ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →