Category SriSamsthana

ಯೋಗ ಮತ್ತು ಯೋಗ್ಯತೆ (15-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ಕೆಲವೊಮ್ಮೆ ಯೋಗ ಇರುತ್ತದೆ ಯೋಗ್ಯತೆ ಇರುವುದಿಲ್ಲ, ಕೆಲವರಿಗೆ ಯೋಗ್ಯತೆ ಇರುತ್ತದೆ ಯೋಗ ಇರುವುದಿಲ್ಲ, ಈ ಯೋಗ ಯೋಗ್ಯತೆಯ ಕುರಿತಾಗಿ ರಾಮಾಯಣದ ಒಂದು ಕಥೆ ಹೀಗಿದೆ. ದಶರಥ ಚಕ್ರವರ್ತಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಒಮ್ಮೆ ಅವನಿಗೆ ಸಂತತಿ ಪ್ರಾಪ್ತಿಗಾಗಿ… Continue Reading →

ವಿವಿಧ ವಸ್ತುಗಳ ಸ್ಪರ್ಶದ ಪರಿಣಾಮಗಳ ವಿಶ್ಲೇಷಣೆ (09-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ರಾಮಕೃಷ್ಣ ಪರಮಹಂಸರ ಜೀವನದ ಪ್ರಸಿದ್ಧ ದೃಷ್ಟಾಂತ: ರಾಮಕೃಷ್ಣ ಪರಮಹಂಸರು ಯಾವಾಗಲೂ ಹಣದಿಂದ ದೂರ ಇರುವವರು, ತಮಗೆ ಹಣವನ್ನು ಮುಟ್ಟಿದರೆ ಕೂಡ ಆಗುವುದಿಲ್ಲ ಎಂದು ಹೇಳುತ್ತಿದ್ದರು. ಇದನ್ನು ನರೇಂದ್ರ (ಈಗಿನ ವಿವೇಕಾನಂದರು) ಗಮನಿಸುತ್ತಿದ್ದ; ಆತನ ಒಂದು ಸ್ವಭಾವ ಏನೆಂದರೆ… Continue Reading →

ಕೈ ತಲೆಮೇಲೆ ಇಡಲು ವೈರಾಗ್ಯ ಪಡೆದೆನೇ…’ಸ್ಪರ್ಶ’ ದ ಕುರಿತು ವಿವರಣೆ (08-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ದಕ್ಷಿಣ ಕನ್ನಡದ ಒಬ್ಬರ ಪ್ರಶ್ನೆ ಹೀಗಿದೆ.. ಪರಸ್ಪರ ಭೇಟಿಯಾದಾಗ, ಶಿಷ್ಟಾಚಾರಗಳು ನಮ್ಮಲ್ಲಿ ಮತ್ತು ಪಾಶ್ಚಾತ್ಯರಲ್ಲಿ ಬೇರೆ ಬೇರೆ ರೀತಿಯಿದೆ. ನಾವು ಪರಸ್ಪರ ಭೇಟಿಯಾದಾಗ ‘ನಮಸ್ತೇ’ ಎಂದು ಹೇಳಿ, ಹೃದಯದ ಮುಂದೆ ಎರಡೂ ಕೈಗಳನ್ನು ಜೋಡಿಸಿ, ಕೊಂಚ ಮುಂದೆ… Continue Reading →

ಹುಟ್ಟು ಯಾವಾಗ ಸಂಭ್ರಮ? (06-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ಹುಟ್ಟು ಯಾವಾಗ ಸಂಭ್ರಮ? ಸರಿಯಾದ ರೀತಿಯಲ್ಲಿ ಮಾನವ ಜನ್ಮವು ಬಳಕೆಯಾದಾಗ “ಹುಟ್ಟು” ಒಂದು ಸಂಭ್ರಮ!! ಯಾರಿಂದ ಜನ್ಮವೋ, ಯಾರಿಂದ ಜೀವನವೋ, ಯಾರಿಂದ ಮರಣವೋ, ಈ ಜನ್ಮಜರಾಮರಣಗಳಿಂದ ದಾಟುವುದು ಕೂಡ ಯಾರ ಕೃಪೆಯಿಂದಲೇ ಸಾಧ್ಯವೋ, ಅಂತಹ ಪರಮಗುರವರನ ಚರಣಕಮಲಗಳನ್ನು… Continue Reading →

ಆದ್ಯ ರಘೂತ್ತಮ ಮಠಕ್ಕೂ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನಕ್ಕೂ ಇದ್ದ ಅವಿನಾಭಾವ ಸಂಬಂಧವೇನು ಗೊತ್ತೇ? (05-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ಆದ್ಯ ರಘೂತ್ತಮ ಮಠಕ್ಕೂ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನಕ್ಕೂ ಇದ್ದ ಅವಿನಾಭಾವ ಸಂಬಂಧವೇನು ಗೊತ್ತೇ? ಗೋಕರ್ಣದ ಉಪಾಧಿವಂತರ ವಂಶದಲ್ಲಿ ಹುಟ್ಟಿದವರೆಲ್ಲರೂ ಪುಣ್ಯವಂತರು. ಮಹಾಬಲೇಶ್ವರನ ಪೂಜೆಯ ಅವಕಾಶ ಪ್ರಾಪ್ತವಾಗಬೇಕಾದರೆ ಜನ್ಮ ಜನ್ಮಾಂತರದ ಮಹಾಪುಣ್ಯವೇ ಬೇಕು. ರಾವಣನು ಘನಘೋರ ತಪಸ್ಸನ್ನು ಮಾಡಿ… Continue Reading →

ಶ್ರೀಪರಿವಾರವು ಗುರುವಿಗೂ ಶಿಷ್ಯನಿಗೂ ಮಧ್ಯೆ ಸೋಪಾನವೋ? ಗೋಡೆಯೋ? (04-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ಬದುಕಿನ ಪರಮ ಲಕ್ಷ್ಯದ ದಾರಿ ತೋರುವ ಮತ್ತು ಆ ಸರಿ ದಾರಿಯಲ್ಲಿ ಸತ್ಯದೆಡೆಗೆ ನಮ್ಮನ್ನು ಮುನ್ನೆಡೆಸುವ ಆ ಗುರುವಿಗೆ, ಗುರುತತ್ವಕ್ಕೆ ಪ್ರಣಾಮಗಳು. ನಿನ್ನೆ ಗುರುವಿನ ದಿನ, ಇಂದು ಗುರುಸೇವಕರ ದಿನ. ಗುರುಪರಿವಾರದ ದಿನ. ನಿನ್ನೆ ಪೂರ್ಣತೆಯ ಬಗ್ಗೆ… Continue Reading →

ಪ್ರತಿಯೊಂದು ಕಾರ್ಯಕ್ಕೂ ಒಬ್ಬ ಸೇವಕ;ಪ್ರತಿಯೊಬ್ಬ ಸೇವಕನಿಗೂ ಒಂದು ಕಾಯಕ (03-07-2023)

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ. ಗುರುಪೂರ್ಣಿಮೆ ದಿನ ನಾವೆಲ್ಲರೂ ಒಂದಾಗಿ ಗುರುವನ್ನು ಸ್ಮರಿಸೋಣ, ಗುರುವನ್ನು ನಮಿಸೋಣ, ಗುರುವನ್ನು ಭಾವಿಸೋಣ, ಗುರುವನ್ನು ಪೂಜಿಸೋಣ, ಗುರುವನ್ನು ಧ್ಯಾನಿಸೋಣ. ಗುರುವೆಂದರೆ ಅಮಾವಾಸ್ಯೆಯೂ ಅಲ್ಲ, ಅಷ್ಟಮಿಯೂ ಅಲ್ಲ. ಗುರುವೆಂದರೆ ಪೂರ್ಣಿಮೆ. ಗುರು ಯಾವತ್ತೂ ಅರೆ-ಪೊರೆಯಲ್ಲ, ಅರ್ಧವೋ ಅಪೂರ್ಣವೋ ಅಲ್ಲ…. Continue Reading →

ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ ಮಸೂದೆಯ ಅಂಗೀಕಾರಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಒತ್ತಾಯ – ಮಾಧ್ಯಮ ವರದಿ

ಸೆ. 21, 2020ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲೇ ‘ಸಂಪೂರ್ಣ ಗೋಹತ್ಯಾ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ-ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆ’ಯನ್ನು ಅಂಗೀಕರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರದ ಭಾರತೀಯ ಗೋಪರಿವಾರ ವತಿಯಿಂದ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑