುಮಲೇಶ್ವರ್ ಭಟ್ ೩ . ಸುಧೀಂದ್ರ ರಾವ್ ತೀರ್ಥಹಳ್ಳಿ ಸಮಾಲೋಚನಾ ಸಭೆ-ಶ್ರೀ ಪರಿವಾರ ೩-೦೦ ರಿಂದ ಸಮಾಲೋಚನಾ… Continue Reading →
ದಿನಾಂಕ:೧೦-೧೦-೨೦೧೦ ಸೂರ್ಯೋದಯ:೦೬-೨೩ . ಸೂರ್ಯಾಸ್ತ:೦೬-೧೧ . ತಿಥಿ:ತೃತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಕೆರೆಕೈ ತಿಮ್ಮಪ್ಪಣ್ಣ ದಂಪತಿಗಳು, ಬೆಂಗಳೂರು ವೈಯಕ್ತಿಕ ಪಾದಪೂಜೆ:ರಾಜಗೋಪಾಲ್ ಭಟ್, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ, ನಿವೇದನೆ ಪ್ರಯಾಣ೧-೦೩.೩೦ ರಿಂದ ೦೪.೦೦ ರಾಮಾಶ್ರಮದಿಂದ ಕನ್ನಡ ಭವನ ಜೆ.ಸಿ.ರೋಡ್ ( ನಯನ ಸಭಾಂಗಣ ) ಸಭೆ: ೦೪.೦೦ ರಿಂದ ೦೪.೪೫- ಗೋ.ದಾಸ.ನಮನ, ಸಿ.ಡಿ ಬಿಡುಗಡೆ ಸಮಾರಂಭ ಪ್ರಯಾಣ೨-… Continue Reading →