Tag bharati

ದಿನಚರಿ 22 ನವೆಂಬರ್ 2009

“ಹರೇ ರಾಮ  ” ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ  ಗೋ ಶಾಲೆ ಲೋಕಾರ್ಪಣೆ. ತದಂತರ ಶ್ರೀಗಳಿಂದ ಗೋವುಗಳ ದರ್ಶನ. ಸಾರ್ವಜನಿಕರಿಗೆ ಮಂತ್ರಾಕ್ಷತೆ. ಅಪರಾಹ್ನ ಶ್ರೀ ರಾಮಾರ್ಚನೆ. ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ…. Continue Reading →

ಭಾವ ಸಂಗಮದಲ್ಲಿ ಶ್ರೀ ಗಳ ಉಪಸ್ಥಿತಿ

||ಹರೇ ರಾಮ|| 21 ನವೆಂಬರ್ 2009: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ… Continue Reading →

ಇರುವುದೆಲ್ಲವ ಬಿಟ್ಟು. . . !

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ? ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’. ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು. ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು… Continue Reading →

ಅಬ್ಬಾ!!! ಬೆಳಕಿನ ಸೆಳೆತವೇ…!!

|| ಹರೇ ರಾಮ || ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ.. ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ.. ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು.. ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು… ಬೆಳಗಿನ ಹೊತ್ತು ಬೆಳಕು ಬಿಸಿಲುಗಳು… Continue Reading →

ಗೋಕರ್ಣ ದೀಪೋತ್ಸವ : ಕರಾವಳಿ ಮುಂಜಾವು : 03-ನವೆಂಬರ್-2009

03 ನವೆಂಬರ್, 2009 : ಸ್ಥಳೀಯ ಜನಪ್ರಿಯ ಪತ್ರಿಕೆ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಗೋಕರ್ಣದಲ್ಲಿ ನಡೆದ ತ್ರಿಪುರ ದೀಪೋತ್ಸವದ ವರದಿ. (ಪೂರ್ಣ ಪ್ರಮಾಣದ ಚಿತ್ರಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ.)

ಶ್ರೀಗಳ ಉಪಸ್ಥಿತಿಯಲ್ಲಿ ರೋಟರಿಯಿಂದ ಶಾಲೆಗಳಿಗೆ ಗಣಕಯಂತ್ರ ವಿತರಣೆ : ಸಂಯುಕ್ತ ಕರ್ನಾಟಕ, ನವೆಂಬರ್ 1, 2009

01 ನವೆಂಬರ್, 2009 : ಶ್ರೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ರೋಟರಿ ಕ್ಲಬ್ ನ ವತಿಯಿಂದ ನಡೆದ ಶಾಲೆಗಳಿಗೆ ಗಣಕಯಂತ್ರ ವಿತರಣಾ ಕಾರ್ಯಕ್ರಮದ ವರದಿ, ಸಂಯುಕ್ತ ಕರ್ನಾಟಕ – ಹುಬ್ಬಳ್ಳಿ ಆವೃತ್ತಿ ಸಂಚಿಕೆಯಲ್ಲಿ: ಪತ್ರಿಕೆಯ ಪ್ರತಿಯನ್ನು ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ

30 ಅಕ್ಟೋಬರ್ 2009 – ದಿನಚರಿ

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ: ವಸತಿ: ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ ದಿನವಿಶೇಷ: ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ.. ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ.. ಶ್ರೀ ತಾಮ್ರಗೌರಿಯ ಪೂಜೆ.. ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ… Continue Reading →

ಶ್ರೀಗಳ ಉಪಸ್ಥಿತಿಯ ಕಾರ್ಯಕ್ರಮದ ವರದಿ : ಕರ್ನಾಟಕ ಮಲ್ಲ :೨೯ ಅಕ್ಟೋಬರ್-೨೦೦೯

ಶ್ರೀಗಳ ಉಪಸ್ಥಿತಿಯ ಕಾರ್ಯಕ್ರಮದ ವರದಿ : ಕರ್ನಾಟಕ ಮಲ್ಲ :೨೯ ಅಕ್ಟೋಬರ್-೨೦೦೯ ಪತ್ರಿಕೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಿನಚರಿ : ೨೯ ಅಕ್ಟೋಬರ್ ೨೦೦೯

ಗೋಕರ್ಣ, ಅಕ್ಟೋಬರ್ ೨೯, ೨೦೦೯:  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿನಚರಿ – ವಸತಿ : ಶ್ರೀ ದೇವಶ್ರವ ಶರ್ಮಾ,ಅಶೋಕೆ, ಗೋಕರ್ಣ ಪ್ರಾತಃಕಾಲ ಮುಂಬಯಿಯಿಂದ ಭೂಮಾರ್ಗವಾಗಿ ಆಗಮನ, ಭದ್ರಕಾಳಿಯ ಪರಿಸರದಲ್ಲಿ ಸ್ವಾಗತ,  ಶ್ರೀರಾಮಾರ್ಚನೆ. ಮಧ್ಯಾಹ್ನ :ಕಲ್ಕತ್ತೆಯ IAS ಅಧಿಕಾರಿ ಶ್ರೀ ಸುಮಂತ್ರೋ  ಚೌಧರಿಯವರ ಪರವಾಗಿ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ….. Continue Reading →

೨೮ ಅಕ್ಟೋಬರ್ ೨೦೦೯ – ದಿನದ ಮುಖ್ಯಾಂಶಗಳು

|| ಹರೇ ರಾಮ || ಅಕ್ಟೋಬರ್ ೨೮, ೨೦೦೯: ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು: ವಸತಿ,ರಾಮಾರ್ಚನೆ ಮುಂಬಯಿಯ ದಾದರಿನ ಝಂಡು ವಸತಿ ಗೃಹದಲ್ಲಿ ಶ್ರೀಭಿಕ್ಷೆ : ಶ್ರೀ ರಘುಚಂದ್ರ ಕುಟುಂಬ ,ಮುಳಿಯ

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑