Tag ಲಾಲ್ ಬಹದೂರ್ ಶಾಸ್ತ್ರಿ

ಭಾರತವು ಕಳೆದುಕೊಂಡ ಭಾರತರತ್ನ; ಲಾಲ್ ಬಹಾದ್ದೂರ್ ಶಾಸ್ತ್ರಿ..!

ದೇಶ-ದೇಶಗಳ ನಡುವೆ ದ್ವೇಷವು ಹೊತ್ತಿ, ಉರಿಯುತ್ತಿರುವ ಸನ್ನಿವೇಶದಲ್ಲಿ, ಸಮಯವಲ್ಲದ ಸಮಯದಲ್ಲಿ, ತಮ್ಮದಲ್ಲದ ದೇಶದಲ್ಲಿ, ಸಹಜವಲ್ಲದ ರೀತಿಯಲ್ಲಿ, ಯಾರೂ ಊಹಿಸಲೂ ಸಾಧ್ಯವಿಲ್ಲದಂತೆ ನಡೆದ ಅವರ ದೇಹಾಂತವು ದೇಶಕ್ಕಾದ ಅತಿ ದೊಡ್ಡ ಅನ್ಯಾಯ! ಭಾರತದ ಸರ್ವೋತ್ತಮ ಪ್ರಧಾನಿಯನ್ನು ದೇಶದ ವೈರಿಗಳು ಮತ್ತು ದೇಶದ್ರೋಹಿಗಳು ಸೇರಿ, ಸಂಚು ಹೂಡಿ, ಮುಗಿಸಿದರೇ ಎಂಬುದು ಇಂದಿಗೂ ದೇಶಭಕ್ತರೆಲ್ಲರ ಹೃದಯವನ್ನು ಕಾಡುವ-ಸುಡುವ ಪ್ರಶ್ನೆ‌. ಮುಂದೆ ಓದಿ >>

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑