ಗೋಶಾಲೆ ಮಾಡಬೇಕೆಂದು ಹಂಬಲಿಸುವವರು ಬಹಳ ಮಂದಿ. ಆದರೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ. ಹಲವು ಪ್ರಶ್ನೆ ಸಂದೇಹಗಳು ಕಾಡುತ್ತಿರುತ್ತವೆ. ಯಾರನ್ನು ಕೇಳುವುದು? ಎಂದು ಚಿಂತಿಸಬೇಡಿ. ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಂತಹ ಪ್ರಶ್ನೆ, ಸಂದೇಹಗಳನ್ನು ಇಲ್ಲಿ ಪರಿಹರಿಸಿದ್ದಾರೆ. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಆದರ್ಶ ಗೋಶಾಲೆ 1.ನಿಮ್ಮ ಕಲ್ಪನೆಯಲ್ಲಿ ಆದರ್ಶ ಗೋಶಾಲೆ ಅಂದರೆ ಹೇಗಿರಬೇಕು… Continue Reading →